Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹಾಯ್ಕುಗಳು
Share:
Poems November 10, 2022 ಜ್ಯೋತಿಲಿಂಗಪ್ಪ

ಹಾಯ್ಕುಗಳು

೦೧

ಖಾಲಿ ಮನೆಯ
ಬಾಗಿಲು ಬಡಿದರೆ
ಸದ್ದು ಕೇಳಿತು.

೦೨

ಹೆಂಡದ ಹುಳಿ
ವಾಸನೆ ಮಡಿಕೆಯ
ಖಾಲಿಗಂಟದು.

೦೩

ಏನು ಸೋಜಿಗ
ಹೂವ ಪರಿಮಳವ
ಗಾಳಿ ಹೊತ್ತುದು.

೦೪

ದೀಪ ಆರಿತು
ಇದ್ದ ಬೆಳಕು ಎಲ್ಲಿ
ಹೋಯಿತು ಈಗ.

೦೫

ಆಕಾಶ ನೀಲಿ
ಹಗಲಷ್ಟೇ ಕಂಡದ್ದು
ಇರುಳು ಕಪ್ಪು.

Previous post ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
Next post ಅನಾದಿ ಕಾಲದ ಗಂಟು…
ಅನಾದಿ ಕಾಲದ ಗಂಟು…

Related Posts

ಆ ದಾರಿಯೇನು ಕುರುಡೇ…
Share:
Poems

ಆ ದಾರಿಯೇನು ಕುರುಡೇ…

June 5, 2021 ಜ್ಯೋತಿಲಿಂಗಪ್ಪ
ಅಪ್ಪ ಬೆಳೆಸಿದ ಆಲ ಬಯಲ ಮುಟ್ಟಲಿಲ್ಲ ಮಗ ಕಡಿದ ಬಿಳಿಲು ನೆಲ ಮುಟ್ಟಲಿಲ್ಲ ಈಗ ಆಲದ ಬುಡ ಬಯಲೊಳಗೆ ನೆಲಕಂಟಿದೆ ಈ ಹುಣುಸೇ ಮರದ ಹುಳಿಗೇನು ಮುಪ್ಪೇ ಕನ್ಯೆಯ ಬೆನ್ನ ಬೆವರ ಉಪ್ಪು...
ಕೊನೆಯಿರದ ಚಕ್ರದ ಉರುಳು
Share:
Poems

ಕೊನೆಯಿರದ ಚಕ್ರದ ಉರುಳು

October 21, 2024 ಜಬೀವುಲ್ಲಾ ಎಂ.ಅಸದ್
ಬೆಳಗು ಕತ್ತಲಿನೊಳಗೊ ಕತ್ತಲು ಬೆಳಗಿನೊಳಗೊ ನರ್ತಿಸುತ್ತಿರೆ ಜೀವ, ಭಾವ, ದೇಹ, ಆತ್ಮ ಎಲ್ಲಾ ಬಯಲಾಗಿ ಬಯಲೊಳಗೊ… ಸತ್ಯ ಸುಳ್ಳಿನೊಳಗೊ ಸುಳ್ಳು ಸತ್ಯದೊಳಗೊ ಹತ್ತಿ...

Comments 1

  1. ಜಗದೀಶ್ ಹೊಳಲ್ಕೆರೆ
    Nov 17, 2022 Reply

    ಹಾಯ್ಕುಗಳು ಹೊಸ ನಮೂನೆಯ ಕಾವ್ಯ ಪ್ರಕಾರವಲ್ಲದಿದ್ದರೂ ಇಲ್ಲಿಯ ವಿಚಾರಗಳು ಆಧ್ಯಾತ್ಮದ ತುಣುಕುಗಳಂತೆ ಗಮನ ಸೆಳೆಯುತ್ತವೆ. ಪುಟ್ಟ ಸಾಲುಗಳಲ್ಲಿ ಗಹನ ಅರ್ಥಗಳು ಅಡಕವಾಗಿವೆ. ಶರಣ ಜ್ಯೋತಿಲಿಂಗಪ್ಪನವರ ಕವನಗಳನ್ನು ಬಯಲುನಲ್ಲಿ ಆಸಕ್ತಿಯಿಂದ ಗಮನಿಸುತ್ತಿದ್ದೇನೆ. ವಂದನೆಗಳು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹೀಗೊಂದು ತಲಪರಿಗೆ (ಭಾಗ-5)
ಹೀಗೊಂದು ತಲಪರಿಗೆ (ಭಾಗ-5)
December 8, 2021
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
ವಚನಗಳು ಮತ್ತು ಹಿಂದುಸ್ಥಾನಿ ಸಂಗೀತ
April 6, 2024
ಹೀಗೊಂದು ಸಂವಾದ…
ಹೀಗೊಂದು ಸಂವಾದ…
April 6, 2023
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
March 17, 2021
ಕೊಂಡಗುಳಿ ಕೇಶಿರಾಜ ಮತ್ತು…
ಕೊಂಡಗುಳಿ ಕೇಶಿರಾಜ ಮತ್ತು…
April 6, 2020
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
ದೂಷಕರ ಧೂಮಕೇತು
ದೂಷಕರ ಧೂಮಕೇತು
August 8, 2021
ಲಿಂಗಾಯತಧರ್ಮ ಸಂಸ್ಥಾಪಕರು -2
ಲಿಂಗಾಯತಧರ್ಮ ಸಂಸ್ಥಾಪಕರು -2
May 8, 2024
ಮಹಾಮನೆಯ ಕಟ್ಟಿದ ಬಸವಣ್ಣ
ಮಹಾಮನೆಯ ಕಟ್ಟಿದ ಬಸವಣ್ಣ
December 8, 2021
ಗುಟುಕು ಆಸೆ…
ಗುಟುಕು ಆಸೆ…
May 8, 2024
Copyright © 2025 Bayalu