Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಳಕಿನ ಹುಳು
Share:
Poems December 9, 2025 ಜ್ಯೋತಿಲಿಂಗಪ್ಪ

ಬೆಳಕಿನ ಹುಳು

ನನ್ನೀ
ಮದವ ಸುಡಲು
ಬರುವ ಬೆಳಕಿನ ಹುಳು
ಹಗಲು ದೃಷ್ಟಿ ಮರೆ
ಇರುಳು ಕಣ್ಣ ಮರೆ

ಕತ್ತಲಲಿ ಮಿನುಗುವುದು

ಏ ಕಣ್ಣೇ
ದೃಷ್ಟಿಯ ಮರೆ ಮಾಡದಿರು

ಇದು
ಬರಿಯೆ ಹುಳು ಅಲ್ಲಾ
ಬೆಳಕಿನ ಹುಳು
ಕಲ್ಯಾಣಕೂ ಹೆಗ್ಗಳಿಕೆ ಇಲ್ಲದೆ
ಕತ್ತಲು ಆರಿಸಿದ ಬೆಳಕಿನ ಹುಳು
ಮಂಟೇದ ಅಲ್ಲಮಪ್ರಭು
ಸ್ವಾಮಿಯ ಕುರುಹುವಿನಲಿ
ಮನದ ಮರೆಯ ಮರಹುವ
ಮಬ್ಬಾಗಿಸಿದ ಘನ ಬೆಳಕು ಈ
ಹುಳು
ಕಲ್ಯಾಣದ ಮಹಾ ಬೆಳಗು

ಈ
ಹುಳುವಿಗಾವ ಭೇದವೋ
ನೆಲ ಒಂದೇ ಜಲ ಒಂದೇ
ದೀಪ ಹೊತ್ತ ದೀಪ ಸ್ತಂಭದ ಮೇಲೆ
ಉರಿಯುವ ಈ ದೀಪಕೆ
ಸ್ತಂಭದ ಹಂಗೇ…

ಹಂಗು ಒಂದೇ ಲೋಕ ಕಲ್ಯಾಣ.

Previous post ಗ್ರಹಣ
ಗ್ರಹಣ
Next post ಮತ್ರ್ಯಲೋಕದ ಮಹಾಮನೆ
ಮತ್ರ್ಯಲೋಕದ ಮಹಾಮನೆ

Related Posts

ಹುಡುಕಿಕೊಡು ಗುರುವೇ…
Share:
Poems

ಹುಡುಕಿಕೊಡು ಗುರುವೇ…

July 4, 2022 ಕೆ.ಆರ್ ಮಂಗಳಾ
ದೇಹದಲ್ಲೋ ಭಾವದಲ್ಲೋ ಎದೆಯ ಒಳಗೋ ತಲೆಯ ಒಳಗೋ ಕಳೆದುಹೋಗಿದ್ದೇನೆ ನಾನು ಕಳೆದುಹೋಗಿದ್ದೇನೆ… ಕುಲದಲ್ಲೋ ಛಲದಲ್ಲೋ ಹಠದಲ್ಲೋ ಅಹಮಿನಲ್ಲೋ ಸೇರಿಹೋಗಿದ್ದೇನೆ ನಾನು...
ನೆಲದ ನಿಧಾನ
Share:
Poems

ನೆಲದ ನಿಧಾನ

April 29, 2018 ಕೆ.ಆರ್ ಮಂಗಳಾ
ನನ್ನ ಶರಣರು ಅವರು ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು ಕಕ್ಕುಲತೆಯಿಂದ ಬದುಕ ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು. ನನ್ನ...

Comments 1

  1. ವಿಜಯಾ ಸರಟೂರು
    Dec 15, 2025 Reply

    ಕಲ್ಯಾಣದ ಶರಣರು ಕಡುಗತ್ತಲಿನಲ್ಲಿ ಬೆಳಕಿನ ಹುಳು, ಹಗಲಿನಲ್ಲಿ ಸೂರ್ಯ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
ಅಲ್ಲಮಪ್ರಭು ಮತ್ತು ಮಾಯೆ (ಭಾಗ-2)
February 11, 2022
ಗಮ್ಯದೆಡೆಗೆ ಗಮನ
ಗಮ್ಯದೆಡೆಗೆ ಗಮನ
July 5, 2019
ಒಳಗಣ ಮರ
ಒಳಗಣ ಮರ
March 12, 2022
ಮನವೇ ಮನವೇ…
ಮನವೇ ಮನವೇ…
May 6, 2020
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಅಬದ್ಧ ಆರ್ಥಿಕತೆ
ಅಬದ್ಧ ಆರ್ಥಿಕತೆ
March 5, 2019
ಕಾಯಕಯೋಗಿನಿ ಕದಿರ ರೆಮ್ಮವ್ವೆ
ಕಾಯಕಯೋಗಿನಿ ಕದಿರ ರೆಮ್ಮವ್ವೆ
April 29, 2018
ಆಕಾರ-ನಿರಾಕಾರ
ಆಕಾರ-ನಿರಾಕಾರ
January 7, 2022
ಅಮುಗೆ ರಾಯಮ್ಮ (ಭಾಗ-3)
ಅಮುಗೆ ರಾಯಮ್ಮ (ಭಾಗ-3)
November 10, 2022
ಬಯಲಾಟ
ಬಯಲಾಟ
March 17, 2021
Copyright © 2026 Bayalu