ತತ್ವಪದಗಳ ಗಾರುಡಿಗ ಮಡಿವಾಳಪ್ಪನವರ ಕಾಯಕಭೂಮಿ ಕಲಬುರ್ಗಿ ಜಿಲ್ಲೆಯ ಕಡಕೋಳದ ಇವರಿಗೆ ತತ್ವಪದ, ರಂಗಭೂಮಿ ಕುರಿತು ದಿವಿನಾದ ಪ್ರೀತಿ. ಓದುವುದು, ಆಗಾಗ ಬರೆಯುವುದು. ಹದಿನಾರು ಕೃತಿಗಳು ಪ್ರಕಟವಾಗಿವೆ. ಯಡ್ರಾಮಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ತತ್ವಪದಗಳ ಗಾರುಡಿಗ ಮಡಿವಾಳಪ್ಪನವರ ಕಾಯಕಭೂಮಿ ಕಲಬುರ್ಗಿ ಜಿಲ್ಲೆಯ ಕಡಕೋಳದ ಇವರಿಗೆ ತತ್ವಪದ, ರಂಗಭೂಮಿ ಕುರಿತು ದಿವಿನಾದ ಪ್ರೀತಿ. ಓದುವುದು, ಆಗಾಗ ಬರೆಯುವುದು. ಹದಿನಾರು ಕೃತಿಗಳು ಪ್ರಕಟವಾಗಿವೆ. ಯಡ್ರಾಮಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.