Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಡುಕಾಟ
Share:
Poems January 15, 2026 ಜಬೀವುಲ್ಲಾ ಎಂ.ಅಸದ್

ಹುಡುಕಾಟ

ಭವದ ಒಡಲಿಗೆ ಬಿದ್ದ ಮೇಲೆ
ಇನ್ನೆಲ್ಲಿಯ ಬಿಡುಗಡೆ
ಇಹದ ಬಾಳು
ಬಯಕೆಗಳ ಸಂಕೋಲೆ ಜಡಿದ
ಬೇಗುದಿಯ ಕಡಲು
ಈಜಬೇಕಷ್ಟೆ

ಕಾಣದ ತೀರ
ಭೂಮಿ, ಬಾನು ಒಂದಾದಂತೆ
ಕಾಣುವ ದಿಗಂತ
ಕಣ್ಣಿಗೆ ದೂರ… ದೂರ… ದೂರ…
ದೂರು ನೀಡುವುದಾದರು
ಯಾರಿಗೆ?

ಮಂದಿರ, ಮಸೀದಿ, ಇಗರ್ಜಿ, ಗುರುದ್ವಾರಗಳಲ್ಲಿ
ಅವ ಇರದಲ್ಲೆಲೆಡೆ
ಹುಡುಕುವ ಹುಕಿಗೆ ಬೀಳುವ ಮನುಷ್ಯ
ತನ್ನೊಳಗೆ ಇಣುಕಿ ಕಾಣಬಲ್ಲನೆ,
ನೋಡಬಲ್ಲನೆ
ಹೇಳುವುದಾದರು ಯಾರಿಲ್ಲಿ?

Previous post ಅನುಭವ ಮಂಟಪದ ಸುತ್ತ (ಭಾಗ-1)
ಅನುಭವ ಮಂಟಪದ ಸುತ್ತ (ಭಾಗ-1)
Next post ಬಯಲಾದ ದೇವರು
ಬಯಲಾದ ದೇವರು

Related Posts

ಗಂಟಿನ ನಂಟು
Share:
Poems

ಗಂಟಿನ ನಂಟು

November 7, 2020 ಕೆ.ಆರ್ ಮಂಗಳಾ
ಕಣ್ಣು ಮುಂಜಾಗಿದ್ದವೋ ಬೆಳಕು ಸಾಲದಾಗಿತ್ತೋ ನೂಲುವಾಗ ಗೊತ್ತಾಗಲೇ ಇಲ್ಲ ಎಂಥ ಸಿಕ್ಕುಗಳು ಅಂತೀರಿ! ನೇಯ್ಗೆಯ ತುಂಬೆಲ್ಲಾ ಗಂಟಿನುಂಡೆಗಳು ಅಹಮಿಕೆಗೆ ಆಕ್ರೋಶದ ಗಂಟು ಆಕ್ರೋಶಕೆ...
ಹುಲಿ ಸವಾರಿ…
Share:
Poems

ಹುಲಿ ಸವಾರಿ…

June 10, 2023 ಜ್ಯೋತಿಲಿಂಗಪ್ಪ
ಖಾಲೀ… ಇರುವೆಯಲ್ಲಾ ಏನಾದರೂ ನೋಡು ಕಣ್ಣು ತುಂಬಿದೆ ನೋಡಲೇನುಂಟು ನೋಡದು ಏನಾದರೂ ಕೇಳು ಕಿವಿ ತುಂಬಿದೆ ಕೇಳಲೇನುಂಟು ಕೇಳದು ಈ ಇಂದ್ರಿಯಗಳೆಲ್ಲಾ ತುಂಬಿ ತುಂಬಿ...

Comments 2

  1. ಸಿ. ಮೋಹನ್
    Jan 20, 2026 Reply

    ಹೊರಗಣ ಅಲೆದಾಟ ವ್ಯರ್ಥ, ಒಳಗಣ ಪಯಣಕೆ ಸಜ್ಜಾಗಲಿ ಮನ🤝

  2. ಸುನಂದಾ ಕುಣಿಗಲ್
    Feb 5, 2026 Reply

    ಮಂದಿರ, ಮಸೀದಿ, ಇಗರ್ಜಿ, ಗುರುದ್ವಾರಗಳಲ್ಲಿ ಖಂಡಿತವಾಗಿಯೂ ದೇವರು ಕಾಣಲಾರ. ಒಳಗಿನ ತಿರುಳಲಿ ನಡೆಯಲಿ ಹುಡುಕಾಟ🙏

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
May 1, 2019
ದಾರಿ ಬಿಡಿ…
ದಾರಿ ಬಿಡಿ…
December 6, 2020
ಅನಾದಿ ಕಾಲದ ಗಂಟು…
ಅನಾದಿ ಕಾಲದ ಗಂಟು…
November 10, 2022
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
August 2, 2020
ಕಾಲ ಎಲ್ಲಿದೆ?
ಕಾಲ ಎಲ್ಲಿದೆ?
January 7, 2022
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
April 29, 2018
ಗುರುವಿನ ಸಂಸ್ಮರಣೆ
ಗುರುವಿನ ಸಂಸ್ಮರಣೆ
October 6, 2020
ಕಾಲ ಮತ್ತು ದೇಶ
ಕಾಲ ಮತ್ತು ದೇಶ
September 13, 2025
ಭ್ರಾಂತಿಯೆಂಬ ತಾಯಿ…
ಭ್ರಾಂತಿಯೆಂಬ ತಾಯಿ…
April 29, 2018
ತನ್ನ ಪರಿ ಬೇರೆ…
ತನ್ನ ಪರಿ ಬೇರೆ…
February 5, 2020
Copyright © 2026 Bayalu