Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸುಮ್ಮನೆ ಇರು
Share:
Poems December 6, 2020 ಜ್ಯೋತಿಲಿಂಗಪ್ಪ

ಸುಮ್ಮನೆ ಇರು

ನಾನು
ನೋಡಿದ್ದೇನು ಕೇಳಿದ್ದೇನು
ಬಿಡು
ನಾನಿರುವುದೇ ಹೀಗೆ ನೋಡೆ
ಕೇಳೆ
ಕಣ್ಣ ಕೊಳೆ ಕಿವಿಯ ಕಸ
ತೊಳೆ
ಇರುವೆ ಇರುವ ಹಾಗೆ

ನಿನ್ನ
ಬೆಳಕಲಿ ನನ್ನ ನೆಳಲ ತುಂಬದಿರು
ಕೇಡು
ನನದಲ್ಲ ನಿನದು ನನಗಾವ
ಸೋಲೂ
ಗೆಲುವೂ ಇಲ್ಲ

ಆ
ಜೇಡನ
ಬಲೆಯಲಿ ಸಿಲುಕಿರುವ
ಕಪ್ಪೆ
ಕಾಲುಗಳ ಬಿಡಿಸುವ ಜೇಡ
ನೋಡು
ತನದಲ್ಲದುದ ತಾನೆಂದೂ ತಿನದು
ಅರಿವು
ತನ್ನೊಳಗಲ್ಲದೆ ಅನ್ಯದೊಳಿಲ್ಲ
ತೋರದು
ಅಡಗದು ಕಂಡೀತೇ ಮೂಗಿನ
ತುದಿ
ಸುಮ್ಮನೆ ಇರು.

Previous post ವಚನಕಾರರು ಮತ್ತು ಕನ್ನಡ ಭಾಷೆ
ವಚನಕಾರರು ಮತ್ತು ಕನ್ನಡ ಭಾಷೆ
Next post ದಾರಿ ಬಿಡಿ…
ದಾರಿ ಬಿಡಿ…

Related Posts

ಕಣ್ಣ ದೀಪ
Share:
Poems

ಕಣ್ಣ ದೀಪ

September 7, 2021 ಜ್ಯೋತಿಲಿಂಗಪ್ಪ
ನನ್ನ ಮನೆಯ ಅಂಗಳದಲ್ಲಿ ಒಬ್ಬ ಬುದ್ಧನಿದ್ದಾನೆ ಶೋ ಕೇಸಿನಲ್ಲಿ ಒಬ್ಬ ಬುದ್ಧನಿದ್ದಾನೆ ಗೋಡೆಯ ಮೇಲೆ ಒಬ್ಬ ಬುದ್ಧನಿದ್ದಾನೆ ಎಲ್ಲೆಲ್ಲೂ ಬುದ್ಧ ಬುದ್ಧ ಒಳಗೆ ಖಾಲಿ ಗೋಡೆಯ ಹಿಂದೆ...
ಕಾಣದ ಬೆಳಕ ಜಾಡನರಸಿ…
Share:
Poems

ಕಾಣದ ಬೆಳಕ ಜಾಡನರಸಿ…

December 13, 2024 ಜಬೀವುಲ್ಲಾ ಎಂ.ಅಸದ್
ಮರೆತ ಇಳಿ ಸಂಜೆಯೊಂದು ಮುಂಜಾನೆಗೆ ಕಾಡುವಾಗ ಕಾಫಿ ಮುಗಿದ ಕಪ್ಪಿನಲಿ ತುಂಬಿ ಚೆಲ್ಲಿದೆ ವೈರಾಗ್ಯ ಶೂನ್ಯ ಹೀರಿದವನೆ ವಶ ಕಾಲು ಮುರಿದ ಕುರ್ಚಿಯ ಮೇಲು ಕಾಲಿನ ಮೇಲೆ ಕಾಲು ಹಾಕಿ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಒಳಗಣ ಮರ
ಒಳಗಣ ಮರ
March 12, 2022
ತತ್ವಪದಗಳ ಗಾಯನ ಪರಂಪರೆ
ತತ್ವಪದಗಳ ಗಾಯನ ಪರಂಪರೆ
February 7, 2021
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
ಅನಿಮಿಷನ ಕಥೆ- 6
ಅನಿಮಿಷನ ಕಥೆ- 6
April 11, 2025
ಅವಿರಳ ಅನುಭಾವಿ-4
ಅವಿರಳ ಅನುಭಾವಿ-4
June 17, 2020
ಬಿಂಬ-ಪ್ರತಿಬಿಂಬ
ಬಿಂಬ-ಪ್ರತಿಬಿಂಬ
February 5, 2020
ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
April 6, 2024
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ಸಕಾರವೋ… ನಕಾರವೋ…
ಸಕಾರವೋ… ನಕಾರವೋ…
July 5, 2019
Copyright © 2025 Bayalu