Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗೇಣು ದಾರಿ
Share:
Poems July 10, 2023 ಜ್ಯೋತಿಲಿಂಗಪ್ಪ

ಗೇಣು ದಾರಿ

ಮುಂದಿನ ಕಾಲು ಹಿಂದಕೆ ಬಾರದೇ
ಹಿಂದಿನ ಕಾಲು ಮುಂದಕೆ ಬಾರದೇ
ಹಿಂದು ಮುಂದು ಸಂತೆ ದಾರಿ

ತನ್ನರಿವೇ ತನ್ನ ಕುರುಹು
ತನ್ನ ಕುರುಹೇ ತನ್ನರಿವು
ಹಿಂದು ಮುಂದಾದು

ಪೂಜಿಸಿದೆ ಭಕ್ತಿ ಬಾರದೇ
ಭಕ್ತಿ ಬಾರದೇ ಪೂಜಿಸದಾದೆ

ಇದೇನು ಬೆಂಕಿಯೋ
ಒಳಗೆ ಸುಡುವುದು ಹೊರಗೆ ಉರಿಯುವುದು

ಕರುಳಿಲ್ಲ ಕಣ್ಣಿಲ್ಲ
ತಿಂದುದೆಲ್ಲವ ಹಿಂಡುವುದು

ಇರುವ ಎರಡು ಕಾಲು
ಹಿಂದು ಮುಂದಾದರೆ ನಡೆ

ಇನ್ನೇನು ಇನ್ನೇನೋ
ಒಂದೇ ಗೇಣು ಈ ದಾರಿ…

Previous post ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
Next post ನಿಜ ನನಸಿನ ತಾವ…
ನಿಜ ನನಸಿನ ತಾವ…

Related Posts

ಗಜಲ್…
Share:
Poems

ಗಜಲ್…

February 16, 2026 ಜಬೀವುಲ್ಲಾ ಎಂ.ಅಸದ್
ಬದುಕೊಂದು ಪಯಣ ಸುಮ್ಮನೆ ನಡೆಯುತ ನೀ ಸಾಗು ನಿನ್ನ ಜೀವನ ಗಮ್ಯವ ಅರಿತು ನೆಮ್ಮದಿ ಅರಸುತ ನೀ ಸಾಗು ಯಾರಿಗೂ ಇಲ್ಲಿ ಯಾರಿಲ್ಲ ಯಾವುದೂ ಶಾಶ್ವತವಿಲ್ಲ ನಿನ್ನಲ್ಲಿರುವ ಪ್ರೀತಿಯನೆ...
ಕೊನೆಯಿರದ ಚಕ್ರದ ಉರುಳು
Share:
Poems

ಕೊನೆಯಿರದ ಚಕ್ರದ ಉರುಳು

April 11, 2025 ಜಬೀವುಲ್ಲಾ ಎಂ.ಅಸದ್
ಬೆಳಗು ಕತ್ತಲಿನೊಳಗೊ ಕತ್ತಲು ಬೆಳಗಿನೊಳಗೊ ನರ್ತಿಸುತ್ತಿರೆ ಜೀವ, ಭಾವ, ದೇಹ, ಆತ್ಮ ಎಲ್ಲಾ ಬಯಲಾಗಿ ಬಯಲೊಳಗೊ… ಸತ್ಯ ಸುಳ್ಳಿನೊಳಗೊ ಸುಳ್ಳು ಸತ್ಯದೊಳಗೊ ಹತ್ತಿ...

Comments 3

  1. BasanGowda Patil
    Jul 12, 2023 Reply

    ಗೇಣು ದಾರಿಯ ನಡಿಗೆ ಜೀವನ ಪೂರ್ತಿ ನಡೆದರೂ ಸಾಗುವುದಿಲ್ಲವಲ್ಲಾ!

    • ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
      Jul 13, 2023 Reply

      ಹೌದಲ್ವಾ… ನಿಮ್ಮ ಓದಿಗೆ ಶರಣು.

  2. Mahantesh Murakonda
    Jul 17, 2023 Reply

    ಗೇಣು ದಾರಿ ಚಲಿಸಲು ಹಿನ್ನಡೆಯಬೇಕೋ, ಮುಂದಕ್ಕೆ ಚಲಿಸಬೇಕೋ… ಜಿಜ್ಞಾಸೆಗೆ ಹಚ್ಚುವ ಕವನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹೀಗೊಂದು ತಲಪರಿಗೆ (ಭಾಗ- 3)
ಹೀಗೊಂದು ತಲಪರಿಗೆ (ಭಾಗ- 3)
August 8, 2021
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
ಶರಣರ, ತತ್ವಪದಕಾರರ ಹಾಗೂ ಸೂಫಿ ಪರಂಪರೆಗಳ ತಾತ್ವಿಕ ನೆಲೆಗಳು
January 4, 2020
ವರದಿ ಕೊಡಬೇಕಿದೆ
ವರದಿ ಕೊಡಬೇಕಿದೆ
March 17, 2021
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
July 1, 2018
ಲಿಂಗಾಯತ ಧರ್ಮದ ನಿಜದ ನಿಲುವು
ಲಿಂಗಾಯತ ಧರ್ಮದ ನಿಜದ ನಿಲುವು
April 29, 2018
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
ಸನಾತನ ಧರ್ಮ
ಸನಾತನ ಧರ್ಮ
October 10, 2023
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
September 13, 2025
ಲಿಂಗಾಯತ ಧರ್ಮ – ಪ್ರಗತಿಪರ
ಲಿಂಗಾಯತ ಧರ್ಮ – ಪ್ರಗತಿಪರ
December 8, 2021
Copyright © 2026 Bayalu