Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನೆಟ್ಟ ನಂಜು ಹಾಲೀಂಟದು
Share:
Poems June 5, 2021 Bayalu

ನೆಟ್ಟ ನಂಜು ಹಾಲೀಂಟದು

ಯಾರ ಮನೆ ಯಾರ ತೆನೆ
ಯಾರ ಅನ್ನ ಯಾರ ಚಿನ್ನ
ಸಾವಲಿ ಜೊತೆ ಬರಲಿಹುದೆ
ಕಟ್ಟಿ ಒಯ್ಯಲಾಗುವುದೆ

ಆ ಬಂಧು ಈ ಬಳಗ
ಆ ಹಣವು ಈ ಎಣೆಯು
ಕಟ್ಟು ಕಟ್ಟಿ ಇಟ್ಟ ಗಂಟು
ಯಾರಿಗೊ ಹೋಗಲಿಕುಂಟು

ಉಂಡ ಕಯ್ಯಲ್ಲಿ ಕಾಗೆ
ಓಡಿಸದ ಜಿಪುಣನ ಬಾಳ್ಗೆ
ಆದರೆಲ್ಲ ಹೊರ ಪಾಲು
ನೆಟ್ಟ ನಂಜು ಕೊಟ್ಟೀತೆ ಹಾಲು

ಹುಟ್ಟಿದವರಿಗುಂಟು ಮರಣ
ನಡು ನ್ಯಾಯ ನೀತಿಯಾಭರಣ
ದೂಷಣೆ ಹೊತ್ತು ಹೋಗದಿರು
ಮತ್ಸರ ತುಂಬಿ ನಿಲ್ಲದಿರು

-ಪೇಜಾPJ

Previous post ಹೀಗೊಂದು ತಲಪರಿಗೆ…
ಹೀಗೊಂದು ತಲಪರಿಗೆ…
Next post ಆ ದಾರಿಯೇನು ಕುರುಡೇ…
ಆ ದಾರಿಯೇನು ಕುರುಡೇ…

Related Posts

ಒಳಗಣ ಮರ
Share:
Poems

ಒಳಗಣ ಮರ

March 12, 2022 ಜ್ಯೋತಿಲಿಂಗಪ್ಪ
ಈ ಪದ ಏನು ನಿಜ ಹೇಳುತ್ತಾ ನಿಜ ಹೇಳುವುದು ಅಲ್ಲಾ ಕಾಣುವುದು ಅಲ್ಲಾ ಕೇಳುವುದು ಅಲ್ಲಾ ಅನುಭಾವಿಸುವುದು ಭಾವದಲಿ ಆನು ನಿಜವಾಗುವುದು ಈ ಪದ ಅರ್ಥದಲಿ ಏನಿದೆಯೋ ಅಕ್ಷರ ಬಲ್ಲವರು...
ಆಸರೆ
Share:
Poems

ಆಸರೆ

August 6, 2022 ಜ್ಯೋತಿಲಿಂಗಪ್ಪ
ಅರಿವಿನ ಮನೆಯ ಮುಂದೆ ನಿಂತು ಭಿಕ್ಷೆ ಬೇಡುತಿರುವೆ ನಿಂತು ನೀಡುವರು ಯಾರು ಮನೆ ಖಾಲಿ ಅರಿಯದೆ ಅರಿವು ನಿಲ್ಲದು ಊರ ಹೊರಗೆ ನಿಂತು ಒಳಗೆ ಹೋಗುವ ದಾರಿ ಕೇಳುತಿರುವೆ ಹೇಳರು. ಗಾಳಿಯ...

Comments 1

  1. Girish Mysuru
    Jun 7, 2021 Reply

    ಹುಟ್ಟಿದವರಿಗುಂಟು ಮರಣ…. ಕವನ ಅರ್ಥಪೂರ್ಣವಾಗಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಆಗು ಕನ್ನಡಿಯಂತೆ…
ಆಗು ಕನ್ನಡಿಯಂತೆ…
September 13, 2025
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
September 7, 2021
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
April 6, 2024
ಇದ್ದ ಅಲ್ಲಮ ಇಲ್ಲದಂತೆ
ಇದ್ದ ಅಲ್ಲಮ ಇಲ್ಲದಂತೆ
April 29, 2018
ಮನಕ್ಕೆ ಮನ ಸಾಕ್ಷಿಯಾಗಿ…
ಮನಕ್ಕೆ ಮನ ಸಾಕ್ಷಿಯಾಗಿ…
October 2, 2018
ದೇಹ ದೇವಾಲಯ
ದೇಹ ದೇವಾಲಯ
June 12, 2025
ಕಲಿಸು ಗುರುವೆ…
ಕಲಿಸು ಗುರುವೆ…
July 10, 2025
ಕಾಯದೊಳಗಣ ಬಯಲು
ಕಾಯದೊಳಗಣ ಬಯಲು
November 7, 2020
Copyright © 2025 Bayalu