Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗಡಿಯಲ್ಲಿ ನಿಂತು…
Share:
Poems May 6, 2021 ಜ್ಯೋತಿಲಿಂಗಪ್ಪ

ಗಡಿಯಲ್ಲಿ ನಿಂತು…

ಈ
ಬಯಲಲಿ
ಕುಳಿತು ಹಿಂದಣ
ಹೆಜ್ಜೆಗಳ ಎಣಿಸುತಿರುವೆ ಖಾಲಿ

ಮುಖವಿಲ್ಲದ ನಾಳೆಗಳು
ಮುಖವಾಡದ ನಿನ್ನೆಗಳು
ಮುಖಾಮುಖಿ ಯ ಇಂದು

ಈ
ಅರಳಿದ
ಅರಳೆ ರಾಟೆಯಲಿ
ಸಿಲುಕಿ ನೂಲು ಹಾಸು ಹೊಕ್ಕು
ಬಟ್ಟೆ ದಿಕ್ಕು ತಪ್ಪಿತೇ ಎಳೆ

ಇಂದು
ಹುಣ್ಣುಮೆ ಮೂಡಲ
ಕನ್ನಡಿಯಲಿ ಉದಯಿಸಿರುವ
ಭಾನು ತಣ್ಣಗೆ

ಈ
ಹುಟ್ಟಿಗೆ
ನಕ್ಕವರು ಯಾರು ಸಾವರೇ..

ಊರಿಲ್ಲದ ಊರ
ಗಡಿಯ ದಾಟಲಿ ಹೇಗೆ?

Previous post ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
Next post ಸುತ್ತಿ ಸುಳಿವ ಆಟ
ಸುತ್ತಿ ಸುಳಿವ ಆಟ

Related Posts

ಈ ಕ್ಷಣದ ಸತ್ಯ
Share:
Poems

ಈ ಕ್ಷಣದ ಸತ್ಯ

March 12, 2022 ಕೆ.ಆರ್ ಮಂಗಳಾ
ಧಗಧಗಿಸಿ ಮೇಲೇರುತಿಹ ಕೆನ್ನಾಲಿಗೆಯ ಈ ಬೆಂಕಿ ಅಡಗಿತ್ತು ಎಲ್ಲಿ? ಮರದ ಬೊಡ್ಡೆಯಲೋ? ಒಣಗಿದ ಸೌದೆಯಲೋ, ಮದ್ದಗೀರಿದ ಕಡ್ಡಿಯಲ್ಲೋ, ಊದುತಿಹ ಗಾಳಿಯಲ್ಲೋ? ಎಲ್ಲಿಂದ ಬಂತು ಕಣ್ಣ...
ಇದ್ದ ಅಲ್ಲಮ ಇಲ್ಲದಂತೆ
Share:
Poems

ಇದ್ದ ಅಲ್ಲಮ ಇಲ್ಲದಂತೆ

April 29, 2018 ಡಾ. ಶಶಿಕಾಂತ ಪಟ್ಟಣ
ಕಲ್ಯಾಣ ಹಣತೆ ಭಕ್ತಿ ರಸ ತೈಲ ಅನುಭವ ಅಬ್ಬರ ಚಿಂತನೆ ಹೊರಗೆ ದುಡಿ ಮದ್ದಳೆ ಸದ್ದು ಒಳಗೊಳಗೆ ಮಿಡಿವ ತಂತಿ. ಕಾಣಲಾಗದ ತೋರಬಾರದ ಮಹಾ ಘನವ ತೋರಿ ಅರಿವು ಮರೆಯ ಜಾಣ ಅಂಧ ಮೌಢ್ಯಕೆ...

Comments 2

  1. Rajesh R
    May 16, 2021 Reply

    ಮುಖವಿಲ್ಲದ ನಾಳೆಗಳು, ಮುಖವಾಡದ ನಿನ್ನೆಗಳು… ಆಹಾ ಸುಂದರ ಸಾಲುಗಳು.

  2. Padmalaya
    May 26, 2021 Reply

    ಸಂಪ್ರದಾಯಿಕ ಕಾವ್ಯ ಪರಂಪರೆಯ ಹಂಗಿಲ್ಲದೆ ಬಯಲಕಾವ್ಯದ ಬೆಡಗೊಂದು ಹೇಗಿದ್ದಾತು? ಎಂಬುದು ಜೋತಿಲಿಂಗಪ್ಪನವರ ಲೇಖನಿಯಲ್ಲಿ ಸುಲಲಿತವಾಗಿ ಸಾಗುತ್ತದೆ.ಏನನ್ನೂ ದಕ್ಕಿಸಿಕೊಳ್ಳದೇ ಖಾಲಿಯಾಗೇ ಉಳಿದು ಶೂನ್ನ ರಸದಲ್ಲಿ ಶೂನ್ಯವಾದ ನಿಗೂಢವನ್ನ ನಿಗೂಢವಾಗಿಸಿ ನಿಷ್ಯೇಶತನ ಕಾಡುವಂತಹ ಶಿಕ್ಷೆ ನೀಡುವುದು ಅವರ ಕಾವ್ಯದ ಲಕ್ಷಣ.ಆದ್ದರಿಂದಲೇ ಅವರ ಬರಹದ ಓದು ಯಾವುದಕ್ಕೂ ದಕ್ಕದೇ ನಮ್ಮ ಜ್ಞಾನದ ಅಹಂಕಾರಶನ್ನ ಅಪಹಾಸ್ಯ ಮಾಡಿ ಕಂಗೆಡಿಸಿಬಿಡುತ್ತದೆ…..ಹೀಗೆ ಅವರು ಬರೆಯುತ್ತಲೇ ಇರಲಿ……

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
ಅವಿರಳ ಅನುಭಾವಿ-4
ಅವಿರಳ ಅನುಭಾವಿ-4
June 17, 2020
ಹರನು ಮೂಲಿಗನಾಗಿ…
ಹರನು ಮೂಲಿಗನಾಗಿ…
March 5, 2019
ಲಿಂಗಾಯತ ಮಠಗಳು ಮತ್ತು ಬಸವತತ್ವ
ಲಿಂಗಾಯತ ಮಠಗಳು ಮತ್ತು ಬಸವತತ್ವ
July 21, 2024
ದಡ ಸೋಂಕದ ಅಲೆಗಳು
ದಡ ಸೋಂಕದ ಅಲೆಗಳು
July 10, 2025
ಶರಣೆಯರ ಸ್ಮಾರಕಗಳು
ಶರಣೆಯರ ಸ್ಮಾರಕಗಳು
April 29, 2018
ಅರಿವಿನ ಬಾಗಿಲು…
ಅರಿವಿನ ಬಾಗಿಲು…
October 13, 2022
ಗೇಣು ದಾರಿ
ಗೇಣು ದಾರಿ
July 10, 2023
ಕಾಯವೇ ಕೈಲಾಸ
ಕಾಯವೇ ಕೈಲಾಸ
April 29, 2018
ವಚನ – ಸಾಂಸ್ಕೃತಿಕ ತಲ್ಲಣಗಳು
ವಚನ – ಸಾಂಸ್ಕೃತಿಕ ತಲ್ಲಣಗಳು
November 1, 2018
Copyright © 2026 Bayalu