Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗಡಿಯಲ್ಲಿ ನಿಂತು…
Share:
Poems May 6, 2021 ಜ್ಯೋತಿಲಿಂಗಪ್ಪ

ಗಡಿಯಲ್ಲಿ ನಿಂತು…

ಈ
ಬಯಲಲಿ
ಕುಳಿತು ಹಿಂದಣ
ಹೆಜ್ಜೆಗಳ ಎಣಿಸುತಿರುವೆ ಖಾಲಿ

ಮುಖವಿಲ್ಲದ ನಾಳೆಗಳು
ಮುಖವಾಡದ ನಿನ್ನೆಗಳು
ಮುಖಾಮುಖಿ ಯ ಇಂದು

ಈ
ಅರಳಿದ
ಅರಳೆ ರಾಟೆಯಲಿ
ಸಿಲುಕಿ ನೂಲು ಹಾಸು ಹೊಕ್ಕು
ಬಟ್ಟೆ ದಿಕ್ಕು ತಪ್ಪಿತೇ ಎಳೆ

ಇಂದು
ಹುಣ್ಣುಮೆ ಮೂಡಲ
ಕನ್ನಡಿಯಲಿ ಉದಯಿಸಿರುವ
ಭಾನು ತಣ್ಣಗೆ

ಈ
ಹುಟ್ಟಿಗೆ
ನಕ್ಕವರು ಯಾರು ಸಾವರೇ..

ಊರಿಲ್ಲದ ಊರ
ಗಡಿಯ ದಾಟಲಿ ಹೇಗೆ?

Previous post ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
Next post ಸುತ್ತಿ ಸುಳಿವ ಆಟ
ಸುತ್ತಿ ಸುಳಿವ ಆಟ

Related Posts

ನದಿಯನರಸುತ್ತಾ…
Share:
Poems

ನದಿಯನರಸುತ್ತಾ…

October 6, 2020 ಜ್ಯೋತಿಲಿಂಗಪ್ಪ
ಜ್ಞಾನವೆಂಬುದೇನು? ಮನೋ ಭೇದ. -ಅಲ್ಲಮ ನಾನು ಹುಟ್ಟುವಾಗ ಹೇಳಿ ಬಂದೆನೇ ಸಾಯುವಾಗಲೂ ಅಷ್ಟೇ ಬದುಕು ಹೇಳದು ಏನೂ ಈ ಕಡಲಲಿ ಕಳೆದಿರುವ ನದಿ ಹುಡುಕುತಿರುವೆ ಹುಡುಕುತಿರುವ ನದಿ...
ಅರಿವು-ಮರೆವಿನಾಟ
Share:
Poems

ಅರಿವು-ಮರೆವಿನಾಟ

August 8, 2021 ಕೆ.ಆರ್ ಮಂಗಳಾ
ನೀನರಿಯೆ ನಾನಾರೆಂದು ನಾಮರೆತೆ ನೀನಾರೆಂದು ನನ್ನಲ್ಲೇ ನೀನಿದ್ದರೂ ನಿನ್ನಿಂದಲೇ ನಾ ಬದುಕಿದ್ದರೂ… ಇದೇ ಅಲ್ಲವೇ ವಿಸ್ಮಯ? ನಾ-ನೀನೆಂಬ ಉಭಯವೇ ಇಲ್ಲ ಭ್ರಮೆಗೆ ಬಲಿಯಾಗದೆ ತಿಳಿದು...

Comments 2

  1. Rajesh R
    May 16, 2021 Reply

    ಮುಖವಿಲ್ಲದ ನಾಳೆಗಳು, ಮುಖವಾಡದ ನಿನ್ನೆಗಳು… ಆಹಾ ಸುಂದರ ಸಾಲುಗಳು.

  2. Padmalaya
    May 26, 2021 Reply

    ಸಂಪ್ರದಾಯಿಕ ಕಾವ್ಯ ಪರಂಪರೆಯ ಹಂಗಿಲ್ಲದೆ ಬಯಲಕಾವ್ಯದ ಬೆಡಗೊಂದು ಹೇಗಿದ್ದಾತು? ಎಂಬುದು ಜೋತಿಲಿಂಗಪ್ಪನವರ ಲೇಖನಿಯಲ್ಲಿ ಸುಲಲಿತವಾಗಿ ಸಾಗುತ್ತದೆ.ಏನನ್ನೂ ದಕ್ಕಿಸಿಕೊಳ್ಳದೇ ಖಾಲಿಯಾಗೇ ಉಳಿದು ಶೂನ್ನ ರಸದಲ್ಲಿ ಶೂನ್ಯವಾದ ನಿಗೂಢವನ್ನ ನಿಗೂಢವಾಗಿಸಿ ನಿಷ್ಯೇಶತನ ಕಾಡುವಂತಹ ಶಿಕ್ಷೆ ನೀಡುವುದು ಅವರ ಕಾವ್ಯದ ಲಕ್ಷಣ.ಆದ್ದರಿಂದಲೇ ಅವರ ಬರಹದ ಓದು ಯಾವುದಕ್ಕೂ ದಕ್ಕದೇ ನಮ್ಮ ಜ್ಞಾನದ ಅಹಂಕಾರಶನ್ನ ಅಪಹಾಸ್ಯ ಮಾಡಿ ಕಂಗೆಡಿಸಿಬಿಡುತ್ತದೆ…..ಹೀಗೆ ಅವರು ಬರೆಯುತ್ತಲೇ ಇರಲಿ……

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಗಳಲ್ಲಿ ಜೀವವಿಜ್ಞಾನ
ವಚನಗಳಲ್ಲಿ ಜೀವವಿಜ್ಞಾನ
December 22, 2019
ಮನಕ್ಕೆ ಮನ ಸಾಕ್ಷಿಯಾಗಿ…
ಮನಕ್ಕೆ ಮನ ಸಾಕ್ಷಿಯಾಗಿ…
October 2, 2018
ಭಾಷೆ ಮತ್ತು ಚಿಂತನೆ
ಭಾಷೆ ಮತ್ತು ಚಿಂತನೆ
September 14, 2024
ಗಂಟಿನ ನಂಟು
ಗಂಟಿನ ನಂಟು
November 7, 2020
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು
August 6, 2022
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
March 6, 2024
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
April 29, 2018
ಸತ್ಯ, ಪರೋಪಕಾರ, ಬ್ರಹ್ಮಚರ್ಯ
ಸತ್ಯ, ಪರೋಪಕಾರ, ಬ್ರಹ್ಮಚರ್ಯ
February 6, 2025
ಸನಾತನ ಧರ್ಮ
ಸನಾತನ ಧರ್ಮ
October 10, 2023
Copyright © 2025 Bayalu