ಡಾ. ನಟರಾಜ ಬೂದಾಳು ನಮ್ಮ ನಾಡಿನ ಪ್ರಮುಖ ಚಿಂತಕರಲ್ಲಿ ಒಬ್ಬರು. ಬೌದ್ಧ, ಜೈನ, ಸಿದ್ಧ, ನಾಥ, ತತ್ವಪದ, ವಚನ ಮೊದಲಾದ ಶ್ರಮಣ
ಧಾರೆಗಳ ಮತ್ತು ವಿಜ್ಞಾನವನ್ನಾಧರಿಸಿದ ಕನ್ನಡ ಕಾವ್ಯ ಮೀಮಾಂಸೆಯ ಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ.
ಡಾ. ನಟರಾಜ ಬೂದಾಳು ನಮ್ಮ ನಾಡಿನ ಪ್ರಮುಖ ಚಿಂತಕರಲ್ಲಿ ಒಬ್ಬರು. ಬೌದ್ಧ, ಜೈನ, ಸಿದ್ಧ, ನಾಥ, ತತ್ವಪದ, ವಚನ ಮೊದಲಾದ ಶ್ರಮಣ
ಧಾರೆಗಳ ಮತ್ತು ವಿಜ್ಞಾನವನ್ನಾಧರಿಸಿದ ಕನ್ನಡ ಕಾವ್ಯ ಮೀಮಾಂಸೆಯ ಶೋಧನೆಯಲ್ಲಿ ತೊಡಗಿಕೊಂಡಿದ್ದಾರೆ.