Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಾನರಿಯದ ಬಯಲು
Share:
Poems April 9, 2021 ಜ್ಯೋತಿಲಿಂಗಪ್ಪ

ನಾನರಿಯದ ಬಯಲು

ಈ
ಬಯಲಿಗೆ
ಎಷ್ಟು ಮುಖವಯ್ಯಾ
ಇರುವ ಮುಖದ ಇರವ ನಾನರಿಯೆ
ಇರದ ಮುಖದ ಇರವನೂ ನಾನರಿಯೆ
ನಾನರಿಯದೆ ಮುಖ ಇರುವುದೆಲ್ಲಿ
ಇರದ ಬಯಲೊಳು ಇರವು ಇರದು
ಅರಿವಿನೊಳು ಇರವು ಇರುವುದು ಅರಿ ಬಯಲು

ಈ
ಹೂವಿನ
ಚೆಲುವೆಲ್ಲವೂ ಬೀಜದಲಿ
ಅಡಗುವುದು ಜೀವ ಪ್ರಕೃತಿ.

Previous post ಬಸವಣ್ಣನವರ ಒಂದು ವಚನ
ಬಸವಣ್ಣನವರ ಒಂದು ವಚನ
Next post ನನ್ನ ಶರಣರು…
ನನ್ನ ಶರಣರು…

Related Posts

ಸಂಭ್ರಮಿಸುವೆ ಬುದ್ದನಾಗಿ
Share:
Poems

ಸಂಭ್ರಮಿಸುವೆ ಬುದ್ದನಾಗಿ

August 11, 2025 ಜಬೀವುಲ್ಲಾ ಎಂ.ಅಸದ್
ಓಡೆದಿರುವುದು ಕನ್ನಡಕದ ಗಾಜಷ್ಟೆ ಲೋಕ ಎಂದಿನಂತೆಯೇ ಇದೆ ಮುರಿದಿರುವುದು ನಿನ್ನ ಮನಸ್ಸಷ್ಟೆ ಸೇತುವೆಗಳು ಗಟ್ಟಿಮುಟ್ಟಾಗಿಯೇ ಇವೆ ನೀ ನಡೆವ ದಾರಿ ನಿನ್ನೋಬ್ಬನದಲ್ಲ ಎಲ್ಲರದೂ...
ಮಾತು ಮಾಯೆ
Share:
Poems

ಮಾತು ಮಾಯೆ

July 4, 2021 ಕೆ.ಆರ್ ಮಂಗಳಾ
ಶಬ್ದಗಳ ಅರಣ್ಯದಲಿ ಕಳೆದು ಹೋಗಿದ್ದೀ ನಾನಿನ್ನು ಮಾತನಾಡಲಾರೆ ನಿನ್ನ ನೀನೇ ಹುಡುಕಿಕೋ- ಅಂದ ಗುರು ಹೀಗೊಂದು ದಿನ ಮೌನವಾಗಿಬಿಟ್ಟ! ಸುಳ್ಳಲ್ಲ ನಿಜ, ಅವರ ಒಂದೊಂದು ನುಡಿಗಳೂ...

Comments 2

  1. Gangadhar navale
    Apr 11, 2021 Reply

    ಬಯಲನ್ನು ಅರಿಯಲಾಗುವುದಿಲ್ಲ, ಅದು ಅರಿವು-ಮರೆವಿಗೆ ಸಿಗುವುದಿಲ್ಲ ಎಂದು ಬಯಲು ಬ್ಲಾಗಿನ ಲೇಖನವೊಂದರಲ್ಲಿ ಓದಿದ್ದೆ.

  2. ಶೋಭಾದೇವಿ, ಭಾಲ್ಕಿ
    Apr 11, 2021 Reply

    ಸಹಜತೆಯ ಸಿರಿಯಲ್ಲಿ ಅರಳಿ ನಿಂತವರು… ನನ್ನ ಶರಣರು ಕವನ ತುಂಬಾ ಚೆನ್ನಾಗಿದೆ, ಪ್ರತಿ ಪದಗಳು ಅರ್ಥವತ್ತಾಗಿವೆ.

Leave a Reply to ಶೋಭಾದೇವಿ, ಭಾಲ್ಕಿ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು
ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು
June 14, 2024
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
April 6, 2023
ನನ್ನೆದುರು ನಾ…
ನನ್ನೆದುರು ನಾ…
March 6, 2024
ಮಹಾಮನೆಯ ಕಟ್ಟಿದ ಬಸವಣ್ಣ
ಮಹಾಮನೆಯ ಕಟ್ಟಿದ ಬಸವಣ್ಣ
December 8, 2021
ಅನುಭವ ಮಂಟಪ
ಅನುಭವ ಮಂಟಪ
April 11, 2025
ಸುತ್ತಿ ಸುಳಿವ ಆಟ
ಸುತ್ತಿ ಸುಳಿವ ಆಟ
May 6, 2021
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
ವಚನ ಸಾಹಿತ್ಯದ ಹಿರಿಮೆ
ವಚನ ಸಾಹಿತ್ಯದ ಹಿರಿಮೆ
September 6, 2023
ಲೋಕವೆಲ್ಲ ಕಾಯಕದೊಳಗು…
ಲೋಕವೆಲ್ಲ ಕಾಯಕದೊಳಗು…
May 1, 2018
Copyright © 2025 Bayalu