Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗೇಣು ದಾರಿ
Share:
Poems July 10, 2023 ಜ್ಯೋತಿಲಿಂಗಪ್ಪ

ಗೇಣು ದಾರಿ

ಮುಂದಿನ ಕಾಲು ಹಿಂದಕೆ ಬಾರದೇ
ಹಿಂದಿನ ಕಾಲು ಮುಂದಕೆ ಬಾರದೇ
ಹಿಂದು ಮುಂದು ಸಂತೆ ದಾರಿ

ತನ್ನರಿವೇ ತನ್ನ ಕುರುಹು
ತನ್ನ ಕುರುಹೇ ತನ್ನರಿವು
ಹಿಂದು ಮುಂದಾದು

ಪೂಜಿಸಿದೆ ಭಕ್ತಿ ಬಾರದೇ
ಭಕ್ತಿ ಬಾರದೇ ಪೂಜಿಸದಾದೆ

ಇದೇನು ಬೆಂಕಿಯೋ
ಒಳಗೆ ಸುಡುವುದು ಹೊರಗೆ ಉರಿಯುವುದು

ಕರುಳಿಲ್ಲ ಕಣ್ಣಿಲ್ಲ
ತಿಂದುದೆಲ್ಲವ ಹಿಂಡುವುದು

ಇರುವ ಎರಡು ಕಾಲು
ಹಿಂದು ಮುಂದಾದರೆ ನಡೆ

ಇನ್ನೇನು ಇನ್ನೇನೋ
ಒಂದೇ ಗೇಣು ಈ ದಾರಿ…

Previous post ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
Next post ನಿಜ ನನಸಿನ ತಾವ…
ನಿಜ ನನಸಿನ ತಾವ…

Related Posts

ಕಾಣದ ಬೆಳಕ ಜಾಡನರಸಿ…
Share:
Poems

ಕಾಣದ ಬೆಳಕ ಜಾಡನರಸಿ…

December 13, 2024 ಜಬೀವುಲ್ಲಾ ಎಂ.ಅಸದ್
ಮರೆತ ಇಳಿ ಸಂಜೆಯೊಂದು ಮುಂಜಾನೆಗೆ ಕಾಡುವಾಗ ಕಾಫಿ ಮುಗಿದ ಕಪ್ಪಿನಲಿ ತುಂಬಿ ಚೆಲ್ಲಿದೆ ವೈರಾಗ್ಯ ಶೂನ್ಯ ಹೀರಿದವನೆ ವಶ ಕಾಲು ಮುರಿದ ಕುರ್ಚಿಯ ಮೇಲು ಕಾಲಿನ ಮೇಲೆ ಕಾಲು ಹಾಕಿ...
ಅನಾದಿ ಕಾಲದ ಗಂಟು…
Share:
Poems

ಅನಾದಿ ಕಾಲದ ಗಂಟು…

November 10, 2022 ಕೆ.ಆರ್ ಮಂಗಳಾ
ಹಗುರಾಗುತಿದೆ ಹೃದಯ ಹೆಗಲ ಹೊರೆ ಇಳಿದು ಭೂಮಿಗಿಂತಲೂ ವಜನ ಹತ್ತಿಗಿಂತಲೂ ಹಗುರ ಹೊರಲಾಗದ ಭಾರ ಹೊತ್ತಿದ್ದ ಎದೆಗೆ, ಈಗ ಎಂಥದೋ ನಿರಾಳ… ಕಣ್ಣುಬಿಟ್ಟಾಗಿನಿಂದ ಕಂಡದ್ದು ಎಲ್ಲೆಲ್ಲೋ...

Comments 3

  1. BasanGowda Patil
    Jul 12, 2023 Reply

    ಗೇಣು ದಾರಿಯ ನಡಿಗೆ ಜೀವನ ಪೂರ್ತಿ ನಡೆದರೂ ಸಾಗುವುದಿಲ್ಲವಲ್ಲಾ!

    • ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
      Jul 13, 2023 Reply

      ಹೌದಲ್ವಾ… ನಿಮ್ಮ ಓದಿಗೆ ಶರಣು.

  2. Mahantesh Murakonda
    Jul 17, 2023 Reply

    ಗೇಣು ದಾರಿ ಚಲಿಸಲು ಹಿನ್ನಡೆಯಬೇಕೋ, ಮುಂದಕ್ಕೆ ಚಲಿಸಬೇಕೋ… ಜಿಜ್ಞಾಸೆಗೆ ಹಚ್ಚುವ ಕವನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
April 6, 2023
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
ಒಳಗನರಿವ ಬೆಡಗು
ಒಳಗನರಿವ ಬೆಡಗು
September 10, 2022
ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
July 4, 2022
ಮಣ್ಣು ಮೆಟ್ಟಿದ ದಾರಿ
ಮಣ್ಣು ಮೆಟ್ಟಿದ ದಾರಿ
October 5, 2021
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
ಬಸವಬಳ್ಳಿಗಳ ಸಾಂಸ್ಕೃತಿಕ ಯಾತ್ರೆ
March 9, 2023
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
ಶೂನ್ಯ ಸಂಪಾದನೆ – ಸಂಪಾದನೆಯ ತಾತ್ವಿಕತೆ
March 12, 2022
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ಚಿತ್ತ ಸತ್ಯ…
ಚಿತ್ತ ಸತ್ಯ…
June 14, 2024
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
Copyright © 2025 Bayalu