Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗಜಲ್…
Share:
Poems February 16, 2026 ಜಬೀವುಲ್ಲಾ ಎಂ.ಅಸದ್

ಗಜಲ್…

ಬದುಕೊಂದು ಪಯಣ ಸುಮ್ಮನೆ ನಡೆಯುತ ನೀ ಸಾಗು
ನಿನ್ನ ಜೀವನ ಗಮ್ಯವ ಅರಿತು ನೆಮ್ಮದಿ ಅರಸುತ ನೀ ಸಾಗು

ಯಾರಿಗೂ ಇಲ್ಲಿ ಯಾರಿಲ್ಲ ಯಾವುದೂ ಶಾಶ್ವತವಿಲ್ಲ
ನಿನ್ನಲ್ಲಿರುವ ಪ್ರೀತಿಯನೆ ಎಲ್ಲರಿಗೂ ಹಂಚುತ ನೀ ಸಾಗು

ನಿನ್ನದೆಂಬುದು ಏನೂ ಇಲ್ಲ ನೀನೆ ನಶ್ವರ ನೆನಪಿರಲಿ
ಮಮತೆ, ಮಾನವೀಯತೆಯ ಬೀಜ ಬಿತ್ತುತ ನೀ ಸಾಗು

ಜಗವೊಂದು ಬಯಕೆಗಳ ಕಾಡು ಕಳೆದು ಹೋಗದಿರು
ಇರುವುದೆಲ್ಲವ ಕಳೆದು ಖಾಲಿಯಾಗಿ ನಗುತ ನೀ ಸಾಗು

ಸತ್ಯದ ಆಯ್ಕೆ ನಿನ್ನದಾಗಿರಲಿ ಎಂದೆಂದಿಗೂ ಅಸದ್
ಕಣ್ಣಿಗೆ ಕಾಣದ ಸುಳ್ಳಿನ ಬೇಲಿಗಳ ದಾಟುತ ನೀ ಸಾಗು.

Previous post ಅನುಭವ ಮಂಟಪದ ವಿನ್ಯಾಸ…
ಅನುಭವ ಮಂಟಪದ ವಿನ್ಯಾಸ…
Next post ಕುರುಹೇ ಬಯಲು
ಕುರುಹೇ ಬಯಲು

Related Posts

ನಿಜ ನನಸಿನ ತಾವ…
Share:
Poems

ನಿಜ ನನಸಿನ ತಾವ…

July 10, 2023 ಕೆ.ಆರ್ ಮಂಗಳಾ
ಕಣ್ಣು ಮುಚ್ಚಿದಾಗ ಬರುವ ಕನಸಿಗೂ ಕಣ್ಬಿಟ್ಟಾಗಿನ ದಿನದ ಚಿತ್ರಾವಳಿಗೂ ಏನಿಹುದು ಅಂತರ? ನಗು, ಅಳು, ನೋವು, ಸಂಕಟ… ಅನುಭವದಲ್ಲಿ ಅದ್ದಿ ತೆಗೆದಂತೆ ಎಲ್ಲ ಎದುರೆದುರೇ ನಡೆದಂತೆ!...
ಬೆಳಕು ಸಿಕ್ಕೀತೆ?
Share:
Poems

ಬೆಳಕು ಸಿಕ್ಕೀತೆ?

March 9, 2023 ಜ್ಯೋತಿಲಿಂಗಪ್ಪ
ಈಗ ನೀನು ಮರೆವು ನಾನು ಇರುವೆ ನಾ.. ಹೇಳ ಬಾರದು ಕೇಳ ಬಾರದು ಬಾಳೆ ಹಣ್ಣಾಗಿ ಈಗಷ್ಟೇ ಬಾಗಿದೆ ಏನೇ ಹೇಳಿ ಕಾಣುವುದೆಲ್ಲಾ ಸತ್ಯವೇ ಅಲ್ಲಾ ಏನೂ ಆಗಬಹುದು ಆಕಾಶ ಮೈದೆರೆದರೆ ಬಯಲು...

Comments 1

  1. ನಿರಂಜನ ಶಿರಗುಪ್ಪ
    Feb 22, 2026 Reply

    ನಮ್ಮೊಳಗೇ ನಾವು ಹೇಳಿಕೊಳ್ಳುವ ಇಂತಹ ಮಾತುಗಳು ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸುತ್ತವೆ. ನಿಮ್ಮ ಕವನಗಳ ಆಶಯ ಬಹಳ ವಿಸ್ತರವಾಗಿದ್ದು, ಮಾನವತೆಯ ಜೇನು ಜಿನುಗುತ್ತಿರುತ್ತದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕೊಂಡಗುಳಿ ಕೇಶಿರಾಜ ಮತ್ತು…
ಕೊಂಡಗುಳಿ ಕೇಶಿರಾಜ ಮತ್ತು…
April 6, 2020
ರೆಕ್ಕೆ ಬಿಚ್ಚಿ…
ರೆಕ್ಕೆ ಬಿಚ್ಚಿ…
May 8, 2024
ಒಂದಷ್ಟು ಸರಳ ಸಲಹೆಗಳು…
ಒಂದಷ್ಟು ಸರಳ ಸಲಹೆಗಳು…
June 10, 2023
ಭವ ರಾಟಾಳ
ಭವ ರಾಟಾಳ
September 10, 2022
ಗುರುವೆ ಸುಜ್ಞಾನವೇ…
ಗುರುವೆ ಸುಜ್ಞಾನವೇ…
September 7, 2021
ಭಕ್ತನೆಂತಪ್ಪೆ?
ಭಕ್ತನೆಂತಪ್ಪೆ?
April 29, 2018
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
January 7, 2019
ನೋಟದ ಕೂಟ…
ನೋಟದ ಕೂಟ…
May 10, 2023
ಅಪ್ಪನಿಲ್ಲದ ಮನೆ
ಅಪ್ಪನಿಲ್ಲದ ಮನೆ
January 10, 2021
ಅಚಲ ಕಥಾಲೋಕ
ಅಚಲ ಕಥಾಲೋಕ
February 10, 2023
Copyright © 2026 Bayalu