Share: Poems ಹುಚ್ಚು ಖೋಡಿ ಮನಸು August 6, 2022 ಕೆ.ಆರ್ ಮಂಗಳಾ ಕಪ್ಪು ಕೌದಿಯ ಹೊದ್ದು ತನ್ನ ಬಣ್ಣವನೇ ಮರೆತು ಮಲಗಿಬಿಟ್ಟಿದೆ ನೀಲಿಯಾಗಸ ಒಳ-ಹೊರಗು ಮಬ್ಬಾಯ್ತು… ಕತ್ತಲೆಯ ನಂಜೇರಿ ಕಣ್ಣು ಹರಿಸಿದುದ್ದಕ್ಕೂ ಎಲ್ಲೆಲ್ಲೂ ಮಸುಕು ನಿಂತಲ್ಲೇ...
Share: Poems ವರದಿ ಕೊಡಬೇಕಿದೆ March 17, 2021 ಕೆ.ಆರ್ ಮಂಗಳಾ ತನುವ ಭೇದಿಸಿ, ಮನವ ಶೋಧಿಸಿ ವರದಿ ಕೊಡಲು ಅಟ್ಟಿದ್ದಾನೆ ಗುರು ನನ್ನೊಳಗೆ ನನ್ನ… ಗೊಂದಲದ ಗೂಡೆಂದು ನೆಪ ಒಡ್ಡುವಂತಿಲ್ಲ ಮುಗ್ಗಲು ವಾಸನೆಯೆಂದು ಹಿಂದೆ ಬರುವಂತಿಲ್ಲ ಎಲ್ಲೋ...
Comments 1
Kumuda H
Feb 13, 2023ಕಣ್ಣಪರಿಧಿಯ ದಾಟಿ ಕಾಣುವುದು ಏನು? ಕಾಣಲಾರದುದು ಏನು? ಜ್ಯೋತಿಲಿಂಗಪ್ಪನವರ ಕವನ ಹಾಯ್ಕುಗಳಂತೆ ಅರ್ಥಪದರುಗಳನ್ನು ಬಿಚ್ಚಿಕೊಳ್ಳುತ್ತದೆ.