ವಚನ ಅಧ್ಯಯನ ವೇದಿಕೆ, ಅಕ್ಕನ ಅರಿವು, ಬಸವಾದಿ ಶರಣರ ಚಿಂತನ ಕೂಟಗಳ ಸಂಸ್ಥಾಪಕರು. ಚಿಂತಕ, ಕವಿ, ವಿಮರ್ಶಕ ಹಾಗೂ ಪ್ರಗತಿಪರ ಸಾಹಿತಿಗಳಾದ ಇವರು ಅನೇಕ ಪ್ರಶಸ್ತಿ ಹಾಗೂ ಸನ್ಮಾನಗಳಿಗೆ ಭಾಜನರಾಗಿದ್ದಾರೆ.
ವಚನ ಅಧ್ಯಯನ ವೇದಿಕೆ, ಅಕ್ಕನ ಅರಿವು, ಬಸವಾದಿ ಶರಣರ ಚಿಂತನ ಕೂಟಗಳ ಸಂಸ್ಥಾಪಕರು. ಚಿಂತಕ, ಕವಿ, ವಿಮರ್ಶಕ ಹಾಗೂ ಪ್ರಗತಿಪರ ಸಾಹಿತಿಗಳಾದ ಇವರು ಅನೇಕ ಪ್ರಶಸ್ತಿ ಹಾಗೂ ಸನ್ಮಾನಗಳಿಗೆ ಭಾಜನರಾಗಿದ್ದಾರೆ.