ಕನ್ನಡ ಉಪನ್ಯಾಸಕರಾಗಿದ್ದ ಚಿತ್ರದುರ್ಗದ ಶಿವನಕೆರೆಯವರಾದ ಜಿ.ಎಚ್.ಜ್ಯೋತಿಲಿಂಗಪ್ಪನವರದು ಕ್ರಿಯಾಶೀಲ, ಸೃಜನಶೀಲ ವ್ಯಕ್ತಿತ್ವ. ಬಯಲು ನೆರಳು, ಬಿಸಿಲಹನಿ, ಇದ್ದಹಾಗೆ ಇತ್ಯಾದಿ ಕವನಸಂಕಲನಗಳು ಹೊರಬಂದಿವೆ. ಮನಸ್ಸಿನಾಚೆಯ ಪ್ರಜ್ಞೆಯಲ್ಲಿ ಹೊಮ್ಮಿದ ಅವರ ಕವನಗಳು ಓದುಗರ ಗಮನ ಸೆಳೆದಿವೆ.
ಕನ್ನಡ ಉಪನ್ಯಾಸಕರಾಗಿದ್ದ ಚಿತ್ರದುರ್ಗದ ಶಿವನಕೆರೆಯವರಾದ ಜಿ.ಎಚ್.ಜ್ಯೋತಿಲಿಂಗಪ್ಪನವರದು ಕ್ರಿಯಾಶೀಲ, ಸೃಜನಶೀಲ ವ್ಯಕ್ತಿತ್ವ. ಬಯಲು ನೆರಳು, ಬಿಸಿಲಹನಿ, ಇದ್ದಹಾಗೆ ಇತ್ಯಾದಿ ಕವನಸಂಕಲನಗಳು ಹೊರಬಂದಿವೆ. ಮನಸ್ಸಿನಾಚೆಯ ಪ್ರಜ್ಞೆಯಲ್ಲಿ ಹೊಮ್ಮಿದ ಅವರ ಕವನಗಳು ಓದುಗರ ಗಮನ ಸೆಳೆದಿವೆ.