Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಲಿಂಗದ ಹಂಗೇ…
Share:
Poems September 10, 2022 ಜ್ಯೋತಿಲಿಂಗಪ್ಪ

ಲಿಂಗದ ಹಂಗೇ…

ಹೊದಿಯೋಕೊಂದು ಆಕಾಶ
ಮಲಗೋಕೊಂದು ನೆಲ
ಕುಡಿಯೋಕೊಂದು ಸಿಂಧು
ಉಣ್ಣೋಕೆ ಒಂದಿಷ್ಟು ಭಿಕ್ಷೆ
ಹಾಡೋಕೊಂದು ತಂಬೂರಿ
ಕೇಳೋಕೊಂದು ಕಿವಿ
ಇನ್ನೇನು

ಆಂ ಮರೆತೇ

ಮೆರೆಯಲು ಒಂದು ಮರೆವು
ಅಹಂಕಾರ ಹೊತ್ತೊಯ್ಯಲು ನಾಲ್ಕು ಹೆಗಲು

ಸಾಕು

ಸೊನ್ನೆಯೊಳಗೊಂದು ಸೊನ್ನೆ ಹುಡುಕುವೆ

ಈಗ
ನನ್ನಲಿ
ಕ್ರೋಧವಿಲ್ಲ ದ್ವೇಷವಿಲ್ಲ
ಲೋಭವಿಲ್ಲ ಮತ್ಸರವಿಲ್ಲ
ಬಯಕೆಯಿಲ್ಲ ದುಃಖವಿಲ್ಲ
ಮೋಹವಿಲ್ಲ ಮದವಿಲ್ಲ
ಈ ಲಿಂಗದ ಹಂಗೇ
ನನಗೆ ನಾನೇ ಪ್ರಮಾಣ
ನನ್ನ ಲಜ್ಜೆಯ ಏನ ಹೇಳಲೀ…

Previous post ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
Next post ಭವ ರಾಟಾಳ
ಭವ ರಾಟಾಳ

Related Posts

ವರದಿ ಕೊಡಬೇಕಿದೆ
Share:
Poems

ವರದಿ ಕೊಡಬೇಕಿದೆ

March 17, 2021 ಕೆ.ಆರ್ ಮಂಗಳಾ
ತನುವ ಭೇದಿಸಿ, ಮನವ ಶೋಧಿಸಿ ವರದಿ ಕೊಡಲು ಅಟ್ಟಿದ್ದಾನೆ ಗುರು ನನ್ನೊಳಗೆ ನನ್ನ… ಗೊಂದಲದ ಗೂಡೆಂದು ನೆಪ ಒಡ್ಡುವಂತಿಲ್ಲ ಮುಗ್ಗಲು ವಾಸನೆಯೆಂದು ಹಿಂದೆ ಬರುವಂತಿಲ್ಲ ಎಲ್ಲೋ...
ಹುಡುಕಾಟ…
Share:
Poems

ಹುಡುಕಾಟ…

August 8, 2021 ಜ್ಯೋತಿಲಿಂಗಪ್ಪ
ಈ ಮರವೆ ಯಾವಾಗ ಬರುತ್ತೋ ಕಾಯುತಾ ಕುಳಿತಿರುವೆ ಅಲೆದಾಡಿ ಕಾಲು ಸೋತಿವೆ ಹುಡುಕಾಡಿ ಕಣ್ಣು ಸೋತಿವೆ ಅರಗಿಸಲಾಗದ ರುಚಿ ಕಂಡಿದೆ ನಾಲಿಗೆ ಹೇಳಲಾಗದ ವಾಸನೆಯೊಳಗೆ ಮೂಗು ತೂರಿದೆ...

Comments 2

  1. ಪೆರೂರು ಜಾರು, ಉಡುಪಿ
    Sep 18, 2022 Reply

    ಹಂಗಿಲ್ಲದ್ದಕ್ಕೆ ಲಂಗಿಲ್ಲ ಲಗಾಮಿಲ್ಲ.

  2. ಲಲಿತಾ ಜವಳಿ. ವಿಜಯಪುರ
    Sep 18, 2022 Reply

    ನನಗೆ ನಾನೇ ಪ್ರಮಾಣ- ಎನ್ನುವುದು ಒಪ್ಪತಕ್ಕ ಮಾತು. ಆದರೆ ಲಜ್ಜೆ ಯಾಕೆ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸದ್ಗುರು ಸಾಧಕ ಬಸವಣ್ಣ
ಸದ್ಗುರು ಸಾಧಕ ಬಸವಣ್ಣ
May 6, 2021
ಸಹಜತೆಯೇ ನಿಜನೆಲೆ
ಸಹಜತೆಯೇ ನಿಜನೆಲೆ
February 5, 2020
ಶರಣ- ಎಂದರೆ…
ಶರಣ- ಎಂದರೆ…
March 6, 2020
ಹುಡುಕಾಟ…
ಹುಡುಕಾಟ…
August 8, 2021
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
March 6, 2024
ರೆಕ್ಕೆ ಬಿಚ್ಚಿ…
ರೆಕ್ಕೆ ಬಿಚ್ಚಿ…
May 8, 2024
ಮರೆತೆ…
ಮರೆತೆ…
July 4, 2022
ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?
May 1, 2019
ಸಾವಿನ ಅರಿವೆ ಕಳಚಿ!
ಸಾವಿನ ಅರಿವೆ ಕಳಚಿ!
September 14, 2024
ಕಲ್ಯಾಣವೆಂಬ ಪ್ರಣತೆ
ಕಲ್ಯಾಣವೆಂಬ ಪ್ರಣತೆ
April 3, 2019
Copyright © 2026 Bayalu