Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗಜಲ್…
Share:
Poems February 16, 2026 ಜಬೀವುಲ್ಲಾ ಎಂ.ಅಸದ್

ಗಜಲ್…

ಬದುಕೊಂದು ಪಯಣ ಸುಮ್ಮನೆ ನಡೆಯುತ ನೀ ಸಾಗು
ನಿನ್ನ ಜೀವನ ಗಮ್ಯವ ಅರಿತು ನೆಮ್ಮದಿ ಅರಸುತ ನೀ ಸಾಗು

ಯಾರಿಗೂ ಇಲ್ಲಿ ಯಾರಿಲ್ಲ ಯಾವುದೂ ಶಾಶ್ವತವಿಲ್ಲ
ನಿನ್ನಲ್ಲಿರುವ ಪ್ರೀತಿಯನೆ ಎಲ್ಲರಿಗೂ ಹಂಚುತ ನೀ ಸಾಗು

ನಿನ್ನದೆಂಬುದು ಏನೂ ಇಲ್ಲ ನೀನೆ ನಶ್ವರ ನೆನಪಿರಲಿ
ಮಮತೆ, ಮಾನವೀಯತೆಯ ಬೀಜ ಬಿತ್ತುತ ನೀ ಸಾಗು

ಜಗವೊಂದು ಬಯಕೆಗಳ ಕಾಡು ಕಳೆದು ಹೋಗದಿರು
ಇರುವುದೆಲ್ಲವ ಕಳೆದು ಖಾಲಿಯಾಗಿ ನಗುತ ನೀ ಸಾಗು

ಸತ್ಯದ ಆಯ್ಕೆ ನಿನ್ನದಾಗಿರಲಿ ಎಂದೆಂದಿಗೂ ಅಸದ್
ಕಣ್ಣಿಗೆ ಕಾಣದ ಸುಳ್ಳಿನ ಬೇಲಿಗಳ ದಾಟುತ ನೀ ಸಾಗು.

Previous post ಅನುಭವ ಮಂಟಪದ ವಿನ್ಯಾಸ…
ಅನುಭವ ಮಂಟಪದ ವಿನ್ಯಾಸ…
Next post ಕುರುಹೇ ಬಯಲು
ಕುರುಹೇ ಬಯಲು

Related Posts

ಈ  ದಾರಿ…
Share:
Poems

ಈ ದಾರಿ…

May 10, 2023 ಜ್ಯೋತಿಲಿಂಗಪ್ಪ
ಈ ದಾರಿ ಹೋಗುವುದು ಎಲ್ಲಿಗೆ ನಾನೂ ಅರಿಯೆ ನೀವೂ ಅರಿಯೆರಿ ಅರಿದವನಂತೆ ನಾನು ಹೋಗುತಿರಲು ಅರಿಯದವರಂತೆ ನೀವು ಸುಮ್ಮನೇ ಇರುವಿರಿ ಏನು ಚೆಂದ ಅಲ್ಲಲ್ಲಿಗೆ ಅಲ್ಲಲ್ಲಿಗೆ ದಾರಿ...
ಅಂದು-ಇಂದು
Share:
Poems

ಅಂದು-ಇಂದು

December 8, 2021 ಕೆ.ಆರ್ ಮಂಗಳಾ
ಅಂದು- ಹೇಗೋ ಎಂತೋ ಸುರುಸುರುಳಿಯಾಗಿ ಬಗೆಬಗೆಯಲಿ ಪರಿಪರಿಯಲಿ ಸುತ್ತಿಕೊಂಡಿದ್ದು- ಮೆತ್ತಿಕೊಂಡಿದ್ದು ಬೆಳೆಯುತ್ತಾ-ಬಲಿಯುತ್ತಾ ನಂಟಾಗಿ- ಗಂಟಾಗಿ ಯಮಯಾತನೆಯ ಹೊರೆಯಾಗಿ...

Comments 1

  1. ನಿರಂಜನ ಶಿರಗುಪ್ಪ
    Feb 22, 2026 Reply

    ನಮ್ಮೊಳಗೇ ನಾವು ಹೇಳಿಕೊಳ್ಳುವ ಇಂತಹ ಮಾತುಗಳು ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುತ್ತವೆ. ನಿಮ್ಮ ಕವನಗಳ ಆಶಯ ಬಹಳ ವಿಸ್ತರವಾಗಿದ್ದು, ಮಾನವತೆಯ ಜೇನು ಜಿನುಗುತ್ತಿರುತ್ತದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?
May 1, 2019
ಕಾಲ ಮತ್ತು ದೇಶ
ಕಾಲ ಮತ್ತು ದೇಶ
September 13, 2025
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
January 7, 2022
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
April 9, 2021
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
ನಾಥರು ಮತ್ತು ಶರಣರು-2
ನಾಥರು ಮತ್ತು ಶರಣರು-2
April 5, 2026
ಹೆಂಗೂಸೆಂಬ ಭಾವ ತೋರದ ಮುನ್ನ…
ಹೆಂಗೂಸೆಂಬ ಭಾವ ತೋರದ ಮುನ್ನ…
June 10, 2023
ಹುಡುಕಾಟ
ಹುಡುಕಾಟ
January 15, 2026
ಗುರುಪಥ
ಗುರುಪಥ
January 4, 2020
ಏನ ಬೇಡಲಿ ಶಿವನೇ?
ಏನ ಬೇಡಲಿ ಶಿವನೇ?
August 2, 2020
Copyright © 2026 Bayalu