Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನು… ನನ್ನದು
Share:
Poems July 4, 2021 ಜ್ಯೋತಿಲಿಂಗಪ್ಪ

ನಾನು… ನನ್ನದು

ಅಪ್ಪ
ತನ್ನೆಲ್ಲಾ ಆಸೆಗಳ
ಸಾಕಿಕೊಂಡೇ ಮಗನ ಬೆಳೆಸಿದ
ಮಗ ತನ್ನೆಲ್ಲಾ ಆಸೆ ಇಟ್ಟುಕೊಂಡೇ
ಮಗನ ಸಾಕಿದ

ಅಪ್ಪನ ಸಾವಿನ ನೆರಳು
ಮಗನನು ಮುಟ್ಟದೇ…

ಈ ಕತ್ತಲಲಿ
ಒಬ್ಬನೇ ಹೋಗುವಾಗ
ಹಾಡುತಿರುವೆ ‘ನಾನು ಏಕಾಂಗಿ’
ನನ್ನ
ದನಿ ನನಗೆ ಕೇಳುತಿದೆ

ಕೇಳಿ
ಕೇಳಿ ಈ ಕಿವಿ
ಹಣ್ಣಾಗಿದೆ ನನ್ನ ಮಾತೇ
ನನಗೆ ಕೇಳುತಿಲ್ಲ
ಶಬ್ದವೆಲ್ಲಾ ಈ ಮಳೆಯಲಿ ನೀರಾಗಿದೆ

ನನ್ನದು ಎಂಬುದು ನನ್ನ
ಚೈತನ್ಯ ಇನ್ನುಳಿದುದು ಅನ್ಯ.

Previous post ನನ್ನ-ನಿನ್ನ ನಡುವೆ
ನನ್ನ-ನಿನ್ನ ನಡುವೆ
Next post ಮಾತು ಮಾಯೆ
ಮಾತು ಮಾಯೆ

Related Posts

ದಾರಿ ಬಿಡಿ…
Share:
Poems

ದಾರಿ ಬಿಡಿ…

December 6, 2020 ಕೆ.ಆರ್ ಮಂಗಳಾ
ದಾರಿ ಬಿಡಿ ದಾರಿ ಬಿಡಿ ಕಲ್ಯಾಣಪುರಕೆ ಹೊರಟಿದ್ದೇನೆ ದಾರಿಬಿಡಿ ನೆನಪುಗಳೇ ಜಗ್ಗದಿರಿ ಹಿಂದಕ್ಕೆ ಅಡ್ಡಕೆ ಕಾಲ್ಕೊಟ್ಟು ಕೆಳಗೆ ಕೆಡವದಿರಿ ಕಳೆದ ಕಾಲಗಳಿಗೆಳೆದು ಸಮಯ...
ಯಾಕೀ ಗೊಡವೆ?
Share:
Poems

ಯಾಕೀ ಗೊಡವೆ?

August 10, 2023 ಜ್ಯೋತಿಲಿಂಗಪ್ಪ
ಸಾಯುವುದು ಒಂದು ದಿನ ಇದ್ದೇ ಇದೆ ಬಿಡು ದಿನಾ ಏಕೆ ಸಾಯುವುದು ದಿನಕೆ ಸಾವಿಲ್ಲವೇ ಹುಟ್ಟುವ ಭರವಸೆ ಖಂಡಿತಾ ಹುಟ್ಟೇ ಒಂದು ಮದ ಸಾವರಿತರೆ ಮದ ಸಾವುದು ನಿತ್ಯ ಸತ್ಯದ ಗೊಡವೆ ಬೇಕೇ...

Comments 2

  1. Prasad Patil
    Jul 6, 2021 Reply

    ನನ್ನ ಮಾತೇ ನನಗೆ ಕೇಳದ ಮೇಲೆ ಆ ದೇಹ ಹಣ್ಣಾಯಿತೆಂದಲ್ಲವೇ? ದೇಹ ಹಣ್ಣಾಗುವುದು….. ಜೀವ? ಚಿಂತನೆಗೊಡ್ಡುವ ಕಾವ್ಯ.

  2. Padmalaya
    Jul 7, 2021 Reply

    ಜ್ಯೋತಿಲಿಂಗಪ್ಪ ನವರ ತೀರಾ ಇತ್ತೀಚಿನ ನನಗೆ ಇಷ್ಠವಾದ ಕವನವಿದು.ಕಾವ್ಯಮೀಮಾಂಸೆಯ ಮುಖ್ಯ ಬೇಸಾಯ ಕಾವ್ಯನಿರಸನವೆಂಬುದನ್ನ ಮೇಳೈಸುವ ಸುಂದರ ಹನಿಗವನವಿದು..

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಈ ಕನ್ನಡಿ
ಈ ಕನ್ನಡಿ
March 6, 2024
ಸಂತೆಯೊಳಗಿನ ಧ್ಯಾನ
ಸಂತೆಯೊಳಗಿನ ಧ್ಯಾನ
May 10, 2022
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
‘ಅಲ್ಲಮ’ ಎಂಬ ಹೆಸರು
‘ಅಲ್ಲಮ’ ಎಂಬ ಹೆಸರು
August 6, 2022
ಅರಿವಿನ ಬಾಗಿಲು…
ಅರಿವಿನ ಬಾಗಿಲು…
October 13, 2022
ಭಕ್ತನಾಗುವುದೆಂದರೆ…
ಭಕ್ತನಾಗುವುದೆಂದರೆ…
January 10, 2021
ಅವಿರಳ ಅನುಭಾವಿ-4
ಅವಿರಳ ಅನುಭಾವಿ-4
June 17, 2020
ಶರಣನಾಗುವ ಪರಿ
ಶರಣನಾಗುವ ಪರಿ
June 3, 2019
ಸದ್ಗುರು ಸಾಧಕ ಬಸವಣ್ಣ
ಸದ್ಗುರು ಸಾಧಕ ಬಸವಣ್ಣ
May 6, 2021
ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
November 10, 2022
Copyright © 2026 Bayalu