Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗಜಲ್…
Share:
Poems February 16, 2026 ಜಬೀವುಲ್ಲಾ ಎಂ.ಅಸದ್

ಗಜಲ್…

ಬದುಕೊಂದು ಪಯಣ ಸುಮ್ಮನೆ ನಡೆಯುತ ನೀ ಸಾಗು
ನಿನ್ನ ಜೀವನ ಗಮ್ಯವ ಅರಿತು ನೆಮ್ಮದಿ ಅರಸುತ ನೀ ಸಾಗು

ಯಾರಿಗೂ ಇಲ್ಲಿ ಯಾರಿಲ್ಲ ಯಾವುದೂ ಶಾಶ್ವತವಿಲ್ಲ
ನಿನ್ನಲ್ಲಿರುವ ಪ್ರೀತಿಯನೆ ಎಲ್ಲರಿಗೂ ಹಂಚುತ ನೀ ಸಾಗು

ನಿನ್ನದೆಂಬುದು ಏನೂ ಇಲ್ಲ ನೀನೆ ನಶ್ವರ ನೆನಪಿರಲಿ
ಮಮತೆ, ಮಾನವೀಯತೆಯ ಬೀಜ ಬಿತ್ತುತ ನೀ ಸಾಗು

ಜಗವೊಂದು ಬಯಕೆಗಳ ಕಾಡು ಕಳೆದು ಹೋಗದಿರು
ಇರುವುದೆಲ್ಲವ ಕಳೆದು ಖಾಲಿಯಾಗಿ ನಗುತ ನೀ ಸಾಗು

ಸತ್ಯದ ಆಯ್ಕೆ ನಿನ್ನದಾಗಿರಲಿ ಎಂದೆಂದಿಗೂ ಅಸದ್
ಕಣ್ಣಿಗೆ ಕಾಣದ ಸುಳ್ಳಿನ ಬೇಲಿಗಳ ದಾಟುತ ನೀ ಸಾಗು.

Previous post ಅನುಭವ ಮಂಟಪದ ವಿನ್ಯಾಸ…
ಅನುಭವ ಮಂಟಪದ ವಿನ್ಯಾಸ…
Next post ಕುರುಹೇ ಬಯಲು
ಕುರುಹೇ ಬಯಲು

Related Posts

ಪೊರೆವ ದನಿ…
Share:
Poems

ಪೊರೆವ ದನಿ…

August 11, 2025 ಕೆ.ಆರ್ ಮಂಗಳಾ
ಮೈಯೆಲ್ಲಾ ಕಿವಿಯಾಗಿ ಮನವೆಲ್ಲಾ ಕಣ್ಣಾಗಿ ಕೇಳಿಸಿಕೊಂಡೆನಯ್ಯಾ ನೀನಾಡಿದ ಒಂದೊಂದು ನುಡಿಯ ಮರೆತು ಹೋಗದಂತೆ ನಾಲಿಗೆಗೆ ಮಂತ್ರವಾಗಿಸಿದೆ ಜಾರಿಹೋಗದಂತೆ ಜೋಪಾನದಿ...
ಮನವೇ ಮನವೇ…
Share:
Poems

ಮನವೇ ಮನವೇ…

May 6, 2020 Bayalu
ಭವ ಸಂಸಾರದ ಸವಿಯನು ನಂಬಿ ಸವೆಯದಿರು ಮನವೇ ಶಿವಜ್ಞಾನಿಗಳ ತವಕದಿ ಬೆರಸು ಸವಿಯುಂಟಲೆ ಮನವೇ //ಪ// ಎಲುವನು ಕಡಿದ ಸೊಣಗನು ಕಂಡ ಫಲದಂತೆ ಮನವೇ ವಿಲವಿಲ ಎನ್ನುತ ನಲುಗಿದೆ ನೀನು...

Comments 1

  1. ನಿರಂಜನ ಶಿರಗುಪ್ಪ
    Feb 22, 2026 Reply

    ನಮ್ಮೊಳಗೇ ನಾವು ಹೇಳಿಕೊಳ್ಳುವ ಇಂತಹ ಮಾತುಗಳು ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುತ್ತವೆ. ನಿಮ್ಮ ಕವನಗಳ ಆಶಯ ಬಹಳ ವಿಸ್ತರವಾಗಿದ್ದು, ಮಾನವತೆಯ ಜೇನು ಜಿನುಗುತ್ತಿರುತ್ತದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಾಣದ ಬೆಳಕ ಜಾಡನರಸಿ…
ಕಾಣದ ಬೆಳಕ ಜಾಡನರಸಿ…
December 13, 2024
ಭವಸಾಗರ ದಾಂಟಿಪ ಹಡಗು-ಬಸವಣ್ಣ
ಭವಸಾಗರ ದಾಂಟಿಪ ಹಡಗು-ಬಸವಣ್ಣ
May 1, 2018
ಧೀಮಂತ ಶರಣ ಬಹುರೂಪಿ ಚೌಡಯ್ಯ
ಧೀಮಂತ ಶರಣ ಬಹುರೂಪಿ ಚೌಡಯ್ಯ
April 29, 2018
ತೊತ್ತುಗೆಲಸವ ಮಾಡು
ತೊತ್ತುಗೆಲಸವ ಮಾಡು
June 5, 2021
ಹಾಯ್ಕು
ಹಾಯ್ಕು
September 6, 2023
ದೂಷಕರ ಧೂಮಕೇತು
ದೂಷಕರ ಧೂಮಕೇತು
August 8, 2021
ವೀರ
ವೀರ
April 29, 2018
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
January 4, 2020
ಬೆಳಕಿನೆಡೆಗೆ- 2
ಬೆಳಕಿನೆಡೆಗೆ- 2
August 10, 2023
ನಿಜ ನನಸಿನ ತಾವ…
ನಿಜ ನನಸಿನ ತಾವ…
July 10, 2023
Copyright © 2026 Bayalu