Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗ್ರಹಣ
Share:
Poems December 9, 2025 ಡಾ. ಪಂಚಾಕ್ಷರಿ ಹಳೇಬೀಡು

ಗ್ರಹಣ

ಗ್ರಹಣ ಹಿಡಿದದ್ದು ಯಾರಿಗೆ?
ರವಿಗೋ, ಶಶಿಗೋ, ಮೂರ್ಖನಿಗೋ?

ವಿಶಾಲಾಗಸದಿ ಸುತ್ತುವರು ಭೂರವಿಚಂದ್ರತಾರೆ
ಸೃಷ್ಟಿಯಲಿ ಸನಿಹವಿಲ್ಲ, ಸಂಬಂಧವುಂಟು!
ಸ್ಪರ್ಷ ಮೊದಲಿಲ್ಲ ನುಂಗುವುದೆಲ್ಲಿ, ಬಿಡುವುದೆಲ್ಲಿ?
ಇಷ್ಟದಿಂ ತಾವ್ ಸುತ್ತುವುದ ಬಿಡಲಿಲ್ಲನವರತ!

ಸರಳ ರೇಖೆಯ ಸರಳ ಜ್ಞಾನವ
ಸರಳವಾಗಿ ಅರಿಯಲಿಲ್ಲ ಮಾನವ
ಮರುಳುಗೊಂಡು ಮರುಳಾಗಿ ಸೆರೆಯಾದನಲ್ಲ
ಸೂರ್ಯಚಂದ್ರರ ರಾಹು ನುಂಗಿತೆಂದ ಭ್ರಮೆಯಲಿ!

ವಿಜ್ಞಾನವ ಹಿಂಗಿ ಬೆಳೆದ ಅಜ್ಞಾನ
ಸುಜ್ಞಾನವ ಬಿತ್ತಿ ಬೆಳೆಯಲಿಲ್ಲ ಮನದಿ
ಅಜ್ಞಾನದಿ ಮುಚ್ಚಿ ಮನದ ಕಿಟಕಿ ಬಾಗಿಲು
ಪ್ರಜ್ಞಾಹೀನ ಹುಸಿಯಾಚಾರ ವಿಚಾರ ಸುಳಿಯಿತಲ್ಲ!

ಕತ್ತಲು ಕವಿದು ಚಿತ್ತ ಚಂಚಲಿಸಿ
ಮತ್ತೆ ತೊಳೆದ ದೇಗುಲ, ಮೂರ್ತಿ
ಅತ್ತ ತೊಳೆಯಲಿಲ್ಲ ಮನದ ಮಲಿನ
ನಿತ್ಯಸತ್ಯದ ಸೊಬಗನರಿಯಲಿಲ್ಲ ಮಾನವ!

-ಹವೀಪ

Previous post ಬೆಳಕು ನುಂಗಿದ ಕತ್ತಲು
ಬೆಳಕು ನುಂಗಿದ ಕತ್ತಲು
Next post ಬೆಳಕಿನ ಹುಳು
ಬೆಳಕಿನ ಹುಳು

Related Posts

ಬೆಳಕ ಬೆಂಬತ್ತಿ…
Share:
Poems

ಬೆಳಕ ಬೆಂಬತ್ತಿ…

November 9, 2021 ಕೆ.ಆರ್ ಮಂಗಳಾ
ಸಾಲು ಸಾಲು ಹಣತೆಗಳ ಹಚ್ಚಿ ನೋಡುತ್ತಲೇ ಇದೆ ಆಸೆಯಿಂದ ಈ ಮನ ಬೆಳಕ ಗೋರಲು… ಒಳಗ ಬೆಳಗಲು… ಕತ್ತಲೆಯ ಭಯವೋ, ಬೆಳಕಿನ ಮೋಹವೋ.. ಒಳಗೆ ಇಳಿದಷ್ಟೂ, ಹೆಜ್ಜೆ ಇಟ್ಟಷ್ಟೂ ಅನಾದಿ ಕಾಲದ...
ನಡೆಯ ಎಡೆ…
Share:
Poems

ನಡೆಯ ಎಡೆ…

April 5, 2026 ಕೆ.ಆರ್ ಮಂಗಳಾ
ಅತ್ತಿದ್ದು ನಕ್ಕಿದ್ದು ಒಳಗೊಳಗೇ ಬಿಕ್ಕಿದ್ದು ಮತ್ತೆ ಜಂಜಡಕೆ ಬೀಳಲಾರೆ ಇನ್ನು ಎಲ್ಲ ಕಲಿಸುವ ಬದುಕು ಎಲ್ಲ ತಿಳಿಸುವ ಗುರುವು ದಾಟಬಲ್ಲೆನು ಈಜಿ ನೂರು ಕಡಲು ಸುಖ-ದುಃಖ ಬರಹವನು...

Comments 1

  1. ರಕ್ಷಿತಾ ಮಲ್ಲಪ್ಪಾ
    Dec 17, 2025 Reply

    ಬುದ್ದಿಗೆ ಹಿಡಿದ ಗ್ರಹಣವನ್ನು ಸೊಗಸಾಗಿ ಹೇಳಿದ್ದೀರಿ. ಯಾವತ್ತೂ ಬಿಡದೆ ಅಂಟಿದ ಈ ಗ್ರಹಣಕ್ಕೆ ಮೂಢನಂಬಿಕೆಗಳೂ ಅಂಟಿಕೊಂಡಿದ್ದು, ವಿಜ್ಞಾನ ಏನೂ ಮಾಡಲಾಗದೇ ಕೈಚೆಲ್ಲಿ ಕುಳಿತಿದೆ😒

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
March 6, 2024
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
ಸನಾತನ ಧರ್ಮ
ಸನಾತನ ಧರ್ಮ
October 10, 2023
ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ
August 6, 2022
ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
November 7, 2020
ಕಂಡದ್ದು- ಕಾಣದ್ದು
ಕಂಡದ್ದು- ಕಾಣದ್ದು
July 10, 2025
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
December 6, 2020
ಕಾಯವೇ ಕೈಲಾಸ
ಕಾಯವೇ ಕೈಲಾಸ
April 29, 2018
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
Copyright © 2026 Bayalu