Share: Poems ಸೋತ ಅಂಗೈಗಳಿಗಂಟಿ… October 19, 2025 ಜಬೀವುಲ್ಲಾ ಎಂ.ಅಸದ್ ನನ್ನಲ್ಲಿ ನೀನು ತುಂಬಿರಲು ನಿನ್ನಲ್ಲಿಲ್ಲ ನಾನು ಇಲ್ಲವೆಂಬ ಅರಿವು ನನ್ನಲ್ಲಿರಲು ಇನ್ನೂ ಹೇಳಲಿ ಏನು? ಒಡೆದ ಗಾಜಿನ ಲೋಟ ಚೂರಾದ ಹೃದಯದ ನೋಟ ಎರಡೂ ಒಂದೇ ಆಗಿರುವಾಗ ಈಗ ಮುರಿದ...
Share: Poems ಹಾದಿಯ ಹಣತೆ… June 12, 2025 ಕೆ.ಆರ್ ಮಂಗಳಾ ಕೈಯಲಿ ಹಿಡಿದು ಅಲೆಯುತಲಿದ್ದೆ ಕಣ್ಣಿಗೊತ್ತಿಕೊಂಡು ಕರಗುತಲಿದ್ದೆ ಎದೆಗವುಚಿಕೊಂಡು ಮುದ್ದಾಡುತಲಿದ್ದೆ ತಲೆಯ ಮೇಲೆ ಹೊತ್ತು ಬೀಗುತಲಿದ್ದೆ… ವಚನ ರಾಶಿಯಲಿ ಅರಸುತಲಿದ್ದೆ ಹಿರಿಯರ...
Comments 1
Kumuda H
Feb 13, 2023ಕಣ್ಣಪರಿಧಿಯ ದಾಟಿ ಕಾಣುವುದು ಏನು? ಕಾಣಲಾರದುದು ಏನು? ಜ್ಯೋತಿಲಿಂಗಪ್ಪನವರ ಕವನ ಹಾಯ್ಕುಗಳಂತೆ ಅರ್ಥಪದರುಗಳನ್ನು ಬಿಚ್ಚಿಕೊಳ್ಳುತ್ತದೆ.