Share: Poems ಎರವಲು ಮನೆ… August 10, 2023 ಕೆ.ಆರ್ ಮಂಗಳಾ ಬೆಂಕಿ ಬಿದ್ದಿತ್ತು ಥಳುಕಿನ ಮಹಲಿಗೆ ಉರಿದುರಿದು ಬೂದಿಯಾಗಿತ್ತು ಪೇರಿಸಿ ಇಟ್ಟ ಸಿರಿ-ಸಂಪತ್ತು ಆರಿಸ ಹೋದರೆ ಕೈ ಸುಟ್ಟಿತ್ತು ಹಲುಬಿಹೆನೆಂದರೆ ದನಿ ಅಡಗಿತ್ತು ಕೂಗಲು ಹೋದರೆ...
Share: Poems ಬಿಂಬ-ಪ್ರತಿಬಿಂಬ February 5, 2020 ಜ್ಯೋತಿಲಿಂಗಪ್ಪ ನೀನು ಅಲ್ಲಿ ಉಂಟೆಂದು ನಾನು ಇಲ್ಲಿ ತೆವಳಿ ತೆವಳಿ ಬಳಲಿದೆ ನೀನು ಎಲ್ಲಿರುವೆ ಎಂಬುದು ನನ್ನ ಕಣ್ಣರಿವು ಎಂಬುದ ನಾನಲ್ಲದೆ ನೀನರಿದೆಯಾ ಹೇಳೇ ಅಕ್ಕಾ ಬೆಳಕ ತಿಂದಲ್ಲದೆ ಕನ್ನಡಿಯಲಿ...
Comments 2
Gangadhar navale
Apr 11, 2021ಬಯಲನ್ನು ಅರಿಯಲಾಗುವುದಿಲ್ಲ, ಅದು ಅರಿವು-ಮರೆವಿಗೆ ಸಿಗುವುದಿಲ್ಲ ಎಂದು ಬಯಲು ಬ್ಲಾಗಿನ ಲೇಖನವೊಂದರಲ್ಲಿ ಓದಿದ್ದೆ.
ಶೋಭಾದೇವಿ, ಭಾಲ್ಕಿ
Apr 11, 2021ಸಹಜತೆಯ ಸಿರಿಯಲ್ಲಿ ಅರಳಿ ನಿಂತವರು… ನನ್ನ ಶರಣರು ಕವನ ತುಂಬಾ ಚೆನ್ನಾಗಿದೆ, ಪ್ರತಿ ಪದಗಳು ಅರ್ಥವತ್ತಾಗಿವೆ.