Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನು… ನನ್ನದು
Share:
Poems July 4, 2021 ಜ್ಯೋತಿಲಿಂಗಪ್ಪ

ನಾನು… ನನ್ನದು

ಅಪ್ಪ
ತನ್ನೆಲ್ಲಾ ಆಸೆಗಳ
ಸಾಕಿಕೊಂಡೇ ಮಗನ ಬೆಳೆಸಿದ
ಮಗ ತನ್ನೆಲ್ಲಾ ಆಸೆ ಇಟ್ಟುಕೊಂಡೇ
ಮಗನ ಸಾಕಿದ

ಅಪ್ಪನ ಸಾವಿನ ನೆರಳು
ಮಗನನು ಮುಟ್ಟದೇ…

ಈ ಕತ್ತಲಲಿ
ಒಬ್ಬನೇ ಹೋಗುವಾಗ
ಹಾಡುತಿರುವೆ ‘ನಾನು ಏಕಾಂಗಿ’
ನನ್ನ
ದನಿ ನನಗೆ ಕೇಳುತಿದೆ

ಕೇಳಿ
ಕೇಳಿ ಈ ಕಿವಿ
ಹಣ್ಣಾಗಿದೆ ನನ್ನ ಮಾತೇ
ನನಗೆ ಕೇಳುತಿಲ್ಲ
ಶಬ್ದವೆಲ್ಲಾ ಈ ಮಳೆಯಲಿ ನೀರಾಗಿದೆ

ನನ್ನದು ಎಂಬುದು ನನ್ನ
ಚೈತನ್ಯ ಇನ್ನುಳಿದುದು ಅನ್ಯ.

Previous post ನನ್ನ-ನಿನ್ನ ನಡುವೆ
ನನ್ನ-ನಿನ್ನ ನಡುವೆ
Next post ಮಾತು ಮಾಯೆ
ಮಾತು ಮಾಯೆ

Related Posts

ಸಾವಿನ ಅರಿವೆ ಕಳಚಿ!
Share:
Poems

ಸಾವಿನ ಅರಿವೆ ಕಳಚಿ!

September 14, 2024 ಜಬೀವುಲ್ಲಾ ಎಂ.ಅಸದ್
ತೆರೆದ ಬೆಂಕಿಯ ಕಣ್ಣಲಿ ತಾವರೆಯ ಪ್ರತಿಬಿಂಬ ಕತ್ತಲೆ ಬೆಳಕಿನ ನಡುವಿನ ಯುದ್ಧ ಮುಗುಳ್ನಕ್ಕ ಬುದ್ಧ! ಕಟ್ಟಿದ ಸೇತುವೆ ಬಳಸಿದ ಲತೆ ಚಿಗುರಿದ ಎಲೆಎಲೆಯ ತುಂಬಾ ಇಬ್ಬನಿಯ ಕಲರವ...
ಸಂತೆಯೊಳಗಿನ ಧ್ಯಾನ
Share:
Poems

ಸಂತೆಯೊಳಗಿನ ಧ್ಯಾನ

May 10, 2022 ಜ್ಯೋತಿಲಿಂಗಪ್ಪ
ಈಗ ಗಾಳಿಗೆ ತೂರಿ ಹೋಗುವ ಜೊಳ್ಳು ಬಯಲೊಳಗೆ ಜೋಳಿಗೆಗೆ ಖಾಲಿ ಈ ಊರೇನು ಆ ಊರೇನು ಇರದ ಊರಲಿ ಕಾಲೂರುವೆ ಮೋಡದ ಮರೆಯಿಂದ ಬಂದ ಸೂರ್ಯ ಬೆಳಕಾಗಿಸಿದ ಕತ್ತಲಿತ್ತೇ ಗಾಳಿಯೂ ತೂರದ...

Comments 2

  1. Prasad Patil
    Jul 6, 2021 Reply

    ನನ್ನ ಮಾತೇ ನನಗೆ ಕೇಳದ ಮೇಲೆ ಆ ದೇಹ ಹಣ್ಣಾಯಿತೆಂದಲ್ಲವೇ? ದೇಹ ಹಣ್ಣಾಗುವುದು….. ಜೀವ? ಚಿಂತನೆಗೊಡ್ಡುವ ಕಾವ್ಯ.

  2. Padmalaya
    Jul 7, 2021 Reply

    ಜ್ಯೋತಿಲಿಂಗಪ್ಪ ನವರ ತೀರಾ ಇತ್ತೀಚಿನ ನನಗೆ ಇಷ್ಠವಾದ ಕವನವಿದು.ಕಾವ್ಯಮೀಮಾಂಸೆಯ ಮುಖ್ಯ ಬೇಸಾಯ ಕಾವ್ಯನಿರಸನವೆಂಬುದನ್ನ ಮೇಳೈಸುವ ಸುಂದರ ಹನಿಗವನವಿದು..

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ನನ್ನೊಳಗಣ ಮರೀಚಿಕೆ
ನನ್ನೊಳಗಣ ಮರೀಚಿಕೆ
February 5, 2020
ವಚನಗಳಲ್ಲಿ ಶಿವ
ವಚನಗಳಲ್ಲಿ ಶಿವ
September 4, 2018
ಅನುಭವ ಮಂಟಪದ ಸುತ್ತ (ಭಾಗ-1)
ಅನುಭವ ಮಂಟಪದ ಸುತ್ತ (ಭಾಗ-1)
January 15, 2026
ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
November 7, 2020
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
April 29, 2018
ಸಂಸ್ಕೃತ ಕೃತಿಗಳು
ಸಂಸ್ಕೃತ ಕೃತಿಗಳು
October 10, 2023
ಮೈಸೂರು ಜನಗಣತಿ (ಭಾಗ-3)
ಮೈಸೂರು ಜನಗಣತಿ (ಭಾಗ-3)
May 10, 2023
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
Copyright © 2026 Bayalu