Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕೊನೆಯಿರದ ಚಕ್ರದ ಉರುಳು
Share:
Poems October 21, 2024 ಜಬೀವುಲ್ಲಾ ಎಂ.ಅಸದ್

ಕೊನೆಯಿರದ ಚಕ್ರದ ಉರುಳು

ಬೆಳಗು ಕತ್ತಲಿನೊಳಗೊ
ಕತ್ತಲು ಬೆಳಗಿನೊಳಗೊ
ನರ್ತಿಸುತ್ತಿರೆ ಜೀವ, ಭಾವ, ದೇಹ, ಆತ್ಮ
ಎಲ್ಲಾ ಬಯಲಾಗಿ
ಬಯಲೊಳಗೊ…

ಸತ್ಯ ಸುಳ್ಳಿನೊಳಗೊ
ಸುಳ್ಳು ಸತ್ಯದೊಳಗೊ
ಹತ್ತಿ ಉರಿಯುತ್ತಿರೆ ಬಯಕೆ
ನೋವಿನ ಹೊಗೆ ಮೆತ್ತಿ ಆಗಸಕೆ
ಮನದ ಭಿತ್ತಿಯೊಳಗೊ…

ಹುಟ್ಟು ಸಾವಿನೊಳಗೊ
ಸಾವು ಹುಟ್ಟಿನೊಳಗೊ
ಅಳಿದು ಉಳಿವ ರೀತಿ
ಎಲ್ಲಾ ಕಳೆವ ಭೀತಿ
ಕೊನೆಯಿರದ ಚಕ್ರದ ಉರುಳು
ಜಗದ ಬಂಧನದೊಳಗೊ…

Previous post ವೇದ ಶಾಸ್ತ್ರದವರ ಹಿರಿಯರೆನ್ನೆ…
ವೇದ ಶಾಸ್ತ್ರದವರ ಹಿರಿಯರೆನ್ನೆ…
Next post ಈ ಬಳ್ಳಿ…
ಈ ಬಳ್ಳಿ…

Related Posts

ನಾನು  ಬಿಂಬ
Share:
Poems

ನಾನು ಬಿಂಬ

September 13, 2025 ಜ್ಯೋತಿಲಿಂಗಪ್ಪ
ರೂಪಿನ ಸಂಚವ ಕೆಡಿಸಿ ನಿರೂಪು ಸಯವಾಗಿತ್ತು. -ಅಲ್ಲಮ ಈ ಕನ್ನಡಿಯಲಿ ಕಾಣುವ ನನ ಬಿಂಬವ ಓಡಿಸುವುದು ಹೇಗೆ…??!! ಕಣ್ಣ ಮುಚ್ಚಿದರೆ ಕನ್ನಡಿ ದೂರ ಕಣ್ಣ ತೆರೆದರೆ ನಾನು ಅದೂರ...
ಪಾದಕೂ ನೆಲಕೂ…
Share:
Poems

ಪಾದಕೂ ನೆಲಕೂ…

June 14, 2024 ಜ್ಯೋತಿಲಿಂಗಪ್ಪ
ಕಣ್ಣೇ ಸೋತಿರಲು ಈ ಮಾಯಾಂಗನೆ ಬೆತ್ತಲೆ ಆಗುವಳು ನದಿ ಒಣಗಿದೆ ಒರತೆಯಲೂ ನೀರು ಜಿನುಗದು ಕಣ್ಣ ಒಳಗಣ ದೀಪ ಮಂಕು ಯಾರಿಗೆ ಗೊತ್ತು ಯಾವ ದಾರಿ ಎಲ್ಲಿಗೋ ಪಾದಕೂ ನೆಲಕೂ ಎನಿತು ಅಂತರ...

Comments 2

  1. ಗೌರಿಶಂಕರ ಎಂ.ಸಿ
    Oct 24, 2024 Reply

    ಜಬೀವುಲ್ಲಾ ಅವರ ಕವನ ಚಿಂತನೆಗೆ ಹಚ್ಚುತ್ತದೆ. ಅವರ ಕಾವ್ಯ ಭಾಷೆ 👌👌

  2. Jayadeva Hirekeruru
    Nov 1, 2024 Reply

    ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೋ… ಟ್ಯೂನಿನಲ್ಲಿ ಈ ಹಾಡು ಹಾಡಿಕೊಳ್ಳಬಹುದು. ಮನದ ಭಿತ್ತಿಯ ಕಲ್ಪನೆಗಳಿಗೆ ಗರಿ ಹಚ್ಚಿದಂತಿದೆ.

Leave a Reply to Jayadeva Hirekeruru Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಲಿಂಗಾಯತ ಧರ್ಮ ಸಂಸ್ಥಾಪಕರು
ಲಿಂಗಾಯತ ಧರ್ಮ ಸಂಸ್ಥಾಪಕರು
April 6, 2024
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
March 9, 2023
ಗೇಣು ದಾರಿ
ಗೇಣು ದಾರಿ
July 10, 2023
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
June 17, 2020
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ಭ್ರಾಂತಿಯೆಂಬ ತಾಯಿ…
ಭ್ರಾಂತಿಯೆಂಬ ತಾಯಿ…
April 29, 2018
ತತ್ವಪದಗಳ ಗಾಯನ ಪರಂಪರೆ
ತತ್ವಪದಗಳ ಗಾಯನ ಪರಂಪರೆ
February 7, 2021
ಹಾದಿಯ ಹಣತೆ…
ಹಾದಿಯ ಹಣತೆ…
June 12, 2025
ಆಸರೆ
ಆಸರೆ
August 6, 2022
ಕಾಯವೇ ಕೈಲಾಸ
ಕಾಯವೇ ಕೈಲಾಸ
April 29, 2018
Copyright © 2025 Bayalu