ಸಂಶೋಧಕಿ, ಹೋರಾಟಗಾರ್ತಿ, ಚಿಂತಕಿ ಮೀನಾಕ್ಷಿ ಬಾಳಿ, ಸದಾ ಚಿಂತನೆಯತ್ತ ತಮ್ಮ ನಡೆ- ನುಡಿ ಕೊಂಡೊಯ್ಯುವ ಕನ್ನಡದ ಪ್ರಮುಖ ಲೇಖಕಿ. ಕಡಕೋಳ ಮಡಿವಾಳಪ್ಪನವರು ಮತ್ತು ಅವರ ಶಿಷ್ಯರು, ಖೈನೂರು ಕೃಷ್ಣಪ್ಪನವರ ತತ್ವಪದಗಳು, ತನ್ನ ತಾನು ತಿಳಿದ ಮೇಲೆ, ಮನದ ಸೂತಕ ಹಿಂಗಿದೊಡೆ… ಅವರ ಮುಖ್ಯ ಕೃತಿಗಳು.
ಸಂಶೋಧಕಿ, ಹೋರಾಟಗಾರ್ತಿ, ಚಿಂತಕಿ ಮೀನಾಕ್ಷಿ ಬಾಳಿ, ಸದಾ ಚಿಂತನೆಯತ್ತ ತಮ್ಮ ನಡೆ- ನುಡಿ ಕೊಂಡೊಯ್ಯುವ ಕನ್ನಡದ ಪ್ರಮುಖ ಲೇಖಕಿ. ಕಡಕೋಳ ಮಡಿವಾಳಪ್ಪನವರು ಮತ್ತು ಅವರ ಶಿಷ್ಯರು, ಖೈನೂರು ಕೃಷ್ಣಪ್ಪನವರ ತತ್ವಪದಗಳು, ತನ್ನ ತಾನು ತಿಳಿದ ಮೇಲೆ, ಮನದ ಸೂತಕ ಹಿಂಗಿದೊಡೆ… ಅವರ ಮುಖ್ಯ ಕೃತಿಗಳು.