Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನು… ನನ್ನದು
Share:
Poems July 4, 2021 ಜ್ಯೋತಿಲಿಂಗಪ್ಪ

ನಾನು… ನನ್ನದು

ಅಪ್ಪ
ತನ್ನೆಲ್ಲಾ ಆಸೆಗಳ
ಸಾಕಿಕೊಂಡೇ ಮಗನ ಬೆಳೆಸಿದ
ಮಗ ತನ್ನೆಲ್ಲಾ ಆಸೆ ಇಟ್ಟುಕೊಂಡೇ
ಮಗನ ಸಾಕಿದ

ಅಪ್ಪನ ಸಾವಿನ ನೆರಳು
ಮಗನನು ಮುಟ್ಟದೇ…

ಈ ಕತ್ತಲಲಿ
ಒಬ್ಬನೇ ಹೋಗುವಾಗ
ಹಾಡುತಿರುವೆ ‘ನಾನು ಏಕಾಂಗಿ’
ನನ್ನ
ದನಿ ನನಗೆ ಕೇಳುತಿದೆ

ಕೇಳಿ
ಕೇಳಿ ಈ ಕಿವಿ
ಹಣ್ಣಾಗಿದೆ ನನ್ನ ಮಾತೇ
ನನಗೆ ಕೇಳುತಿಲ್ಲ
ಶಬ್ದವೆಲ್ಲಾ ಈ ಮಳೆಯಲಿ ನೀರಾಗಿದೆ

ನನ್ನದು ಎಂಬುದು ನನ್ನ
ಚೈತನ್ಯ ಇನ್ನುಳಿದುದು ಅನ್ಯ.

Previous post ನನ್ನ-ನಿನ್ನ ನಡುವೆ
ನನ್ನ-ನಿನ್ನ ನಡುವೆ
Next post ಮಾತು ಮಾಯೆ
ಮಾತು ಮಾಯೆ

Related Posts

ಕಾಯೋ ಗುರುವೇ…
Share:
Poems

ಕಾಯೋ ಗುರುವೇ…

February 11, 2022 ಕೆ.ಆರ್ ಮಂಗಳಾ
ನಾನು: ಗಾಳಿಯೇ ಆಡದ, ಕತ್ತಲ ಕೋಣ್ಯಾಗ ಕಳೆದು ಹೋಗಿನಿ ನನ ಗುರುವೆ ಚಿಲಕವ ಸರಿಸಿ, ಬಾಗಿಲು ತೆಗೆದು ಬೆಳಕಾ ತೋರಿಸು ನನ ಗುರುವೆ ತಡವುತ ಎಡವುತ, ಅಲ್ಲಲ್ಲೇ ಸುತ್ತುತ ಹೈರಾಣಾಗಿಹೆ...
ಗೆರೆ ಎಳೆಯದೆ…
Share:
Poems

ಗೆರೆ ಎಳೆಯದೆ…

October 13, 2022 ಜ್ಯೋತಿಲಿಂಗಪ್ಪ
ನೀನು ಕೂಗುವ ತನಕ ನನ್ನ ಕಿವಿಯಲಿ ಸದ್ದಿರಲಿಲ್ಲ ನನ್ನ ಸದ್ದಲಿ ನಿನ್ನ ಕಿವಿಯು ತೆರೆಯಲಿಲ್ಲ ನನ್ನ ನಿನ್ನ ಪ್ರತಿಷ್ಠೆ ಕಣ್ಣಲಿ ಬೆಳಕಾಗಲಿಲ್ಲ ಈ ಗಾಯಕೆ ಮುಲಾಮು ನಿನ್ನಿಂದ...

Comments 2

  1. Prasad Patil
    Jul 6, 2021 Reply

    ನನ್ನ ಮಾತೇ ನನಗೆ ಕೇಳದ ಮೇಲೆ ಆ ದೇಹ ಹಣ್ಣಾಯಿತೆಂದಲ್ಲವೇ? ದೇಹ ಹಣ್ಣಾಗುವುದು….. ಜೀವ? ಚಿಂತನೆಗೊಡ್ಡುವ ಕಾವ್ಯ.

  2. Padmalaya
    Jul 7, 2021 Reply

    ಜ್ಯೋತಿಲಿಂಗಪ್ಪ ನವರ ತೀರಾ ಇತ್ತೀಚಿನ ನನಗೆ ಇಷ್ಠವಾದ ಕವನವಿದು.ಕಾವ್ಯಮೀಮಾಂಸೆಯ ಮುಖ್ಯ ಬೇಸಾಯ ಕಾವ್ಯನಿರಸನವೆಂಬುದನ್ನ ಮೇಳೈಸುವ ಸುಂದರ ಹನಿಗವನವಿದು..

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಸವಣ್ಣವರ ಆಶಯಗಳು
ಬಸವಣ್ಣವರ ಆಶಯಗಳು
July 4, 2021
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
July 10, 2023
ಶರಣನಾಗುವ ಪರಿ
ಶರಣನಾಗುವ ಪರಿ
June 3, 2019
ಹುಡುಕಾಟ…
ಹುಡುಕಾಟ…
August 8, 2021
ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು
ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು
June 14, 2024
ಸುಳ್ಳು ಅನ್ನೋದು…
ಸುಳ್ಳು ಅನ್ನೋದು…
April 6, 2023
ಅರಿವು-ಮರೆವಿನಾಟ
ಅರಿವು-ಮರೆವಿನಾಟ
August 8, 2021
ಒಂದಾಗಿ ನಿಂತೆ…
ಒಂದಾಗಿ ನಿಂತೆ…
April 6, 2024
ಲಿಂಗ ಕೂಡಲ ಸಂಗಮ
ಲಿಂಗ ಕೂಡಲ ಸಂಗಮ
April 29, 2018
ನಾನರಿಯದ ಬಯಲು
ನಾನರಿಯದ ಬಯಲು
April 9, 2021
Copyright © 2026 Bayalu