ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಮೂವತ್ತು ವರ್ಷ ಪತ್ರಕರ್ತರಾಗಿದ್ದ ಬೆಳಗಲಿ ಅವರು ಜನವಾಹಿನಿ, ಸೂರ್ಯೋದಯಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ವಾರ್ತಾಭಾರತಿಗೆ ಅಂಕಣಕಾರರು. ವಿಶಾಲ ಓದು, ಸಮಾಜವಾದದ ಹಿನ್ನೆಲೆ, ಪ್ರಸ್ತುತ ವಿದ್ಯಮಾನಗಳ ಬಗ್ಗೆ ಪ್ರಖರವಾಗಿ ಬರೆಯಬಲ್ಲರು.
ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಮೂವತ್ತು ವರ್ಷ ಪತ್ರಕರ್ತರಾಗಿದ್ದ ಬೆಳಗಲಿ ಅವರು ಜನವಾಹಿನಿ, ಸೂರ್ಯೋದಯಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ವಾರ್ತಾಭಾರತಿಗೆ ಅಂಕಣಕಾರರು. ವಿಶಾಲ ಓದು, ಸಮಾಜವಾದದ ಹಿನ್ನೆಲೆ, ಪ್ರಸ್ತುತ ವಿದ್ಯಮಾನಗಳ ಬಗ್ಗೆ ಪ್ರಖರವಾಗಿ ಬರೆಯಬಲ್ಲರು.