Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಡುಕಾಟ
Share:
Poems January 15, 2026 ಜಬೀವುಲ್ಲಾ ಎಂ.ಅಸದ್

ಹುಡುಕಾಟ

ಭವದ ಒಡಲಿಗೆ ಬಿದ್ದ ಮೇಲೆ
ಇನ್ನೆಲ್ಲಿಯ ಬಿಡುಗಡೆ
ಇಹದ ಬಾಳು
ಬಯಕೆಗಳ ಸಂಕೋಲೆ ಜಡಿದ
ಬೇಗುದಿಯ ಕಡಲು
ಈಜಬೇಕಷ್ಟೆ

ಕಾಣದ ತೀರ
ಭೂಮಿ, ಬಾನು ಒಂದಾದಂತೆ
ಕಾಣುವ ದಿಗಂತ
ಕಣ್ಣಿಗೆ ದೂರ… ದೂರ… ದೂರ…
ದೂರು ನೀಡುವುದಾದರು
ಯಾರಿಗೆ?

ಮಂದಿರ, ಮಸೀದಿ, ಇಗರ್ಜಿ, ಗುರುದ್ವಾರಗಳಲ್ಲಿ
ಅವ ಇರದಲ್ಲೆಲೆಡೆ
ಹುಡುಕುವ ಹುಕಿಗೆ ಬೀಳುವ ಮನುಷ್ಯ
ತನ್ನೊಳಗೆ ಇಣುಕಿ ಕಾಣಬಲ್ಲನೆ,
ನೋಡಬಲ್ಲನೆ
ಹೇಳುವುದಾದರು ಯಾರಿಲ್ಲಿ?

Previous post ಅನುಭವ ಮಂಟಪದ ಸುತ್ತ (ಭಾಗ-1)
ಅನುಭವ ಮಂಟಪದ ಸುತ್ತ (ಭಾಗ-1)
Next post ಬಯಲಾದ ದೇವರು
ಬಯಲಾದ ದೇವರು

Related Posts

ಬೆಳಕಿನ ಹುಳು
Share:
Poems

ಬೆಳಕಿನ ಹುಳು

December 9, 2025 ಜ್ಯೋತಿಲಿಂಗಪ್ಪ
ನನ್ನೀ ಮದವ ಸುಡಲು ಬರುವ ಬೆಳಕಿನ ಹುಳು ಹಗಲು ದೃಷ್ಟಿ ಮರೆ ಇರುಳು ಕಣ್ಣ ಮರೆ ಕತ್ತಲಲಿ ಮಿನುಗುವುದು ಏ ಕಣ್ಣೇ ದೃಷ್ಟಿಯ ಮರೆ ಮಾಡದಿರು ಇದು ಬರಿಯೆ ಹುಳು ಅಲ್ಲಾ ಬೆಳಕಿನ ಹುಳು...
ಈ ಕನ್ನಡಿ
Share:
Poems

ಈ ಕನ್ನಡಿ

March 6, 2024 ಜ್ಯೋತಿಲಿಂಗಪ್ಪ
ಈಗೀಗ ಈ ಕನ್ನಡಿ ನನ್ನ ಮುದುಕನಾಗಿ ತೋರಿಸುತ್ತಿದೆ ಯುವಕನಾಗಿ ಕಾಣಿಸುತ್ತದೆ ನಾನೇನು…. ಮುಟ್ಟಲಾಗದು ಕನ್ನಡಿಯೊಳಗಣ ಬಿಂಬ ಕಣ್ಣಿದ್ದೂ ಕಾಣಲಾಗದು ನಿಜ ಬಿಂಬ ಈ ಕನ್ನಡಿ...

Comments 2

  1. ಸಿ. ಮೋಹನ್
    Jan 20, 2026 Reply

    ಹೊರಗಣ ಅಲೆದಾಟ ವ್ಯರ್ಥ, ಒಳಗಣ ಪಯಣಕೆ ಸಜ್ಜಾಗಲಿ ಮನ🤝

  2. ಸುನಂದಾ ಕುಣಿಗಲ್
    Feb 5, 2026 Reply

    ಮಂದಿರ, ಮಸೀದಿ, ಇಗರ್ಜಿ, ಗುರುದ್ವಾರಗಳಲ್ಲಿ ಖಂಡಿತವಾಗಿಯೂ ದೇವರು ಕಾಣಲಾರ. ಒಳಗಿನ ತಿರುಳಲಿ ನಡೆಯಲಿ ಹುಡುಕಾಟ🙏

Leave a Reply to ಸುನಂದಾ ಕುಣಿಗಲ್ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೋಟದ ಕೂಟ…
ನೋಟದ ಕೂಟ…
May 10, 2023
ಗುರುಪಥ
ಗುರುಪಥ
January 4, 2020
ವೀರದಾಸಮ್ಮನ ಸಹಜಾಮನಸ್ಕ ಯೋಗ
ವೀರದಾಸಮ್ಮನ ಸಹಜಾಮನಸ್ಕ ಯೋಗ
October 21, 2024
ಸತ್ಯ, ಪರೋಪಕಾರ, ಬ್ರಹ್ಮಚರ್ಯ
ಸತ್ಯ, ಪರೋಪಕಾರ, ಬ್ರಹ್ಮಚರ್ಯ
February 6, 2025
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
ಗುರುವೆ ಸುಜ್ಞಾನವೇ…
ಗುರುವೆ ಸುಜ್ಞಾನವೇ…
September 7, 2021
ಶೂನ್ಯ ಸಂಪಾದನೆ ಎಂದರೇನು?
ಶೂನ್ಯ ಸಂಪಾದನೆ ಎಂದರೇನು?
January 8, 2023
ತುತ್ತೂರಿ…
ತುತ್ತೂರಿ…
June 10, 2023
ದಾರಿಯಲ್ಲದ ದಾರಿ…
ದಾರಿಯಲ್ಲದ ದಾರಿ…
October 10, 2023
ಹೀಗೊಂದು ತಲಪರಿಗೆ…
ಹೀಗೊಂದು ತಲಪರಿಗೆ…
June 5, 2021
Copyright © 2026 Bayalu