Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಣ್ಣಲ್ಲಿ ಹುಟ್ಟಿ…
Share:
Poems February 6, 2025 ಜ್ಯೋತಿಲಿಂಗಪ್ಪ

ಮಣ್ಣಲ್ಲಿ ಹುಟ್ಟಿ…

ಬರಿದಾಗದ ಕನಸುಗಳು ಮರೆವಿಗೆ ಸರಿಯವೇ..
ಕನಸುಗಳ ನುಂಗಿ ನುಂಗಿ ಕಣ್ಣೇನೂ ಬತ್ತವು

ತುಂಬಲು ಆಸೆಯೇ ಇಲ್ಲ
ಖಾಲಿ ಆಗುವುದು ಏನೂ ಇರದು

ಆಸೆ ಹೊತ್ತ ಮನವಿಲ್ಲ
ನಿರಾಸೆ ಎಂಬುದೇನೋ ಗೊತ್ತಿಲ್ಲ
ಕಾಯಕೆ ವಿಷ ಊಡಿಸುವ ಖ್ಯಾತಿ ಈ ಕರಣಂಗಳಿಗೇ ಸರಿ

“ನಾನು” ಇಲ್ಲದ ‘ನನ್ನ ಪ್ರಜ್ಞೆ’ಯೇ …
ಏನೆಲ್ಲವೂ ಅರಿವಿನ ಮರೆವು, ಮರೆವಿನೊಳಗಣ ಅರಿವು

ಬೆಳಕ ನಂದಿಸಲಾಗದು
ಉರಿವ ಕೆಂಡವ ನಂದಿಸಲಹುದು

ಮಣ್ಣಲ್ಲಿ ಹುಟ್ಟಿ ಬಯಲೊಳಗೆ ಬಯಲು
ದಾರಿಯಲಿ ಜೊತೆಯಾದ ಪಯಣಿಗ
ದಾರಿ ಕಳೆದ…
ಸಾವೇನು ಕೇಡೇ…

Previous post ಬರಿದಾಗುವ ಬೆರಗು
ಬರಿದಾಗುವ ಬೆರಗು
Next post ಗುರುವೆಂಬೋ ಬೆಳಗು…
ಗುರುವೆಂಬೋ ಬೆಳಗು…

Related Posts

ಹುಡುಕಿಕೊಡು ಗುರುವೇ…
Share:
Poems

ಹುಡುಕಿಕೊಡು ಗುರುವೇ…

July 4, 2022 ಕೆ.ಆರ್ ಮಂಗಳಾ
ದೇಹದಲ್ಲೋ ಭಾವದಲ್ಲೋ ಎದೆಯ ಒಳಗೋ ತಲೆಯ ಒಳಗೋ ಕಳೆದುಹೋಗಿದ್ದೇನೆ ನಾನು ಕಳೆದುಹೋಗಿದ್ದೇನೆ… ಕುಲದಲ್ಲೋ ಛಲದಲ್ಲೋ ಹಠದಲ್ಲೋ ಅಹಮಿನಲ್ಲೋ ಸೇರಿಹೋಗಿದ್ದೇನೆ ನಾನು...
ಸೋತ ಅಂಗೈಗಳಿಗಂಟಿ…
Share:
Poems

ಸೋತ ಅಂಗೈಗಳಿಗಂಟಿ…

October 19, 2025 ಜಬೀವುಲ್ಲಾ ಎಂ.ಅಸದ್
ನನ್ನಲ್ಲಿ ನೀನು ತುಂಬಿರಲು ನಿನ್ನಲ್ಲಿಲ್ಲ ನಾನು ಇಲ್ಲವೆಂಬ ಅರಿವು ನನ್ನಲ್ಲಿರಲು ಇನ್ನೂ ಹೇಳಲಿ ಏನು? ಒಡೆದ ಗಾಜಿನ ಲೋಟ ಚೂರಾದ ಹೃದಯದ ನೋಟ ಎರಡೂ ಒಂದೇ ಆಗಿರುವಾಗ ಈಗ ಮುರಿದ...

Comments 2

  1. ಅಮಿತ್ ಜೆ
    Feb 18, 2025 Reply

    ಬಯಲು ಕವನಗಳು ಮತ್ತೆ ಮತ್ತೆ ಓದಿಸಿಕೊಳ್ಳುವಂತಿವೆ👌👌👌

  2. ವೀರಭದ್ರ ಸವಣೂರು
    Feb 22, 2025 Reply

    ಮಣ್ಣಲ್ಲೇ ಹುಟ್ಟಿ, ಮಣ್ಣಲ್ಲೇ ಮಣ್ಣಾಗುವ ದಾರಿಯಲ್ಲಿ ಸಿಕ್ಕಿದ್ದು, ಕಂಡಿದ್ದು ಈ ‘ನಾನು’!!!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅವಿರಳ ಅನುಭಾವಿ-2
ಅವಿರಳ ಅನುಭಾವಿ-2
April 6, 2020
ಪ್ರಭುವಿನ ಗುರು ಅನಿಮಿಷ -3
ಪ್ರಭುವಿನ ಗುರು ಅನಿಮಿಷ -3
October 21, 2024
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ಆತ್ಮಹತ್ಯೆ-ಆತ್ಮವಿಶ್ವಾಸ
ಆತ್ಮಹತ್ಯೆ-ಆತ್ಮವಿಶ್ವಾಸ
January 10, 2021
ಕಾದಿ ಗೆಲಿಸಯ್ಯ ಎನ್ನನು
ಕಾದಿ ಗೆಲಿಸಯ್ಯ ಎನ್ನನು
April 29, 2018
ಹಾಯ್ಕುಗಳು
ಹಾಯ್ಕುಗಳು
November 10, 2022
ಮರೆತೆ…
ಮರೆತೆ…
July 4, 2022
ನಲುಗಿದ ಕಲ್ಯಾಣ – ನೊಂದ ಶರಣರು
ನಲುಗಿದ ಕಲ್ಯಾಣ – ನೊಂದ ಶರಣರು
January 10, 2021
ಶರಣೆಯರ ಸ್ಮಾರಕಗಳು
ಶರಣೆಯರ ಸ್ಮಾರಕಗಳು
April 29, 2018
ಸಾವಿನ ಸುತ್ತ…
ಸಾವಿನ ಸುತ್ತ…
January 8, 2023
Copyright © 2026 Bayalu