Share: Poems ಈ ಕ್ಷಣದ ಸತ್ಯ March 12, 2022 ಕೆ.ಆರ್ ಮಂಗಳಾ ಧಗಧಗಿಸಿ ಮೇಲೇರುತಿಹ ಕೆನ್ನಾಲಿಗೆಯ ಈ ಬೆಂಕಿ ಅಡಗಿತ್ತು ಎಲ್ಲಿ? ಮರದ ಬೊಡ್ಡೆಯಲೋ? ಒಣಗಿದ ಸೌದೆಯಲೋ, ಮದ್ದಗೀರಿದ ಕಡ್ಡಿಯಲ್ಲೋ, ಊದುತಿಹ ಗಾಳಿಯಲ್ಲೋ? ಎಲ್ಲಿಂದ ಬಂತು ಕಣ್ಣ...
Share: Poems ನಡೆಯ ಎಡೆ… April 5, 2026 ಕೆ.ಆರ್ ಮಂಗಳಾ ಅತ್ತಿದ್ದು ನಕ್ಕಿದ್ದು ಒಳಗೊಳಗೇ ಬಿಕ್ಕಿದ್ದು ಮತ್ತೆ ಜಂಜಡಕೆ ಬೀಳಲಾರೆ ಇನ್ನು ಎಲ್ಲ ಕಲಿಸುವ ಬದುಕು ಎಲ್ಲ ತಿಳಿಸುವ ಗುರುವು ದಾಟಬಲ್ಲೆನು ಈಜಿ ನೂರು ಕಡಲು ಸುಖ-ದುಃಖ ಬರಹವನು...
Comments 1
Kumuda H
Feb 13, 2023ಕಣ್ಣಪರಿಧಿಯ ದಾಟಿ ಕಾಣುವುದು ಏನು? ಕಾಣಲಾರದುದು ಏನು? ಜ್ಯೋತಿಲಿಂಗಪ್ಪನವರ ಕವನ ಹಾಯ್ಕುಗಳಂತೆ ಅರ್ಥಪದರುಗಳನ್ನು ಬಿಚ್ಚಿಕೊಳ್ಳುತ್ತದೆ.