Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹಾಯ್ಕು
Share:
Poems September 6, 2023 ಜ್ಯೋತಿಲಿಂಗಪ್ಪ

ಹಾಯ್ಕು

೦೧

ದೀಪ ಹಿಡಿದು
ಇರುಳು ಆ ನಕ್ಷತ್ರ
ಹುಡುಕಲುಂಟೇ…

೦೨

ಮದವೇ ಮದ್ಯ
ಮದ ಏರಿದ ಅಷ್ಟೂ
ಮತ್ತು ಏರಿತು.

೦೩

ಸಾವು ಎಂಬುದು
ಕೊಬ್ಬಿನ ಮಾತು ಅಲ್ಲಾ
ಮೆಲ್ಲ ಮಾತಾಡು.

೦೪

ಸುಡಲೇನುಂಟು
ಬಿಸಿಲೇ ಇಲ್ಲ ಸುಡು
ಬಿಸಿಲು ಮತ್ತು.

೦೫

ಕೂಗಿದಲ್ಲದೆ
ಕೂಗು ಕೇಳದೇ ಕೂಗು
ಇಲ್ಲವೇ ಯಾರೂ…

೦೬

ಈ ದಾರಿ ಹಿಡಿ
ಆ ಊರಿಗೆ ಪಯಣ
ಊರಿಲ್ಲದೂರು.

Previous post ಕನ್ನಡ ಕಾವ್ಯಗಳಲ್ಲಿ ಶರಣರು
ಕನ್ನಡ ಕಾವ್ಯಗಳಲ್ಲಿ ಶರಣರು
Next post ನಾನೊಂದು ನೀರ್ಗುಳ್ಳೆ
ನಾನೊಂದು ನೀರ್ಗುಳ್ಳೆ

Related Posts

ಹುಡುಕಾಟ
Share:
Poems

ಹುಡುಕಾಟ

July 21, 2024 ಜ್ಯೋತಿಲಿಂಗಪ್ಪ
ಈ ಹುಡುಕಾಟ ಒಂದು ಹುಡುಗಾಟಿಕೆ ಯಾರು ಏನನು ಏತಕಾಗಿ ಹುಡುಕುವುದು ಇರುವುದ ಹೇಳಲಾರರು ಕಂಡುದ ಕಾಣಲಾರರು ಇಲ್ಲಿಂದ ಆಚೆಯದು ಕನಸು ಅಲ್ಲಿಂದ ಈಚೆಯದೂ ಕನಸು ಕನಸಿನ ಆಚೆ ಈಚೆಯೂ ಕನಸು...
ಆಸರೆ
Share:
Poems

ಆಸರೆ

August 6, 2022 ಜ್ಯೋತಿಲಿಂಗಪ್ಪ
ಅರಿವಿನ ಮನೆಯ ಮುಂದೆ ನಿಂತು ಭಿಕ್ಷೆ ಬೇಡುತಿರುವೆ ನಿಂತು ನೀಡುವರು ಯಾರು ಮನೆ ಖಾಲಿ ಅರಿಯದೆ ಅರಿವು ನಿಲ್ಲದು ಊರ ಹೊರಗೆ ನಿಂತು ಒಳಗೆ ಹೋಗುವ ದಾರಿ ಕೇಳುತಿರುವೆ ಹೇಳರು. ಗಾಳಿಯ...

Comments 1

  1. ದಯಾನಂದ ಜಗಳೂರು
    Sep 11, 2023 Reply

    ಸಾವು, ನಕ್ಷತ್ರ, ಮದ್ಯ, ದಾರಿ… ಈ ಅಕ್ಷರಗಳ ಚುಂಗು ಹಿಡಿದು ಜೀವ ಸತ್ಯವನ್ನು ಕಂಡುಕೊಳ್ಳುವ ವಿನೂತನ ಪ್ರಯತ್ನ.👌🏽

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೀರಬೊಂಬೆಗೆ ನಿರಾಳದ ಗೆಜ್ಜೆ
ನೀರಬೊಂಬೆಗೆ ನಿರಾಳದ ಗೆಜ್ಜೆ
April 29, 2018
ಎರಡು ಎಲ್ಲಿ?
ಎರಡು ಎಲ್ಲಿ?
October 5, 2021
ಮನ-ಮನೆ ಅನುಭವಮಂಟಪ
ಮನ-ಮನೆ ಅನುಭವಮಂಟಪ
September 7, 2020
ಭವ ರಾಟಾಳ
ಭವ ರಾಟಾಳ
September 10, 2022
ಈ ಕನ್ನಡಿ
ಈ ಕನ್ನಡಿ
March 6, 2024
ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
February 6, 2025
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
April 29, 2018
ಜಗವ ಸುತ್ತಿಪ್ಪುದು ನಿನ್ನ ಮಾಯೆ…
ಜಗವ ಸುತ್ತಿಪ್ಪುದು ನಿನ್ನ ಮಾಯೆ…
April 29, 2018
ಕಾಯದೊಳಗಣ ಬಯಲು
ಕಾಯದೊಳಗಣ ಬಯಲು
November 7, 2020
ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
July 4, 2022
Copyright © 2025 Bayalu