Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನೆಟ್ಟ ನಂಜು ಹಾಲೀಂಟದು
Share:
Poems June 5, 2021 Bayalu

ನೆಟ್ಟ ನಂಜು ಹಾಲೀಂಟದು

ಯಾರ ಮನೆ ಯಾರ ತೆನೆ
ಯಾರ ಅನ್ನ ಯಾರ ಚಿನ್ನ
ಸಾವಲಿ ಜೊತೆ ಬರಲಿಹುದೆ
ಕಟ್ಟಿ ಒಯ್ಯಲಾಗುವುದೆ

ಆ ಬಂಧು ಈ ಬಳಗ
ಆ ಹಣವು ಈ ಎಣೆಯು
ಕಟ್ಟು ಕಟ್ಟಿ ಇಟ್ಟ ಗಂಟು
ಯಾರಿಗೊ ಹೋಗಲಿಕುಂಟು

ಉಂಡ ಕಯ್ಯಲ್ಲಿ ಕಾಗೆ
ಓಡಿಸದ ಜಿಪುಣನ ಬಾಳ್ಗೆ
ಆದರೆಲ್ಲ ಹೊರ ಪಾಲು
ನೆಟ್ಟ ನಂಜು ಕೊಟ್ಟೀತೆ ಹಾಲು

ಹುಟ್ಟಿದವರಿಗುಂಟು ಮರಣ
ನಡು ನ್ಯಾಯ ನೀತಿಯಾಭರಣ
ದೂಷಣೆ ಹೊತ್ತು ಹೋಗದಿರು
ಮತ್ಸರ ತುಂಬಿ ನಿಲ್ಲದಿರು

-ಪೇಜಾPJ

Previous post ಹೀಗೊಂದು ತಲಪರಿಗೆ…
ಹೀಗೊಂದು ತಲಪರಿಗೆ…
Next post ಆ ದಾರಿಯೇನು ಕುರುಡೇ…
ಆ ದಾರಿಯೇನು ಕುರುಡೇ…

Related Posts

ಈ ಕನ್ನಡಿ
Share:
Poems

ಈ ಕನ್ನಡಿ

March 6, 2024 ಜ್ಯೋತಿಲಿಂಗಪ್ಪ
ಈಗೀಗ ಈ ಕನ್ನಡಿ ನನ್ನ ಮುದುಕನಾಗಿ ತೋರಿಸುತ್ತಿದೆ ಯುವಕನಾಗಿ ಕಾಣಿಸುತ್ತದೆ ನಾನೇನು…. ಮುಟ್ಟಲಾಗದು ಕನ್ನಡಿಯೊಳಗಣ ಬಿಂಬ ಕಣ್ಣಿದ್ದೂ ಕಾಣಲಾಗದು ನಿಜ ಬಿಂಬ ಈ ಕನ್ನಡಿ...
ಗಡಿಯಲ್ಲಿ ನಿಂತು…
Share:
Poems

ಗಡಿಯಲ್ಲಿ ನಿಂತು…

May 6, 2021 ಜ್ಯೋತಿಲಿಂಗಪ್ಪ
ಈ ಬಯಲಲಿ ಕುಳಿತು ಹಿಂದಣ ಹೆಜ್ಜೆಗಳ ಎಣಿಸುತಿರುವೆ ಖಾಲಿ ಮುಖವಿಲ್ಲದ ನಾಳೆಗಳು ಮುಖವಾಡದ ನಿನ್ನೆಗಳು ಮುಖಾಮುಖಿ ಯ ಇಂದು ಈ ಅರಳಿದ ಅರಳೆ ರಾಟೆಯಲಿ ಸಿಲುಕಿ ನೂಲು ಹಾಸು ಹೊಕ್ಕು...

Comments 1

  1. Girish Mysuru
    Jun 7, 2021 Reply

    ಹುಟ್ಟಿದವರಿಗುಂಟು ಮರಣ…. ಕವನ ಅರ್ಥಪೂರ್ಣವಾಗಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹಿರಿಯರ ಹಾದಿ…
ಹಿರಿಯರ ಹಾದಿ…
July 4, 2022
ಮಾಣಿಕ್ಯದ ದೀಪ್ತಿ
ಮಾಣಿಕ್ಯದ ದೀಪ್ತಿ
June 12, 2025
ಈ  ದಾರಿ…
ಈ ದಾರಿ…
May 10, 2023
ಸುಮ್ಮನೆ ಇರು
ಸುಮ್ಮನೆ ಇರು
December 6, 2020
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿ ರಹಿತ ಬಯಲ ದರ್ಶನ
February 7, 2021
ಅಂದು-ಇಂದು
ಅಂದು-ಇಂದು
December 8, 2021
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
April 6, 2024
ಕುವೆಂಪು ಕಣ್ಣಲ್ಲಿ ಬಸವಣ್ಣ
ಕುವೆಂಪು ಕಣ್ಣಲ್ಲಿ ಬಸವಣ್ಣ
October 19, 2025
ಅಷ್ಟವಿಧಾರ್ಚನೆ – ಷೋಡಶೋಪಚಾರ
ಅಷ್ಟವಿಧಾರ್ಚನೆ – ಷೋಡಶೋಪಚಾರ
November 1, 2018
Copyright © 2025 Bayalu