Share: Poems ಆಕಾರ-ನಿರಾಕಾರ January 7, 2022 ಜ್ಯೋತಿಲಿಂಗಪ್ಪ ಇರಯ್ಯಾ ಕಾಯುವವನೇ ಇರದಿರುವಾಗ ನಿನಗೇತರ ಅವಸರ ಕಾಯುತ್ತಾನೆಂದು ಕಾಯುವೆಯಲ್ಲಾ ಸಾವ ಕಾಯುವ ನ್ಯಾಯ ಅದಾವುದಯ್ಯಾ ಕೇಡಿಲ್ಲ ಅಳಿಯೆನೆಂದು ಹಲ್ಲ ಮಸೆಯದಿರು ಕಾಯ ಕಾಯದು ಆಕಾರಕೆ...
Share: Poems ನನ್ನೊಳಗಿನ ನೀನು April 29, 2018 ಕೆ.ಆರ್ ಮಂಗಳಾ ನಿನ್ನೆ ನಾಳೆಯ ನಡುವೆ ಜೀವಯಾನ ಮಾತು-ಮೌನದ ನಡುವೆ ಭಾವಯಾನ… ಅಲ್ಲಿಷ್ಟು ಇಲ್ಲಿಷ್ಟು ಆಗಸದ ಅಗಲಕ್ಕೂ ಹರಿದ ಹತ್ತಿಯ ತುಂಡು ಮನದ ಭಿತ್ತಿಯ ಮೇಲೆ ಅಸ್ಪಷ್ಟ ಹೆಜ್ಜೆ ಗುರುತು ಕಳವಳದ...
Comments 2
Gangadhar navale
Apr 11, 2021ಬಯಲನ್ನು ಅರಿಯಲಾಗುವುದಿಲ್ಲ, ಅದು ಅರಿವು-ಮರೆವಿಗೆ ಸಿಗುವುದಿಲ್ಲ ಎಂದು ಬಯಲು ಬ್ಲಾಗಿನ ಲೇಖನವೊಂದರಲ್ಲಿ ಓದಿದ್ದೆ.
ಶೋಭಾದೇವಿ, ಭಾಲ್ಕಿ
Apr 11, 2021ಸಹಜತೆಯ ಸಿರಿಯಲ್ಲಿ ಅರಳಿ ನಿಂತವರು… ನನ್ನ ಶರಣರು ಕವನ ತುಂಬಾ ಚೆನ್ನಾಗಿದೆ, ಪ್ರತಿ ಪದಗಳು ಅರ್ಥವತ್ತಾಗಿವೆ.