Share: Poems ಶಾಂತಿ April 11, 2025 Bayalu ಪಯಣದ ಉಬ್ಬುತಗ್ಗು ಹಾದಿಯಲಿ, ಗಂಧದ ಕಣವಾಗು ಬಯಲಲಿ, ಸುಮದ ದಳವಾಗು ವನದಲಿ, ಓ ಮನವೇ, ಕಂದನ ಮುಗ್ದ ನಗುವಾಗು.| ೧ | ಹರುಷ ದುಗುಡಗಳ ಮೇಳದಲಿ, ಮಧುರ ನೆನಪುಗಳ ಹೊಳೆಯಾಗು,...
Share: Poems ಕಾಯೋ ಗುರುವೇ… February 11, 2022 ಕೆ.ಆರ್ ಮಂಗಳಾ ನಾನು: ಗಾಳಿಯೇ ಆಡದ, ಕತ್ತಲ ಕೋಣ್ಯಾಗ ಕಳೆದು ಹೋಗಿನಿ ನನ ಗುರುವೆ ಚಿಲಕವ ಸರಿಸಿ, ಬಾಗಿಲು ತೆಗೆದು ಬೆಳಕಾ ತೋರಿಸು ನನ ಗುರುವೆ ತಡವುತ ಎಡವುತ, ಅಲ್ಲಲ್ಲೇ ಸುತ್ತುತ ಹೈರಾಣಾಗಿಹೆ...
Comments 1
Kumuda H
Feb 13, 2023ಕಣ್ಣಪರಿಧಿಯ ದಾಟಿ ಕಾಣುವುದು ಏನು? ಕಾಣಲಾರದುದು ಏನು? ಜ್ಯೋತಿಲಿಂಗಪ್ಪನವರ ಕವನ ಹಾಯ್ಕುಗಳಂತೆ ಅರ್ಥಪದರುಗಳನ್ನು ಬಿಚ್ಚಿಕೊಳ್ಳುತ್ತದೆ.