Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕೇಳಿಸಿತೇ?
Share:
Poems April 6, 2024 ಜ್ಯೋತಿಲಿಂಗಪ್ಪ

ಕೇಳಿಸಿತೇ?

ಈ
ಮೂರರ ತಿರುಳ ತೆಗೆದವರಾರು
ಐದರ ಒಗಟ ಬಿಡಿಸಿದವರಾರು
ಆರರ ಬೆಡಗು ಸವಿದವರಾರು

ಎರಡರಲಿ ಒಂದಾಗುವುದು
ಒಂದರಲಿ ಹಲವಾಗುವುದು
ಒಂದೆರಡಾಗಿ ಎರಡು ನಾಲ್ಕಾಗಿ…
ಅನಂತವ ಕಂಡರೆ ಹೇಳಿ

ನಿಂದರೆ ನೀ ಕೆಡುವೆ
ಬಂದರೆ ನಾ ಕೆಡುವೆ

ಸಂತೆಗೆ ಬಂದವರ ಕೂಡೆ
ಸಮಯಾಚಾರವೇ…

ಅರಿವ ಮುನ್ನವೇ ಅರಿದೆನೆಂಬುದಿಲ್ಲ
ಅರಿದ ಮೇಲೆ ಅರಿವೆಂಬುದೇ ಇರದು

ನೆಲಕ್ಕೆ ಬಿತ್ತಿದ ಬೀಜ
ಮೊಳಕೆಯ ಸದ್ದು…
ಕೇಳಿಸಿತೇ…?

Previous post ಗುರು ಶಿಷ್ಯ ಸಂಬಂಧ
ಗುರು ಶಿಷ್ಯ ಸಂಬಂಧ
Next post ಒಂದಾಗಿ ನಿಂತೆ…
ಒಂದಾಗಿ ನಿಂತೆ…

Related Posts

ನಾನು ಯಾರು?
Share:
Poems

ನಾನು ಯಾರು?

December 8, 2021 Bayalu
ಕನ್ನಡಿ ಪ್ರತಿಬಿಂಬದಲ್ಲಿ ಕಂಡ ಕರಿಮೈಯ ಕವಚ ನೋಡಿ ಊಹಿಸಿಕೊಂಡದ್ದು ಸತ್ತು ಶವವಾಗಿ ಮಣ್ಣಲ್ಲಿ ಮಣ್ಣಾಗಿ ಹೋದವರನು ಕಂಡು ಊಹೆ ಕಳಚಿ, ಮೈಯ ಭ್ರಮೆಯಿಂದ ಹೊರಬಿದ್ದವನು ಕೇಳಿದ ನಾನು...
ಕಣ್ಣ ದೀಪ
Share:
Poems

ಕಣ್ಣ ದೀಪ

September 7, 2021 ಜ್ಯೋತಿಲಿಂಗಪ್ಪ
ನನ್ನ ಮನೆಯ ಅಂಗಳದಲ್ಲಿ ಒಬ್ಬ ಬುದ್ಧನಿದ್ದಾನೆ ಶೋ ಕೇಸಿನಲ್ಲಿ ಒಬ್ಬ ಬುದ್ಧನಿದ್ದಾನೆ ಗೋಡೆಯ ಮೇಲೆ ಒಬ್ಬ ಬುದ್ಧನಿದ್ದಾನೆ ಎಲ್ಲೆಲ್ಲೂ ಬುದ್ಧ ಬುದ್ಧ ಒಳಗೆ ಖಾಲಿ ಗೋಡೆಯ ಹಿಂದೆ...

Comments 1

  1. ಜಯರಾಜ ಸಿದ್ದಾಪುರ
    Apr 12, 2024 Reply

    ಮೂರು, ಐದು, ಆರು, ಎರಡು, ಒಂದು… ಇವುಗಳ ಮರ್ಮ ತಿಳಿಯದೇ ಮೊಳಕೆಯ ಸದ್ದು ಹೇಗೆ ತಾನೆ ಕೇಳಿಸುತ್ತದೆ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅನಿಮಿಷ- ಕಾದು ಗಾರಾದ ಮಣ್ಣು(7)
ಅನಿಮಿಷ- ಕಾದು ಗಾರಾದ ಮಣ್ಣು(7)
June 12, 2025
ಮೈಸೂರು ಜನಗಣತಿ (ಭಾಗ-3)
ಮೈಸೂರು ಜನಗಣತಿ (ಭಾಗ-3)
May 10, 2023
ಕಾಲನೆಂಬ ಜಾಲಗಾರ…
ಕಾಲನೆಂಬ ಜಾಲಗಾರ…
January 7, 2019
ಶಿವಮಯ-ಶಿವೇತರ ಗುಣಗಳು
ಶಿವಮಯ-ಶಿವೇತರ ಗುಣಗಳು
January 4, 2020
ಯೋಗ – ಶಿವಯೋಗ
ಯೋಗ – ಶಿವಯೋಗ
August 2, 2019
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
ಘನಲಿಂಗಿ ದೇವರು ಮತ್ತು ವಚನ ಇತಿಹಾಸ
January 7, 2022
ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು
August 6, 2022
ಮಣ್ಣಿನ ಹೃದಯದಲಿ
ಮಣ್ಣಿನ ಹೃದಯದಲಿ
September 13, 2025
ಹೀಗೊಂದು ಸಂವಾದ…
ಹೀಗೊಂದು ಸಂವಾದ…
April 6, 2023
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
December 6, 2020
Copyright © 2025 Bayalu