Share: Poems ಹುಡುಕಾಟ… August 8, 2021 ಜ್ಯೋತಿಲಿಂಗಪ್ಪ ಈ ಮರವೆ ಯಾವಾಗ ಬರುತ್ತೋ ಕಾಯುತಾ ಕುಳಿತಿರುವೆ ಅಲೆದಾಡಿ ಕಾಲು ಸೋತಿವೆ ಹುಡುಕಾಡಿ ಕಣ್ಣು ಸೋತಿವೆ ಅರಗಿಸಲಾಗದ ರುಚಿ ಕಂಡಿದೆ ನಾಲಿಗೆ ಹೇಳಲಾಗದ ವಾಸನೆಯೊಳಗೆ ಮೂಗು ತೂರಿದೆ...
Share: Poems ಅಂದು-ಇಂದು December 8, 2021 ಕೆ.ಆರ್ ಮಂಗಳಾ ಅಂದು- ಹೇಗೋ ಎಂತೋ ಸುರುಸುರುಳಿಯಾಗಿ ಬಗೆಬಗೆಯಲಿ ಪರಿಪರಿಯಲಿ ಸುತ್ತಿಕೊಂಡಿದ್ದು- ಮೆತ್ತಿಕೊಂಡಿದ್ದು ಬೆಳೆಯುತ್ತಾ-ಬಲಿಯುತ್ತಾ ನಂಟಾಗಿ- ಗಂಟಾಗಿ ಯಮಯಾತನೆಯ ಹೊರೆಯಾಗಿ...
Comments 2
Gangadhar navale
Apr 11, 2021ಬಯಲನ್ನು ಅರಿಯಲಾಗುವುದಿಲ್ಲ, ಅದು ಅರಿವು-ಮರೆವಿಗೆ ಸಿಗುವುದಿಲ್ಲ ಎಂದು ಬಯಲು ಬ್ಲಾಗಿನ ಲೇಖನವೊಂದರಲ್ಲಿ ಓದಿದ್ದೆ.
ಶೋಭಾದೇವಿ, ಭಾಲ್ಕಿ
Apr 11, 2021ಸಹಜತೆಯ ಸಿರಿಯಲ್ಲಿ ಅರಳಿ ನಿಂತವರು… ನನ್ನ ಶರಣರು ಕವನ ತುಂಬಾ ಚೆನ್ನಾಗಿದೆ, ಪ್ರತಿ ಪದಗಳು ಅರ್ಥವತ್ತಾಗಿವೆ.