Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗಡಿಯಲ್ಲಿ ನಿಂತು…
Share:
Poems May 6, 2021 ಜ್ಯೋತಿಲಿಂಗಪ್ಪ

ಗಡಿಯಲ್ಲಿ ನಿಂತು…

ಈ
ಬಯಲಲಿ
ಕುಳಿತು ಹಿಂದಣ
ಹೆಜ್ಜೆಗಳ ಎಣಿಸುತಿರುವೆ ಖಾಲಿ

ಮುಖವಿಲ್ಲದ ನಾಳೆಗಳು
ಮುಖವಾಡದ ನಿನ್ನೆಗಳು
ಮುಖಾಮುಖಿ ಯ ಇಂದು

ಈ
ಅರಳಿದ
ಅರಳೆ ರಾಟೆಯಲಿ
ಸಿಲುಕಿ ನೂಲು ಹಾಸು ಹೊಕ್ಕು
ಬಟ್ಟೆ ದಿಕ್ಕು ತಪ್ಪಿತೇ ಎಳೆ

ಇಂದು
ಹುಣ್ಣುಮೆ ಮೂಡಲ
ಕನ್ನಡಿಯಲಿ ಉದಯಿಸಿರುವ
ಭಾನು ತಣ್ಣಗೆ

ಈ
ಹುಟ್ಟಿಗೆ
ನಕ್ಕವರು ಯಾರು ಸಾವರೇ..

ಊರಿಲ್ಲದ ಊರ
ಗಡಿಯ ದಾಟಲಿ ಹೇಗೆ?

Previous post ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
Next post ಸುತ್ತಿ ಸುಳಿವ ಆಟ
ಸುತ್ತಿ ಸುಳಿವ ಆಟ

Related Posts

ಕ್ವಾಂಟಮ್ ಮೋಡಿ
Share:
Poems

ಕ್ವಾಂಟಮ್ ಮೋಡಿ

November 9, 2021 ಜ್ಯೋತಿಲಿಂಗಪ್ಪ
ನನ್ನ ಸುತ್ತುತ್ತಿದೆ ಈ ಬೆಳಕಿಲ್ಲದ ನೆರಳು ಎಣಿಸಲಾರೆ ಈ ಬಯಲ ಹೆಜ್ಜೆ ನನ್ನೀ ನೆಲಕೆ ಬಂದ ನನ್ನೀ ಪ್ರಜ್ಞೆ ನನ್ನೀ ನೆರಳಾಟವ ಮೆಚ್ಚಿದೆ ಬುದ್ಧನ ಹೆಜ್ಜೆ ಅಲ್ಲಮನ ಹೆಜ್ಜೆ ಈಗ...
ನೀನು ನಾನಲ್ಲ…
Share:
Poems

ನೀನು ನಾನಲ್ಲ…

July 21, 2024 ಕೆ.ಆರ್ ಮಂಗಳಾ
ಹಿಂದಿನ ಹೆಜ್ಜೆಗಳಲಿ ತನ್ನನ್ನೇ ಅರಸುವ ಮುಂದಿನ ದಿನಗಳಲಿ ತನ್ನನ್ನೇ ಮೆರೆಯಿಸುವ ಅಸ್ತಿತ್ವದ ಹುಡುಕಾಟವೇ ನೀನು ನಾನಲ್ಲ ಎಂದೋ ಆದುದನು ಜತನದಲಿ ಕೂಡಿಟ್ಟು ಎಲ್ಲವನೂ ಎಲ್ಲರನೂ ಆ...

Comments 2

  1. Rajesh R
    May 16, 2021 Reply

    ಮುಖವಿಲ್ಲದ ನಾಳೆಗಳು, ಮುಖವಾಡದ ನಿನ್ನೆಗಳು… ಆಹಾ ಸುಂದರ ಸಾಲುಗಳು.

  2. Padmalaya
    May 26, 2021 Reply

    ಸಂಪ್ರದಾಯಿಕ ಕಾವ್ಯ ಪರಂಪರೆಯ ಹಂಗಿಲ್ಲದೆ ಬಯಲಕಾವ್ಯದ ಬೆಡಗೊಂದು ಹೇಗಿದ್ದಾತು? ಎಂಬುದು ಜೋತಿಲಿಂಗಪ್ಪನವರ ಲೇಖನಿಯಲ್ಲಿ ಸುಲಲಿತವಾಗಿ ಸಾಗುತ್ತದೆ.ಏನನ್ನೂ ದಕ್ಕಿಸಿಕೊಳ್ಳದೇ ಖಾಲಿಯಾಗೇ ಉಳಿದು ಶೂನ್ನ ರಸದಲ್ಲಿ ಶೂನ್ಯವಾದ ನಿಗೂಢವನ್ನ ನಿಗೂಢವಾಗಿಸಿ ನಿಷ್ಯೇಶತನ ಕಾಡುವಂತಹ ಶಿಕ್ಷೆ ನೀಡುವುದು ಅವರ ಕಾವ್ಯದ ಲಕ್ಷಣ.ಆದ್ದರಿಂದಲೇ ಅವರ ಬರಹದ ಓದು ಯಾವುದಕ್ಕೂ ದಕ್ಕದೇ ನಮ್ಮ ಜ್ಞಾನದ ಅಹಂಕಾರಶನ್ನ ಅಪಹಾಸ್ಯ ಮಾಡಿ ಕಂಗೆಡಿಸಿಬಿಡುತ್ತದೆ…..ಹೀಗೆ ಅವರು ಬರೆಯುತ್ತಲೇ ಇರಲಿ……

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನುವಿನ ಉಪಟಳ
ನಾನುವಿನ ಉಪಟಳ
December 13, 2024
ಭಕ್ತನಾಗುವುದೆಂದರೆ…
ಭಕ್ತನಾಗುವುದೆಂದರೆ…
January 10, 2021
ಕಾಲ- ಕಲ್ಪಿತವೇ?
ಕಾಲ- ಕಲ್ಪಿತವೇ?
April 11, 2025
ಗಮ್ಯದೆಡೆಗೆ ಗಮನ
ಗಮ್ಯದೆಡೆಗೆ ಗಮನ
July 5, 2019
ಮೊಟ್ಟೆ- ಗೂಡು
ಮೊಟ್ಟೆ- ಗೂಡು
April 11, 2025
ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
April 6, 2024
ದಂಪತಿಗಳಲ್ಲಿ ಅನುಭಾವ ಚಿಂತನ
ದಂಪತಿಗಳಲ್ಲಿ ಅನುಭಾವ ಚಿಂತನ
March 12, 2022
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
ಗುರುವೇ ತೆತ್ತಿಗನಾದ
ಗುರುವೇ ತೆತ್ತಿಗನಾದ
April 29, 2018
ನೀರಬೊಂಬೆಗೆ ನಿರಾಳದ ಗೆಜ್ಜೆ
ನೀರಬೊಂಬೆಗೆ ನಿರಾಳದ ಗೆಜ್ಜೆ
April 29, 2018
Copyright © 2025 Bayalu