Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗೇಣು ದಾರಿ
Share:
Poems July 10, 2023 ಜ್ಯೋತಿಲಿಂಗಪ್ಪ

ಗೇಣು ದಾರಿ

ಮುಂದಿನ ಕಾಲು ಹಿಂದಕೆ ಬಾರದೇ
ಹಿಂದಿನ ಕಾಲು ಮುಂದಕೆ ಬಾರದೇ
ಹಿಂದು ಮುಂದು ಸಂತೆ ದಾರಿ

ತನ್ನರಿವೇ ತನ್ನ ಕುರುಹು
ತನ್ನ ಕುರುಹೇ ತನ್ನರಿವು
ಹಿಂದು ಮುಂದಾದು

ಪೂಜಿಸಿದೆ ಭಕ್ತಿ ಬಾರದೇ
ಭಕ್ತಿ ಬಾರದೇ ಪೂಜಿಸದಾದೆ

ಇದೇನು ಬೆಂಕಿಯೋ
ಒಳಗೆ ಸುಡುವುದು ಹೊರಗೆ ಉರಿಯುವುದು

ಕರುಳಿಲ್ಲ ಕಣ್ಣಿಲ್ಲ
ತಿಂದುದೆಲ್ಲವ ಹಿಂಡುವುದು

ಇರುವ ಎರಡು ಕಾಲು
ಹಿಂದು ಮುಂದಾದರೆ ನಡೆ

ಇನ್ನೇನು ಇನ್ನೇನೋ
ಒಂದೇ ಗೇಣು ಈ ದಾರಿ…

Previous post ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
Next post ನಿಜ ನನಸಿನ ತಾವ…
ನಿಜ ನನಸಿನ ತಾವ…

Related Posts

ಹುಡುಕಿಕೊಡು ಗುರುವೇ…
Share:
Poems

ಹುಡುಕಿಕೊಡು ಗುರುವೇ…

July 4, 2022 ಕೆ.ಆರ್ ಮಂಗಳಾ
ದೇಹದಲ್ಲೋ ಭಾವದಲ್ಲೋ ಎದೆಯ ಒಳಗೋ ತಲೆಯ ಒಳಗೋ ಕಳೆದುಹೋಗಿದ್ದೇನೆ ನಾನು ಕಳೆದುಹೋಗಿದ್ದೇನೆ… ಕುಲದಲ್ಲೋ ಛಲದಲ್ಲೋ ಹಠದಲ್ಲೋ ಅಹಮಿನಲ್ಲೋ ಸೇರಿಹೋಗಿದ್ದೇನೆ ನಾನು...
ಸುಮ್ಮನೆ ಇರು
Share:
Poems

ಸುಮ್ಮನೆ ಇರು

December 6, 2020 ಜ್ಯೋತಿಲಿಂಗಪ್ಪ
ನಾನು ನೋಡಿದ್ದೇನು ಕೇಳಿದ್ದೇನು ಬಿಡು ನಾನಿರುವುದೇ ಹೀಗೆ ನೋಡೆ ಕೇಳೆ ಕಣ್ಣ ಕೊಳೆ ಕಿವಿಯ ಕಸ ತೊಳೆ ಇರುವೆ ಇರುವ ಹಾಗೆ ನಿನ್ನ ಬೆಳಕಲಿ ನನ್ನ ನೆಳಲ ತುಂಬದಿರು ಕೇಡು ನನದಲ್ಲ...

Comments 3

  1. BasanGowda Patil
    Jul 12, 2023 Reply

    ಗೇಣು ದಾರಿಯ ನಡಿಗೆ ಜೀವನ ಪೂರ್ತಿ ನಡೆದರೂ ಸಾಗುವುದಿಲ್ಲವಲ್ಲಾ!

    • ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
      Jul 13, 2023 Reply

      ಹೌದಲ್ವಾ… ನಿಮ್ಮ ಓದಿಗೆ ಶರಣು.

  2. Mahantesh Murakonda
    Jul 17, 2023 Reply

    ಗೇಣು ದಾರಿ ಚಲಿಸಲು ಹಿನ್ನಡೆಯಬೇಕೋ, ಮುಂದಕ್ಕೆ ಚಲಿಸಬೇಕೋ… ಜಿಜ್ಞಾಸೆಗೆ ಹಚ್ಚುವ ಕವನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅವಿರಳ ಅನುಭಾವಿ: ಚನ್ನಬಸವಣ್ಣ
ಅವಿರಳ ಅನುಭಾವಿ: ಚನ್ನಬಸವಣ್ಣ
March 6, 2020
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
April 29, 2018
ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ
ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ
February 11, 2022
ಅರಿವು ಕಣ್ತೆರೆಯದವರಲಿ….
ಅರಿವು ಕಣ್ತೆರೆಯದವರಲಿ….
August 5, 2018
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
March 9, 2023
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
ಕೊಂಡಗುಳಿ ಕೇಶಿರಾಜ ಮತ್ತು…
ಕೊಂಡಗುಳಿ ಕೇಶಿರಾಜ ಮತ್ತು…
April 6, 2020
ಅಮುಗೆ ರಾಯಮ್ಮ- ಜೀವನ ವೃತ್ತಾಂತ
ಅಮುಗೆ ರಾಯಮ್ಮ- ಜೀವನ ವೃತ್ತಾಂತ
September 10, 2022
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
March 17, 2021
Copyright © 2026 Bayalu