ಚಿಕ್ಕಮಗಳೂರಿನಲ್ಲಿ ಕೌಟುಂಬಿಕ ಸಲಹಾ ಕೇಂದ್ರದಲ್ಲಿ ಸಲಹಾಗಾರರಾಗಿ, ಒಡೆದ ಕುಟುಂಬಗಳನ್ನು ಒಟ್ಟುಗೂಡಿಸುವುದರ ಜೊತೆಗೆ ಒಡೆದ ಮನಸ್ಸುಗಳಿಗೆ ಆಪ್ತಸಮಾಲೋಚನೆ ನೀಡುತ್ತಿರುವ ಹೆಚ್.ವಿ ಜಯಾ ಅವರಿಗೆ ವಚನಸಾಹಿತ್ಯ ಅಧ್ಯಯನದಲ್ಲಿ ಆಳವಾದ ಆಸಕ್ತಿ.
ಚಿಕ್ಕಮಗಳೂರಿನಲ್ಲಿ ಕೌಟುಂಬಿಕ ಸಲಹಾ ಕೇಂದ್ರದಲ್ಲಿ ಸಲಹಾಗಾರರಾಗಿ, ಒಡೆದ ಕುಟುಂಬಗಳನ್ನು ಒಟ್ಟುಗೂಡಿಸುವುದರ ಜೊತೆಗೆ ಒಡೆದ ಮನಸ್ಸುಗಳಿಗೆ ಆಪ್ತಸಮಾಲೋಚನೆ ನೀಡುತ್ತಿರುವ ಹೆಚ್.ವಿ ಜಯಾ ಅವರಿಗೆ ವಚನಸಾಹಿತ್ಯ ಅಧ್ಯಯನದಲ್ಲಿ ಆಳವಾದ ಆಸಕ್ತಿ.