Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸಂತೆಯೊಳಗಿನ ಧ್ಯಾನ
Share:
Poems May 10, 2022 ಜ್ಯೋತಿಲಿಂಗಪ್ಪ

ಸಂತೆಯೊಳಗಿನ ಧ್ಯಾನ

ಈಗ ಗಾಳಿಗೆ ತೂರಿ ಹೋಗುವ ಜೊಳ್ಳು
ಬಯಲೊಳಗೆ ಜೋಳಿಗೆಗೆ ಖಾಲಿ

ಈ ಊರೇನು ಆ ಊರೇನು
ಇರದ ಊರಲಿ ಕಾಲೂರುವೆ

ಮೋಡದ ಮರೆಯಿಂದ ಬಂದ
ಸೂರ್ಯ ಬೆಳಕಾಗಿಸಿದ ಕತ್ತಲಿತ್ತೇ

ಗಾಳಿಯೂ ತೂರದ ಜೊಳ್ಳು
ಜೋಳಿಗೆಗೆ ತುಂಬಿದೆ ಬಯಲು

ಈ ಮಾತೇನು ನಡೆದುದಲ್ಲಾ ನುಡಿದುದಲ್ಲಾ
ಬಯಲು ಆಡಿಸಿದುದು

ಅನುಭಾವವೆಂಬುದು ಬಯಲೇ
ಏಕತಾರಿ ಯ ತಂತಿ ನುಡಿಸಿದ ನಿಸದ್ದು.

Previous post ಸಾವಿಲ್ಲದ ಝೆನ್ ಗುರು-2
ಸಾವಿಲ್ಲದ ಝೆನ್ ಗುರು-2
Next post ನಿನ್ನೆ-ಇಂದು
ನಿನ್ನೆ-ಇಂದು

Related Posts

ಎರವಲು ಮನೆ…
Share:
Poems

ಎರವಲು ಮನೆ…

August 10, 2023 ಕೆ.ಆರ್ ಮಂಗಳಾ
ಬೆಂಕಿ ಬಿದ್ದಿತ್ತು ಥಳುಕಿನ ಮಹಲಿಗೆ ಉರಿದುರಿದು ಬೂದಿಯಾಗಿತ್ತು ಪೇರಿಸಿ ಇಟ್ಟ ಸಿರಿ-ಸಂಪತ್ತು ಆರಿಸ ಹೋದರೆ ಕೈ ಸುಟ್ಟಿತ್ತು ಹಲುಬಿಹೆನೆಂದರೆ ದನಿ ಅಡಗಿತ್ತು ಕೂಗಲು ಹೋದರೆ...
ಹಾಯ್ಕುಗಳು
Share:
Poems

ಹಾಯ್ಕುಗಳು

November 10, 2022 ಜ್ಯೋತಿಲಿಂಗಪ್ಪ
೦೧ ಖಾಲಿ ಮನೆಯ ಬಾಗಿಲು ಬಡಿದರೆ ಸದ್ದು ಕೇಳಿತು. ೦೨ ಹೆಂಡದ ಹುಳಿ ವಾಸನೆ ಮಡಿಕೆಯ ಖಾಲಿಗಂಟದು. ೦೩ ಏನು ಸೋಜಿಗ ಹೂವ ಪರಿಮಳವ ಗಾಳಿ ಹೊತ್ತುದು. ೦೪ ದೀಪ ಆರಿತು ಇದ್ದ ಬೆಳಕು...

Comments 1

  1. ರವೀಂದ್ರ ಸುಂಕಾಪುರ
    May 19, 2022 Reply

    ಅನುಭಾವವನ್ನು ಅನುಭಾವಿ ಕವಿ ಹೇಳುವ ಮಾತುಗಳು ರಹಸ್ಯ ಒಡಪುಗಳಂತಿರುತ್ತವೆ. ನಿಮ್ಮ ಕವನಗಳ ಕೆಲವು ಸಾಲುಗಳು ಚಿಂತನೆಗೆ ಹಚ್ಚುತ್ತವೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಭಕ್ತನೆಂತಪ್ಪೆ?
ಭಕ್ತನೆಂತಪ್ಪೆ?
April 29, 2018
ಕ್ವಾಂಟಮ್ ಮೋಡಿ
ಕ್ವಾಂಟಮ್ ಮೋಡಿ
November 9, 2021
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
September 10, 2022
ಮೈಯೆಲ್ಲಾ ಕಣ್ಣಾಗಿ (10)
ಮೈಯೆಲ್ಲಾ ಕಣ್ಣಾಗಿ (10)
September 13, 2025
ಕರ್ತಾರನ ಕಮ್ಮಟ- ಭಾಗ 3
ಕರ್ತಾರನ ಕಮ್ಮಟ- ಭಾಗ 3
September 5, 2019
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
ದಿಟ್ಟ ಗಣಾಚಾರಿ ಮಡಿವಾಳ ಮಾಚಿದೇವ
April 29, 2018
ಭವವೆಂಬ ರೋಗಕ್ಕೆ ಲಿಂಗವೆಂಬ ಮದ್ದು
ಭವವೆಂಬ ರೋಗಕ್ಕೆ ಲಿಂಗವೆಂಬ ಮದ್ದು
January 4, 2020
ಸುಳ್ಳು ಅನ್ನೋದು…
ಸುಳ್ಳು ಅನ್ನೋದು…
April 6, 2023
ಈ ಕನ್ನಡಿ
ಈ ಕನ್ನಡಿ
March 6, 2024
ಎಲ್ಲಿದ್ದೇನೆ ನಾನು?
ಎಲ್ಲಿದ್ದೇನೆ ನಾನು?
February 10, 2023
Copyright © 2025 Bayalu