Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಣ್ಣಲ್ಲಿ ಹುಟ್ಟಿ…
Share:
Poems February 6, 2025 ಜ್ಯೋತಿಲಿಂಗಪ್ಪ

ಮಣ್ಣಲ್ಲಿ ಹುಟ್ಟಿ…

ಬರಿದಾಗದ ಕನಸುಗಳು ಮರೆವಿಗೆ ಸರಿಯವೇ..
ಕನಸುಗಳ ನುಂಗಿ ನುಂಗಿ ಕಣ್ಣೇನೂ ಬತ್ತವು

ತುಂಬಲು ಆಸೆಯೇ ಇಲ್ಲ
ಖಾಲಿ ಆಗುವುದು ಏನೂ ಇರದು

ಆಸೆ ಹೊತ್ತ ಮನವಿಲ್ಲ
ನಿರಾಸೆ ಎಂಬುದೇನೋ ಗೊತ್ತಿಲ್ಲ
ಕಾಯಕೆ ವಿಷ ಊಡಿಸುವ ಖ್ಯಾತಿ ಈ ಕರಣಂಗಳಿಗೇ ಸರಿ

“ನಾನು” ಇಲ್ಲದ ‘ನನ್ನ ಪ್ರಜ್ಞೆ’ಯೇ …
ಏನೆಲ್ಲವೂ ಅರಿವಿನ ಮರೆವು, ಮರೆವಿನೊಳಗಣ ಅರಿವು

ಬೆಳಕ ನಂದಿಸಲಾಗದು
ಉರಿವ ಕೆಂಡವ ನಂದಿಸಲಹುದು

ಮಣ್ಣಲ್ಲಿ ಹುಟ್ಟಿ ಬಯಲೊಳಗೆ ಬಯಲು
ದಾರಿಯಲಿ ಜೊತೆಯಾದ ಪಯಣಿಗ
ದಾರಿ ಕಳೆದ…
ಸಾವೇನು ಕೇಡೇ…

Previous post ಬರಿದಾಗುವ ಬೆರಗು
ಬರಿದಾಗುವ ಬೆರಗು
Next post ಗುರುವೆಂಬೋ ಬೆಳಗು…
ಗುರುವೆಂಬೋ ಬೆಳಗು…

Related Posts

ನನ್ನ ಬುದ್ಧ ಮಹಾಗುರು
Share:
Poems

ನನ್ನ ಬುದ್ಧ ಮಹಾಗುರು

January 4, 2020 ಪದ್ಮಾಲಯ ನಾಗರಾಜ್
ನನ್ನ ಬುದ್ಧ ಮಹಾಗುರುವು… ಧರ್ಮವಲ್ಲ ದೈವವಲ್ಲ ನುಡಿಯಲ್ಲ ಪಡಿಯಲ್ಲ ವಿಗ್ರಹವಲ್ಲ ಅನುಗ್ರಹವಲ್ಲ ಸಂಭ್ರಮವಲ್ಲ ಉತ್ಸವವಲ್ಲ ಸುಖವಲ್ಲ ದುಃಖವಲ್ಲ ವಾದವಲ್ಲ ಬೇಧವಲ್ಲ ಮಂತ್ರವಲ್ಲ...
ಲಿಂಗದ ಹಂಗೇ…
Share:
Poems

ಲಿಂಗದ ಹಂಗೇ…

September 10, 2022 ಜ್ಯೋತಿಲಿಂಗಪ್ಪ
ಹೊದಿಯೋಕೊಂದು ಆಕಾಶ ಮಲಗೋಕೊಂದು ನೆಲ ಕುಡಿಯೋಕೊಂದು ಸಿಂಧು ಉಣ್ಣೋಕೆ ಒಂದಿಷ್ಟು ಭಿಕ್ಷೆ ಹಾಡೋಕೊಂದು ತಂಬೂರಿ ಕೇಳೋಕೊಂದು ಕಿವಿ ಇನ್ನೇನು ಆಂ ಮರೆತೇ ಮೆರೆಯಲು ಒಂದು ಮರೆವು...

Comments 2

  1. ಅಮಿತ್ ಜೆ
    Feb 18, 2025 Reply

    ಬಯಲು ಕವನಗಳು ಮತ್ತೆ ಮತ್ತೆ ಓದಿಸಿಕೊಳ್ಳುವಂತಿವೆ👌👌👌

  2. ವೀರಭದ್ರ ಸವಣೂರು
    Feb 22, 2025 Reply

    ಮಣ್ಣಲ್ಲೇ ಹುಟ್ಟಿ, ಮಣ್ಣಲ್ಲೇ ಮಣ್ಣಾಗುವ ದಾರಿಯಲ್ಲಿ ಸಿಕ್ಕಿದ್ದು, ಕಂಡಿದ್ದು ಈ ‘ನಾನು’!!!

Leave a Reply to ವೀರಭದ್ರ ಸವಣೂರು Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ರೆಕ್ಕೆ ಬಿಚ್ಚಿ…
ರೆಕ್ಕೆ ಬಿಚ್ಚಿ…
May 8, 2024
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
May 1, 2019
ಭವಸಾಗರ ದಾಂಟಿಪ ಹಡಗು-ಬಸವಣ್ಣ
ಭವಸಾಗರ ದಾಂಟಿಪ ಹಡಗು-ಬಸವಣ್ಣ
May 1, 2018
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
ಒಂದು ಕನಸಿನಲ್ಲಿ ಪೇಜಾವರರು ಮತ್ತು ಲಿಂಗಾಯತರು
September 5, 2019
ಶಬ್ದದೊಳಗಣ ನಿಃಶಬ್ದ…
ಶಬ್ದದೊಳಗಣ ನಿಃಶಬ್ದ…
April 11, 2025
ನಾನು ಯಾರು? ಎಂಬ ಆಳ-ನಿರಾಳ
ನಾನು ಯಾರು? ಎಂಬ ಆಳ-ನಿರಾಳ
March 6, 2020
ನಾನು… ನನ್ನದು
ನಾನು… ನನ್ನದು
July 4, 2021
ಧರ್ಮೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ
January 7, 2019
ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
September 13, 2025
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
March 17, 2021
Copyright © 2026 Bayalu