Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸುಮ್ಮನೆ ಇರು
Share:
Poems December 6, 2020 ಜ್ಯೋತಿಲಿಂಗಪ್ಪ

ಸುಮ್ಮನೆ ಇರು

ನಾನು
ನೋಡಿದ್ದೇನು ಕೇಳಿದ್ದೇನು
ಬಿಡು
ನಾನಿರುವುದೇ ಹೀಗೆ ನೋಡೆ
ಕೇಳೆ
ಕಣ್ಣ ಕೊಳೆ ಕಿವಿಯ ಕಸ
ತೊಳೆ
ಇರುವೆ ಇರುವ ಹಾಗೆ

ನಿನ್ನ
ಬೆಳಕಲಿ ನನ್ನ ನೆಳಲ ತುಂಬದಿರು
ಕೇಡು
ನನದಲ್ಲ ನಿನದು ನನಗಾವ
ಸೋಲೂ
ಗೆಲುವೂ ಇಲ್ಲ

ಆ
ಜೇಡನ
ಬಲೆಯಲಿ ಸಿಲುಕಿರುವ
ಕಪ್ಪೆ
ಕಾಲುಗಳ ಬಿಡಿಸುವ ಜೇಡ
ನೋಡು
ತನದಲ್ಲದುದ ತಾನೆಂದೂ ತಿನದು
ಅರಿವು
ತನ್ನೊಳಗಲ್ಲದೆ ಅನ್ಯದೊಳಿಲ್ಲ
ತೋರದು
ಅಡಗದು ಕಂಡೀತೇ ಮೂಗಿನ
ತುದಿ
ಸುಮ್ಮನೆ ಇರು.

Previous post ವಚನಕಾರರು ಮತ್ತು ಕನ್ನಡ ಭಾಷೆ
ವಚನಕಾರರು ಮತ್ತು ಕನ್ನಡ ಭಾಷೆ
Next post ದಾರಿ ಬಿಡಿ…
ದಾರಿ ಬಿಡಿ…

Related Posts

ಗಂಟಿನ ನಂಟು
Share:
Poems

ಗಂಟಿನ ನಂಟು

November 7, 2020 ಕೆ.ಆರ್ ಮಂಗಳಾ
ಕಣ್ಣು ಮುಂಜಾಗಿದ್ದವೋ ಬೆಳಕು ಸಾಲದಾಗಿತ್ತೋ ನೂಲುವಾಗ ಗೊತ್ತಾಗಲೇ ಇಲ್ಲ ಎಂಥ ಸಿಕ್ಕುಗಳು ಅಂತೀರಿ! ನೇಯ್ಗೆಯ ತುಂಬೆಲ್ಲಾ ಗಂಟಿನುಂಡೆಗಳು ಅಹಮಿಕೆಗೆ ಆಕ್ರೋಶದ ಗಂಟು ಆಕ್ರೋಶಕೆ...
ರೆಕ್ಕೆ ಬಿಚ್ಚಿ…
Share:
Poems

ರೆಕ್ಕೆ ಬಿಚ್ಚಿ…

May 8, 2024 ಕೆ.ಆರ್ ಮಂಗಳಾ
‘ವರ್ಚ್ಯುವಲ್ ವರ್ಲ್ಡ್’ ಎನುವುದು ಕಂಪ್ಯೂಟರ್ ಯುಗದ ಕೂಸಲ್ಲ ಸ್ವಾಮಿ… ಅದರದು ಅನಾದಿ ಇತಿಹಾಸ ಸರ್ವವ್ಯಾಪಿ, ಸರ್ವಶಕ್ತ ಸ್ವರೂಪಿ ಸೂರ್ಯನ ಸುತ್ತ ಭೂಮಿ ಸುತ್ತಿದರೆ ಇದರ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಯಲುಡುಗೆಯ ಬೊಂತಾದೇವಿ
ಬಯಲುಡುಗೆಯ ಬೊಂತಾದೇವಿ
February 6, 2019
ಆಕಾರ-ನಿರಾಕಾರ
ಆಕಾರ-ನಿರಾಕಾರ
January 7, 2022
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
April 29, 2018
ಬೆಳಗಿನ ಬೆಳಗು ಮಹಾಬೆಳಗು
ಬೆಳಗಿನ ಬೆಳಗು ಮಹಾಬೆಳಗು
November 1, 2018
ಮಾತು ಮಾಯೆ
ಮಾತು ಮಾಯೆ
July 4, 2021
ಬೆಳಕಿನೆಡೆಗೆ- 2
ಬೆಳಕಿನೆಡೆಗೆ- 2
August 10, 2023
ದೇವರು: ಶರಣರು ಕಂಡಂತೆ
ದೇವರು: ಶರಣರು ಕಂಡಂತೆ
April 29, 2018
ಪ್ರಭುವಿನ ಗುರು ಅನಿಮಿಷಯೋಗಿ
ಪ್ರಭುವಿನ ಗುರು ಅನಿಮಿಷಯೋಗಿ
July 21, 2024
ಈ ಬಳ್ಳಿ…
ಈ ಬಳ್ಳಿ…
October 21, 2024
ಮನವೆಂಬ ಸರ್ಪ
ಮನವೆಂಬ ಸರ್ಪ
February 7, 2021
Copyright © 2025 Bayalu