Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಒಳಗಣ ಮರ
Share:
Poems March 12, 2022 ಜ್ಯೋತಿಲಿಂಗಪ್ಪ

ಒಳಗಣ ಮರ

ಈ
ಪದ
ಏನು ನಿಜ ಹೇಳುತ್ತಾ
ನಿಜ ಹೇಳುವುದು ಅಲ್ಲಾ
ಕಾಣುವುದು ಅಲ್ಲಾ
ಕೇಳುವುದು ಅಲ್ಲಾ
ಅನುಭಾವಿಸುವುದು
ಭಾವದಲಿ ಆನು ನಿಜವಾಗುವುದು

ಈ
ಪದ ಅರ್ಥದಲಿ ಏನಿದೆಯೋ
ಅಕ್ಷರ ಬಲ್ಲವರು ಹೇಳಿ
ಓಂ ಹ್ರೀಂ….

ಈ
ಬೀಜದ
ಒಳಗೆ ಮರ ಅಡಗಿದೆ
ತೋರುವುದು ಹೇಗೆ

ನೆಲದಲಿ ಹುದುಗಿಸಬೇಕು
ನೀರು ಎರೆಯಬೇಕು
ಮೇಲಾಗಿ ಕಾಯಬೇಕು

ಆ
ಬೀಜದ ಒಳಗಣ ಮರ
ನಗುತಿದೆ ಈಗ ತೋರಿದರೂ ಕಾಣದು

ಈ
ತೊಗಲಿಗೆ ಹೊಳಪೇ
ರುದ್ರಾಕ್ಷಿ ಕೊಬ್ಬೆಲ್ಲಾ ಒಣಗಿದೆ
ಕನಸೊಳಗೂ ಕಾಡುತ್ತಿಲ್ಲ ಆ ದೇವತೆ.

Previous post ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
Next post ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ

Related Posts

ಸಂತೆಯೊಳಗಿನ ಧ್ಯಾನ
Share:
Poems

ಸಂತೆಯೊಳಗಿನ ಧ್ಯಾನ

May 10, 2022 ಜ್ಯೋತಿಲಿಂಗಪ್ಪ
ಈಗ ಗಾಳಿಗೆ ತೂರಿ ಹೋಗುವ ಜೊಳ್ಳು ಬಯಲೊಳಗೆ ಜೋಳಿಗೆಗೆ ಖಾಲಿ ಈ ಊರೇನು ಆ ಊರೇನು ಇರದ ಊರಲಿ ಕಾಲೂರುವೆ ಮೋಡದ ಮರೆಯಿಂದ ಬಂದ ಸೂರ್ಯ ಬೆಳಕಾಗಿಸಿದ ಕತ್ತಲಿತ್ತೇ ಗಾಳಿಯೂ ತೂರದ...
ಮನವೇ ಮನವೇ…
Share:
Poems

ಮನವೇ ಮನವೇ…

May 6, 2020 Bayalu
ಭವ ಸಂಸಾರದ ಸವಿಯನು ನಂಬಿ ಸವೆಯದಿರು ಮನವೇ ಶಿವಜ್ಞಾನಿಗಳ ತವಕದಿ ಬೆರಸು ಸವಿಯುಂಟಲೆ ಮನವೇ //ಪ// ಎಲುವನು ಕಡಿದ ಸೊಣಗನು ಕಂಡ ಫಲದಂತೆ ಮನವೇ ವಿಲವಿಲ ಎನ್ನುತ ನಲುಗಿದೆ ನೀನು...

Comments 1

  1. Malini Gowda
    Mar 23, 2022 Reply

    ಬದುಕಿನ ಹೂರಣ ಮರೆಯಾದಾಗ ಒಳಗಣ ಮರ ಒಣಗಿರುತ್ತದೋ ಅಥವಾ ಸರಿಯಾದ ಆರೈಕೆ ಸಿಗದೆ ಬೀಜವಿದ್ದಾಗ್ಯೂ ಮರ ಬೆಳೆಯದೇ ಹೋಗುತ್ತದೋ… ಕಾವ್ಯದ ಸ್ಫುರಣಗಳು ಅನಂತ.

Leave a Reply to Malini Gowda Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬೌದ್ಧ ಕಾವ್ಯದೃಷ್ಟಿ
ಬೌದ್ಧ ಕಾವ್ಯದೃಷ್ಟಿ
May 8, 2024
ಕಾದಿ ಗೆಲಿಸಯ್ಯ ಎನ್ನನು
ಕಾದಿ ಗೆಲಿಸಯ್ಯ ಎನ್ನನು
April 29, 2018
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
April 29, 2018
ನಾನು  ಬಿಂಬ
ನಾನು ಬಿಂಬ
September 13, 2025
ಶಾಂತಿ
ಶಾಂತಿ
April 11, 2025
ಹಣತೆ ಸಾಕು
ಹಣತೆ ಸಾಕು
September 14, 2024
ಹುಡುಕಾಟ
ಹುಡುಕಾಟ
July 21, 2024
ಬೆಳಕಿನೆಡೆಗೆ…
ಬೆಳಕಿನೆಡೆಗೆ…
June 10, 2023
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
May 6, 2021
Copyright © 2025 Bayalu