Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಳಕಲಿ ದೀಪ
Share:
Poems December 8, 2021 ಜ್ಯೋತಿಲಿಂಗಪ್ಪ

ಬೆಳಕಲಿ ದೀಪ

ಅಕಾಲ; ಹಗಲು ಕನಸು
ಬೆಳಕೆಂಬುದೇನೆಂದರಿಯದೆ ಕತ್ತಲು; ಬೆಳಕಾಗಿತ್ತು
ಬಯಲ ಬಂಧಿಸಲು ಮೋಡದಿಂದಿಳಿಯುವ ನೀರ ಸೂತ್ರ..

ಈ ಜ್ಞಾನದ ಕೇಡು ನನಗೆ
ಕಣ್ಣಲ್ಲಿ ಕತ್ತಲಿರಿಸಿದೆ
ಬೆಳಕಲಿ ದೀಪ ಹಚ್ಚಿದೆ
ಅಕಾಯ ಅಮಲು ಬಯಲ ತೋರದು

ಬೆಳಕು ತಾಗಿದ ಬತ್ತಿ
ಬೆಳಗದೆ ಸುಟ್ಟಿತ್ತು

ಕಾಣದ್ದೆಲ್ಲವ ಅರಸಿ ಬಳಲಿತ್ತು ಕಣ್ಣು

ಅನ್ಯವ ನೋಡುವ ಕಣ್ಣು
ನುಡಿವ ನಾಲಿಗೆ ತನ್ನ ನೋಡದು ನುಡಿಯದು.

Previous post ನಾನು ಯಾರು?
ನಾನು ಯಾರು?
Next post ಅಂದು-ಇಂದು
ಅಂದು-ಇಂದು

Related Posts

ಸುಳ್ಳು ಅನ್ನೋದು…
Share:
Poems

ಸುಳ್ಳು ಅನ್ನೋದು…

April 6, 2023 ಜ್ಯೋತಿಲಿಂಗಪ್ಪ
ನಾ ಭಕ್ತನಾಗದೆ ನೀ ದೇವನಾದೆಯಾ ಭಕ್ತಿ ಎನ್ನಳವಲ್ಲ ದೇವತನವೂ ನಿನ್ನಳವಲ್ಲ ಕೂಡಿ ಕೊಂಡಾಡುವ ಭಾವ ಭಾವ ತಪ್ಪಿದ ಇಜ್ಜೋಡು ಕತ್ತಲೊಳಗೆ ಬೆತ್ತಲಾಟ ಅಂಗಣದೊಳಗಾಡುವ ಆರು ಗಿಳಿವಿಂಡು...
ಆಗು ಕನ್ನಡಿಯಂತೆ…
Share:
Poems

ಆಗು ಕನ್ನಡಿಯಂತೆ…

September 13, 2025 ಕೆ.ಆರ್ ಮಂಗಳಾ
ಗ್ರಹಿಸು ಸಂಗ್ರಹಿಸಬೇಡ ಏನನ್ನೂ… ಕಂಡದ್ದು ಕೇಳಿದ್ದು ಮೂಸಿದ್ದು ಮುಟ್ಟಿದ್ದು ಅನುಭವಿಸಿದ್ದು ಓದಿದ್ದು ಕೂಡ… ತೂರಿಹೋಗಲಿ ಅವಿತ ವಾಸನೆಗಳೆಲ್ಲಾ ಮುಗಿಬಿದ್ದು ಬರುವ...

Comments 1

  1. Rajashekhar N
    Dec 14, 2021 Reply

    ಸರ್, ನಿಮ್ಮ ಕವನಗಳನ್ನು ಓದುತ್ತಿರುತ್ತೇನೆ. ಬೆಡಗಿನ ವಚನದ ಶೈಲಿ ನಿಮಗೆ ಅಳವಟ್ಟಿದೆ. ಪ್ರತಿಮೆಗಳು ಅಪರೂಪದ್ದಾಗಿರುತ್ತವೆ.

Leave a Reply to Rajashekhar N Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಾಣದ ಬೆಳಕ ಜಾಡನರಸಿ…
ಕಾಣದ ಬೆಳಕ ಜಾಡನರಸಿ…
December 13, 2024
ಪ್ರಭುವಿನ ಗುರು ಅನಿಮಿಷ -2
ಪ್ರಭುವಿನ ಗುರು ಅನಿಮಿಷ -2
September 14, 2024
ಕಣ್ಣ ಪರಿಧಿ
ಕಣ್ಣ ಪರಿಧಿ
February 10, 2023
ಮಾಡುವಂತಿರಬೇಕು, ಮಾಡದಂತಿರಬೇಕು…
ಮಾಡುವಂತಿರಬೇಕು, ಮಾಡದಂತಿರಬೇಕು…
April 29, 2018
ನಡೆದಾಡುವ ದೇವರು
ನಡೆದಾಡುವ ದೇವರು
April 9, 2021
ಲಿಂಗಾಯತ ಧರ್ಮ ಸಂಸ್ಥಾಪಕರು
ಲಿಂಗಾಯತ ಧರ್ಮ ಸಂಸ್ಥಾಪಕರು
April 6, 2024
ಅಚಲ ಕಥಾಲೋಕ
ಅಚಲ ಕಥಾಲೋಕ
February 10, 2023
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
ಮೈಸೂರು ಜನಗಣತಿ (ಭಾಗ-3)
ಮೈಸೂರು ಜನಗಣತಿ (ಭಾಗ-3)
May 10, 2023
ಬಸವನಾ ಯೋಗದಿಂ…
ಬಸವನಾ ಯೋಗದಿಂ…
July 1, 2018
Copyright © 2025 Bayalu