Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸಂಭ್ರಮಿಸುವೆ ಬುದ್ದನಾಗಿ
Share:
Poems August 11, 2025 ಜಬೀವುಲ್ಲಾ ಎಂ.ಅಸದ್

ಸಂಭ್ರಮಿಸುವೆ ಬುದ್ದನಾಗಿ

ಓಡೆದಿರುವುದು ಕನ್ನಡಕದ ಗಾಜಷ್ಟೆ
ಲೋಕ ಎಂದಿನಂತೆಯೇ ಇದೆ

ಮುರಿದಿರುವುದು ನಿನ್ನ ಮನಸ್ಸಷ್ಟೆ
ಸೇತುವೆಗಳು ಗಟ್ಟಿಮುಟ್ಟಾಗಿಯೇ ಇವೆ

ನೀ ನಡೆವ ದಾರಿ ನಿನ್ನೋಬ್ಬನದಲ್ಲ
ಎಲ್ಲರದೂ ಅಹುದು

ನಿನ್ನ ನೋವಿಗೆ ನೀನೆ ಅಧಿಪತಿ
ಯಾರೂ ಭಾಗಿಯಲ್ಲ
ಕಚಗುಳಿ ಕೊಟ್ಟು ಕಂಬನಿಗಳ ನಗಿಸು

ಇರುವಲ್ಲಿಂದ ಕದಲು
ಮೆಲ್ಲಗೆ ಮೊದಲು
ಮೊಗ್ಗು ಹೂವಾಗಿ ಬಿರಿವಂತೆ

ಮರೆಯಾಗುವ ಸೂರ್ಯನನ್ನೊಮ್ಮೆ
ಕಣ್ತುಂಬಿಕೋ
ನಾಳೆಯ ಭರವಸೆಯೊಂದಿಗೆ
ಮತ್ತೆ ಹುಟ್ಟುವನು ಕಂಡುಕೋ

ನಾವೆ, ನಾವಿಕ, ಹುಟ್ಟು ಎಲ್ಲಾ ನೆಪಗಳಷ್ಟೇ
ಗಾಳಿ ಮತ್ತು ಅಲೆಗಳಿಗಷ್ಟೆ ಸಾಧ್ಯ
ತೀರಕೆ ಒಯ್ಯಲು, ನೆನಪಿಟ್ಟಿಕೋ ಅದನು

ಕಳೆ ಬಯಕೆಗಳ
ಪಾಡು ಹಾಡಾಗಲಿ
ಬಯಲಾಗುವ ಒಲವಿಗೆ
ದುಃಖ ಗೆದ್ದವನಾಗಿ
ಭ್ರಮೆಗಳಿಂದ ಹೊರ ಬಂದು
ಬದುಕಿಗೆ ಬದ್ಧನಾಗಿ
ಸಂಭ್ರಮಿಸುವೆ ಬುದ್ಧನಾಗಿ.

Previous post ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
Next post …ಬಯಲನೆ ಬಿತ್ತಿ
…ಬಯಲನೆ ಬಿತ್ತಿ

Related Posts

ಮಾತು ಮಾಯೆ
Share:
Poems

ಮಾತು ಮಾಯೆ

July 4, 2021 ಕೆ.ಆರ್ ಮಂಗಳಾ
ಶಬ್ದಗಳ ಅರಣ್ಯದಲಿ ಕಳೆದು ಹೋಗಿದ್ದೀ ನಾನಿನ್ನು ಮಾತನಾಡಲಾರೆ ನಿನ್ನ ನೀನೇ ಹುಡುಕಿಕೋ- ಅಂದ ಗುರು ಹೀಗೊಂದು ದಿನ ಮೌನವಾಗಿಬಿಟ್ಟ! ಸುಳ್ಳಲ್ಲ ನಿಜ, ಅವರ ಒಂದೊಂದು ನುಡಿಗಳೂ...
ಮಣ್ಣಿನ ಹೃದಯದಲಿ
Share:
Poems

ಮಣ್ಣಿನ ಹೃದಯದಲಿ

September 13, 2025 ಜಬೀವುಲ್ಲಾ ಎಂ.ಅಸದ್
ಅಳಿದ ಮೇಲೆ ಉಳಿಯುವುದೇನು? ಕೇವಲ ಕುರುಹು ಅಷ್ಟೇ! ಗಾಳಿ ಬೀಸಿದಾಗ ಎಲೆ ಉದುರಿದ ಹಾಗೇ ಕಾಲ ಉರುಳುವ ಬಗೆ ಇರುಳ ಕಣ್ಣಿನಾಗಸದಿ ಕನಸು ನಾವೆಯಾಗಿ ತೇಲುವುದು ಚುಚ್ಚುವ ಮುಳ್ಳುಗಳ...

Comments 1

  1. ಆನಂದ ಪಿ
    Aug 17, 2025 Reply

    ಬುದ್ಧನಾಗಿ ಸಂಭ್ರಮಿಸುವ ಭಾಗ್ಯ ಎಷ್ಟು ಜನರಿಗಿದೆ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಲುಗಿದ ಕಲ್ಯಾಣ – ನೊಂದ ಶರಣರು
ನಲುಗಿದ ಕಲ್ಯಾಣ – ನೊಂದ ಶರಣರು
January 10, 2021
ಕಾಲ ಎಲ್ಲಿದೆ?
ಕಾಲ ಎಲ್ಲಿದೆ?
January 7, 2022
ಲಿಂಗಾಯತ ಸಂಘ-ಸಂಸ್ಥೆಗಳು (ಇತಿಹಾಸದ ಒಂದು ನೋಟ)
ಲಿಂಗಾಯತ ಸಂಘ-ಸಂಸ್ಥೆಗಳು (ಇತಿಹಾಸದ ಒಂದು ನೋಟ)
September 6, 2023
ಮೂರನೇ ಕಣ್ಣು: ಅನಿಮಿಷ(11)
ಮೂರನೇ ಕಣ್ಣು: ಅನಿಮಿಷ(11)
October 19, 2025
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
May 6, 2021
ಕಾಲ- ಕಲ್ಪಿತವೇ?
ಕಾಲ- ಕಲ್ಪಿತವೇ?
April 11, 2025
ಗಮ್ಯದೆಡೆಗೆ ಗಮನ
ಗಮ್ಯದೆಡೆಗೆ ಗಮನ
July 5, 2019
ಇದ್ದ ಅಲ್ಲಮ ಇಲ್ಲದಂತೆ
ಇದ್ದ ಅಲ್ಲಮ ಇಲ್ಲದಂತೆ
April 29, 2018
ಕ್ವಾಂಟಮ್ ಮೋಡಿ
ಕ್ವಾಂಟಮ್ ಮೋಡಿ
November 9, 2021
ವಚನ ಸಾಹಿತ್ಯದ ಸಂಕೀರ್ಣತೆ
ವಚನ ಸಾಹಿತ್ಯದ ಸಂಕೀರ್ಣತೆ
April 29, 2018
Copyright © 2026 Bayalu