Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಪ್ರೇಮ ಮತ್ತು ದ್ವೇಷ
Share:
Poems July 10, 2025 ಜಬೀವುಲ್ಲಾ ಎಂ.ಅಸದ್

ಪ್ರೇಮ ಮತ್ತು ದ್ವೇಷ

ಹಾರುವುದಾದರೂ
ಎಲ್ಲಿಗೆ?
ರೆಕ್ಕೆ ಇಲ್ಲದ ಹಕ್ಕಿಗಳು
ಹೇಗೆ?

ಗಾಳಿ ಹಾರಿಸುವುದಿಲ್ಲ
ನೆಲ ನಡೆಸುವುದಿಲ್ಲ
ಜಲ ಈಜಿಸುವುದಿಲ್ಲ

ಕಲಿಯಬೇಕು
ತಂತಾನೆ ಎಲ್ಲಾ

ಹಾಗೂ
ಪ್ರೀತಿಸುವುದನ್ನು
ಸಹ

ಆಗ
ಹಾರಬಹುದು
ನಡೆಯಬಹುದು
ಈಜಬಹುದು
ಅಂತೆಯೇ
ಪ್ರೀತಿಸಲೂಬಹುದು

ಅರಳಿ ನಗುವ
ಹೂವನ್ನು ಕಾಣಿ
ಖುಷಿ ಪಡಿ

ದೇವರ
ನಾರಿಯ
ಗೋರಿಯ
ಇಲ್ಲದ ಕಾರಣ ನೀಡಿ
ಕಿತ್ತು ಅದನು
ಕೊಲ್ಲದಿರಿ
ದ್ವೇಷ ನೀಡದು
ಏನನು…

Previous post ಪ್ರಮಾಣಗಳಿಂದ ಅಪ್ರಮಾಣದೆಡೆ…
ಪ್ರಮಾಣಗಳಿಂದ ಅಪ್ರಮಾಣದೆಡೆ…
Next post ದಡ ಸೋಂಕದ ಅಲೆಗಳು
ದಡ ಸೋಂಕದ ಅಲೆಗಳು

Related Posts

ಇದ್ದ ಅಲ್ಲಮ ಇಲ್ಲದಂತೆ
Share:
Poems

ಇದ್ದ ಅಲ್ಲಮ ಇಲ್ಲದಂತೆ

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣ ಹಣತೆ ಭಕ್ತಿ ರಸ ತೈಲ ಅನುಭವ ಅಬ್ಬರ ಚಿಂತನೆ ಹೊರಗೆ ದುಡಿ ಮದ್ದಳೆ ಸದ್ದು ಒಳಗೊಳಗೆ ಮಿಡಿವ ತಂತಿ. ಕಾಣಲಾಗದ ತೋರಬಾರದ ಮಹಾ ಘನವ ತೋರಿ ಅರಿವು ಮರೆಯ ಜಾಣ ಅಂಧ ಮೌಢ್ಯಕೆ...
ಆ ದಾರಿಯೇನು ಕುರುಡೇ…
Share:
Poems

ಆ ದಾರಿಯೇನು ಕುರುಡೇ…

June 5, 2021 ಜ್ಯೋತಿಲಿಂಗಪ್ಪ
ಅಪ್ಪ ಬೆಳೆಸಿದ ಆಲ ಬಯಲ ಮುಟ್ಟಲಿಲ್ಲ ಮಗ ಕಡಿದ ಬಿಳಿಲು ನೆಲ ಮುಟ್ಟಲಿಲ್ಲ ಈಗ ಆಲದ ಬುಡ ಬಯಲೊಳಗೆ ನೆಲಕಂಟಿದೆ ಈ ಹುಣುಸೇ ಮರದ ಹುಳಿಗೇನು ಮುಪ್ಪೇ ಕನ್ಯೆಯ ಬೆನ್ನ ಬೆವರ ಉಪ್ಪು...

Comments 1

  1. ದೇವರಾಜು ಚನ್ನಪಟ್ಟಣ
    Aug 2, 2025 Reply

    ದ್ವೇಷಕ್ಕೆ ಪ್ರೀತಿಯೇ ಮದ್ದು. ಆದರೆ ಸೇಡಿಗೆ ಸೇಡನ್ನು ಮೆಚ್ಚುವಂತೆ ನಮ್ಮ ಕಲಾ,ಸಂಸ್ಕೃತಿಗಳು ವಿಭಿನ್ನ ದಾರಿಯಲ್ಲಿ ಹೊರಟಿವ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೂರನೋದಿ ನೂರಕೇಳಿ…
ನೂರನೋದಿ ನೂರಕೇಳಿ…
April 29, 2018
ಪರಿಪೂರ್ಣತೆಯೆಡೆಗೆ ಪಯಣ
ಪರಿಪೂರ್ಣತೆಯೆಡೆಗೆ ಪಯಣ
April 29, 2018
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
ಕಲಾ ಧ್ಯಾನಿ: ವಿನ್ಸೆಂಟ್ ವ್ಯಾನ್ ಗೊ
October 10, 2023
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ಲಿಂಗ ಕೂಡಲ ಸಂಗಮ
ಲಿಂಗ ಕೂಡಲ ಸಂಗಮ
April 29, 2018
ತನ್ನ ಪರಿ ಬೇರೆ…
ತನ್ನ ಪರಿ ಬೇರೆ…
February 5, 2020
ಮನವೆಂಬ ಸರ್ಪ
ಮನವೆಂಬ ಸರ್ಪ
February 7, 2021
ಪ್ರಭುವಿನ ಗುರು ಅನಿಮಿಷಯೋಗಿ
ಪ್ರಭುವಿನ ಗುರು ಅನಿಮಿಷಯೋಗಿ
July 21, 2024
ವಚನ ಸಾಹಿತ್ಯದಲ್ಲಿ ಆಯಗಾರರು
ವಚನ ಸಾಹಿತ್ಯದಲ್ಲಿ ಆಯಗಾರರು
May 10, 2023
ವಚನಗಳಲ್ಲಿ ಜೀವವಿಜ್ಞಾನ
ವಚನಗಳಲ್ಲಿ ಜೀವವಿಜ್ಞಾನ
December 22, 2019
Copyright © 2025 Bayalu