Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮಣ್ಣು ಮೆಟ್ಟಿದ ದಾರಿ
Share:
Poems October 5, 2021 ಜ್ಯೋತಿಲಿಂಗಪ್ಪ

ಮಣ್ಣು ಮೆಟ್ಟಿದ ದಾರಿ

ಈ
ಸಿಟ್ಟು ದ್ವೇಷ
ಪ್ರೇಮ ಕಾಮ ಮದ…
ಎಲ್ಲಾ ನಾನು ಹೊತ್ತು
ಹೋಗುವನೇ…

ಈ
ಸಿಟ್ಟಿಗೆ ನಾನಿನ್ನೂ ಸುಟ್ಟಿಲ್ಲ

ಇದೆಲ್ಲಾ ಮಣ್ಣಾಗುವುದು
ಇದ್ದೇ ಇದೆ
ನಾನು ಮಣ್ಣಾಗುವ ಮೊದಲು
ಮಣ್ಣಾಗವು

ಬಿಡಪ್ಪಾ
ನನ್ನ ಹೆಜ್ಜೆಯ ದಾರಿ
ನಿನ್ನ ಹೆಜ್ಜೆಯ ದಾರಿ
ಬೇರೇನೂ…

ಮಣ್ಣು ಮೆತ್ತಿದ ದಾರಿ ನನ್ನದು
ಮಣ್ಣು ಮೆಟ್ಟಿದ ದಾರಿ ನಿನ್ನದು

ನಾನು
ಯೋಚಿಸುದುದೇ ನನ್ನ
ಪ್ರಜ್ಞೆಯೇ
ಅಲ್ಲಾ
ನನ್ನ ಪ್ರಜ್ಞೆ ನನ್ನ ಯೋಚನೆಯ
ಎಚ್ಚರದಲಿರಿಸಿದೆ

ಕಣ್ಣಿನ ತಂಪು
ಕಿವಿಯ ಇಂಪು
ಎಲ್ಲಾ ಸುಕ್ಕು

ಮಾಗಿದೆ ಕಾಯ
ಇಲ್ಲೇ ಎಲ್ಲೋ ಇದೆ
ಮರೆವು

ಅರಳಿದ ಹೂವೇ
ನೀನಿರು ನಾನೋಗುವೆ.

Previous post ಹೀಗೊಂದು ತಲಪರಿಗೆ (ಭಾಗ-4)
ಹೀಗೊಂದು ತಲಪರಿಗೆ (ಭಾಗ-4)
Next post ಎರಡು ಎಲ್ಲಿ?
ಎರಡು ಎಲ್ಲಿ?

Related Posts

ಎರಡು ಎಲ್ಲಿ?
Share:
Poems

ಎರಡು ಎಲ್ಲಿ?

October 5, 2021 ಕೆ.ಆರ್ ಮಂಗಳಾ
ನಾನು ದ್ವೈತವೋ ಅದ್ವೈತವೋ ಹೀಗೊಂದು ಪ್ರಶ್ನೆ ಎದ್ದದ್ದೇ ತಡ ನಡೆದಿತ್ತು ಒಳಗೊಂದು ತಾಕಲಾಟ- ಒಂದೆಡೆ- ನೆನಪುಗಳಿಗೆ, ಕನಸುಗಳಿಗೆ ಪ್ರೀತಿಯ ಕನವರಿಕೆಗಳಿಗೆ ಎದೆಯ ಹಂಬಲಗಳಿಗೆಲ್ಲ...
ನದಿಯನರಸುತ್ತಾ…
Share:
Poems

ನದಿಯನರಸುತ್ತಾ…

October 6, 2020 ಜ್ಯೋತಿಲಿಂಗಪ್ಪ
ಜ್ಞಾನವೆಂಬುದೇನು? ಮನೋ ಭೇದ. -ಅಲ್ಲಮ ನಾನು ಹುಟ್ಟುವಾಗ ಹೇಳಿ ಬಂದೆನೇ ಸಾಯುವಾಗಲೂ ಅಷ್ಟೇ ಬದುಕು ಹೇಳದು ಏನೂ ಈ ಕಡಲಲಿ ಕಳೆದಿರುವ ನದಿ ಹುಡುಕುತಿರುವೆ ಹುಡುಕುತಿರುವ ನದಿ...

Comments 1

  1. Padmalaya
    Oct 6, 2021 Reply

    ಬಹಳ ಚೆನ್ನಾಗಿ ಹೃದಯ ಹದವಾಗುಯತ್ತಿರುವ ಪರಿಯೊಂದನ್ನ ಈ ಕವನ ನನಗೆ ಸೂಚಿಸುತ್ತಿದೆ. ತನ್ನನ್ನೇ ಪ್ರಶ್ನಿಸಿಕೊಳ್ಳುವ ಪರಿ ನ್ಯಾಯೋಚಿತವಾಗಿದೆ….

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
…ಬಯಲನೆ ಬಿತ್ತಿ
…ಬಯಲನೆ ಬಿತ್ತಿ
August 11, 2025
ಧೀಮಂತ ಶರಣ ಬಹುರೂಪಿ ಚೌಡಯ್ಯ
ಧೀಮಂತ ಶರಣ ಬಹುರೂಪಿ ಚೌಡಯ್ಯ
April 29, 2018
ಬಯಲುಡುಗೆಯ ಬೊಂತಾದೇವಿ
ಬಯಲುಡುಗೆಯ ಬೊಂತಾದೇವಿ
February 6, 2019
ಇದ್ದಷ್ಟೇ…
ಇದ್ದಷ್ಟೇ…
January 10, 2021
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
June 17, 2020
ದಡ ಸೋಂಕದ ಅಲೆಗಳು
ದಡ ಸೋಂಕದ ಅಲೆಗಳು
July 10, 2025
ಹುಡುಕಾಟ
ಹುಡುಕಾಟ
July 21, 2024
ಹಾಯ್ಕುಗಳು
ಹಾಯ್ಕುಗಳು
November 10, 2022
ಮುಕ್ತಾಯಕ್ಕ- ಅಲ್ಲಮರ ಸಂವಾದ
ಮುಕ್ತಾಯಕ್ಕ- ಅಲ್ಲಮರ ಸಂವಾದ
October 13, 2022
ಏನ ಬೇಡಲಿ ಶಿವನೇ?
ಏನ ಬೇಡಲಿ ಶಿವನೇ?
August 2, 2020
Copyright © 2026 Bayalu