Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನೆಟ್ಟ ನಂಜು ಹಾಲೀಂಟದು
Share:
Poems June 5, 2021 Bayalu

ನೆಟ್ಟ ನಂಜು ಹಾಲೀಂಟದು

ಯಾರ ಮನೆ ಯಾರ ತೆನೆ
ಯಾರ ಅನ್ನ ಯಾರ ಚಿನ್ನ
ಸಾವಲಿ ಜೊತೆ ಬರಲಿಹುದೆ
ಕಟ್ಟಿ ಒಯ್ಯಲಾಗುವುದೆ

ಆ ಬಂಧು ಈ ಬಳಗ
ಆ ಹಣವು ಈ ಎಣೆಯು
ಕಟ್ಟು ಕಟ್ಟಿ ಇಟ್ಟ ಗಂಟು
ಯಾರಿಗೊ ಹೋಗಲಿಕುಂಟು

ಉಂಡ ಕಯ್ಯಲ್ಲಿ ಕಾಗೆ
ಓಡಿಸದ ಜಿಪುಣನ ಬಾಳ್ಗೆ
ಆದರೆಲ್ಲ ಹೊರ ಪಾಲು
ನೆಟ್ಟ ನಂಜು ಕೊಟ್ಟೀತೆ ಹಾಲು

ಹುಟ್ಟಿದವರಿಗುಂಟು ಮರಣ
ನಡು ನ್ಯಾಯ ನೀತಿಯಾಭರಣ
ದೂಷಣೆ ಹೊತ್ತು ಹೋಗದಿರು
ಮತ್ಸರ ತುಂಬಿ ನಿಲ್ಲದಿರು

-ಪೇಜಾPJ

Previous post ಹೀಗೊಂದು ತಲಪರಿಗೆ…
ಹೀಗೊಂದು ತಲಪರಿಗೆ…
Next post ಆ ದಾರಿಯೇನು ಕುರುಡೇ…
ಆ ದಾರಿಯೇನು ಕುರುಡೇ…

Related Posts

ದಡ ಸೋಂಕದ ಅಲೆಗಳು
Share:
Poems

ದಡ ಸೋಂಕದ ಅಲೆಗಳು

July 10, 2025 ಜ್ಯೋತಿಲಿಂಗಪ್ಪ
ನದಿ ಕೂಡುವ ಕಡಲ ಅಂಚು ನಿಂತು ಸಂಬಂಧ ಹುಡುಕುತಿರುವೆ ಕಡಲ ಸೇರುವ ನೀರು ನದಿ ಯಾವುದು ಕಡಲು ಯಾವುದು ಸಂಬಂಧ ಅಸಂಬಂಧ ಎರಡೆಂಬ ಭಿನ್ನ ಅಳಿಯದೇ.. ದಾರಿ ತೋರುವ ಕೈಯ ಹಿಡಿದಿರುವೆ...
ನಿಜ ನನಸಿನ ತಾವ…
Share:
Poems

ನಿಜ ನನಸಿನ ತಾವ…

July 10, 2023 ಕೆ.ಆರ್ ಮಂಗಳಾ
ಕಣ್ಣು ಮುಚ್ಚಿದಾಗ ಬರುವ ಕನಸಿಗೂ ಕಣ್ಬಿಟ್ಟಾಗಿನ ದಿನದ ಚಿತ್ರಾವಳಿಗೂ ಏನಿಹುದು ಅಂತರ? ನಗು, ಅಳು, ನೋವು, ಸಂಕಟ… ಅನುಭವದಲ್ಲಿ ಅದ್ದಿ ತೆಗೆದಂತೆ ಎಲ್ಲ ಎದುರೆದುರೇ ನಡೆದಂತೆ!...

Comments 1

  1. Girish Mysuru
    Jun 7, 2021 Reply

    ಹುಟ್ಟಿದವರಿಗುಂಟು ಮರಣ…. ಕವನ ಅರ್ಥಪೂರ್ಣವಾಗಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?
May 1, 2019
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
September 7, 2021
ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು
April 11, 2025
ಆಗು ಕನ್ನಡಿಯಂತೆ…
ಆಗು ಕನ್ನಡಿಯಂತೆ…
September 13, 2025
ಎಲ್ಲಿದ್ದೇನೆ ನಾನು?
ಎಲ್ಲಿದ್ದೇನೆ ನಾನು?
February 10, 2023
ಸುತ್ತಿ ಸುಳಿವ ಆಟ
ಸುತ್ತಿ ಸುಳಿವ ಆಟ
May 6, 2021
ಬೆಳಕಿನೆಡೆಗೆ- 2
ಬೆಳಕಿನೆಡೆಗೆ- 2
August 10, 2023
ಅನಿಮಿಷ- ಕಾದು ಗಾರಾದ ಮಣ್ಣು(7)
ಅನಿಮಿಷ- ಕಾದು ಗಾರಾದ ಮಣ್ಣು(7)
June 12, 2025
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
December 8, 2021
ಅರಸೊತ್ತಿಗೆಯಿಂದ ಅರಿವಿನೆಡೆಗೆ
ಅರಸೊತ್ತಿಗೆಯಿಂದ ಅರಿವಿನೆಡೆಗೆ
April 29, 2018
Copyright © 2025 Bayalu