Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಾತು ಮಾಯೆ
Share:
Poems July 4, 2021 ಕೆ.ಆರ್ ಮಂಗಳಾ

ಮಾತು ಮಾಯೆ

ಶಬ್ದಗಳ ಅರಣ್ಯದಲಿ
ಕಳೆದು ಹೋಗಿದ್ದೀ
ನಾನಿನ್ನು ಮಾತನಾಡಲಾರೆ
ನಿನ್ನ ನೀನೇ ಹುಡುಕಿಕೋ-
ಅಂದ ಗುರು
ಹೀಗೊಂದು ದಿನ ಮೌನವಾಗಿಬಿಟ್ಟ!

ಸುಳ್ಳಲ್ಲ ನಿಜ,
ಅವರ ಒಂದೊಂದು
ನುಡಿಗಳೂ ಹೊಸದಾಗಿದ್ದವು
ಎಲ್ಲಿಯೂ ಯಾರಿಂದಲೂ ಕೇಳಿರದವು
ಯಾವ ಹೊತ್ತಿಗೆಯಲೂ ಓದದವು
ತಲೆ ಒಪ್ಪುವಂತೆ
ಹೃದಯ ಅರಳುವಂತೆ
ಕೈಮರದ ತಂಗಾಳಿಯಂತೆ…

ಮರುಳಾಯಿತೆ ಮನ ಶಬ್ದಸುಖಕೆ?
ಎಲ್ಲಿದ್ದೇನೆ ಈಗ?
ಮಾತುಗಳ ಕಟ್ಟುವ ಮನಸ್ಸಲ್ಲೋ
ಪೇರಿಸಿಟ್ಟುಕೊಂಡ ಜ್ಞಾನದಲ್ಲೋ
ಅವು ತೋರಲೆತ್ನಿಸುತಿಹ ಹಾದಿಯಲ್ಲೋ…

Previous post ನಾನು… ನನ್ನದು
ನಾನು… ನನ್ನದು
Next post ಬಸವಣ್ಣವರ ಆಶಯಗಳು
ಬಸವಣ್ಣವರ ಆಶಯಗಳು

Related Posts

ಭಾರ
Share:
Poems

ಭಾರ

October 6, 2020 ಕೆ.ಆರ್ ಮಂಗಳಾ
ಕಳೆದು ಹೋದ ದಿನಗಳ ಭಾರ ಉಳಿಸಿಕೊಂಡ ನೆನಪಿನ ಭಾರ ಕಾಣದಿರುವ ಕ್ಷಣಗಳ ಭಾರ ಕಲ್ಪನೆಗಳ ಹೆಣಿಕೆಯ ಭಾರ… ಹೊರಲಾರೆ ತಂದೆ ಈ ತಲೆಭಾರ ಹೊತ್ತು ನಡೆಯಲಾರೆ ಮುಂದೆ… ಹಳಸಿಹೋದ ವಿಷಯದ ಭಾರ...
ಹಾಯ್ಕು
Share:
Poems

ಹಾಯ್ಕು

September 6, 2023 ಜ್ಯೋತಿಲಿಂಗಪ್ಪ
೦೧ ದೀಪ ಹಿಡಿದು ಇರುಳು ಆ ನಕ್ಷತ್ರ ಹುಡುಕಲುಂಟೇ… ೦೨ ಮದವೇ ಮದ್ಯ ಮದ ಏರಿದ ಅಷ್ಟೂ ಮತ್ತು ಏರಿತು. ೦೩ ಸಾವು ಎಂಬುದು ಕೊಬ್ಬಿನ ಮಾತು ಅಲ್ಲಾ ಮೆಲ್ಲ ಮಾತಾಡು. ೦೪...

Comments 2

  1. ಡಾ.ಬಸವರಾಜ ಸಬರದ
    Jul 5, 2021 Reply

    ಮಂಗಳಾ ಅವರ ಕವಿತೆ ಅರ್ಥಪೂರ್ಣವಾಗಿದೆ.ಒಂದೊಂದು ಸಾಲೂ ಚಿಂತನೆಗೆ ಹಚ್ಚುತ್ತದೆ.

  2. Padmalaya
    Jul 9, 2021 Reply

    ಬದುಕಿನ ಸಮಸ್ಯೆಗಳೊಂದಿಗೆ ಇದ್ದದ್ದು ಇದ್ದಂಗೆ ಬರೆಯಮ್ಮ….ಒಳ್ಳೆಯ ಕಾವ್ಯ ಮೂಡಬಹುದು

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗುಟುಕು ಆಸೆ…
ಗುಟುಕು ಆಸೆ…
May 8, 2024
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
August 2, 2020
ನಾನು ಕಂಡ ಡಾ.ಕಲಬುರ್ಗಿ
ನಾನು ಕಂಡ ಡಾ.ಕಲಬುರ್ಗಿ
September 7, 2021
ತುದಿಗಳೆರಡು ಇಲ್ಲವಾದಾಗ…
ತುದಿಗಳೆರಡು ಇಲ್ಲವಾದಾಗ…
March 9, 2023
ವೀರ
ವೀರ
April 29, 2018
ನಡೆದಾಡುವ ದೇವರು
ನಡೆದಾಡುವ ದೇವರು
April 9, 2021
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
April 29, 2018
ಸಂಭ್ರಮಿಸುವೆ ಬುದ್ದನಾಗಿ
ಸಂಭ್ರಮಿಸುವೆ ಬುದ್ದನಾಗಿ
August 11, 2025
ಬೆಳಕು ಸಿಕ್ಕೀತೆ?
ಬೆಳಕು ಸಿಕ್ಕೀತೆ?
March 9, 2023
ಭೃತ್ಯಾಚಾರ
ಭೃತ್ಯಾಚಾರ
June 5, 2021
Copyright © 2025 Bayalu