ಅಲ್ಲಮನ ಬಯಲಾಟ ನಾಟಕ ರಚಿಸಿದ ಕೋಲಾರ ಜಿಲ್ಲೆಯ ಲಕ್ಷ್ಮೀಪತಿ ಅವರದು ಅನುಭಾವಿಕ ಭಾಷಾ ಶೈಲಿ. ಅವರ ಕಾವ್ಯ, ವಿಮರ್ಶೆ, ಲೇಖನ, ಸಂಶೋಧನೆ, ಭಾಷಣ ಎಲ್ಲವೂ ವಿಶಿಷ್ಟಪೂರ್ಣ. ಸಾಮಾಜಿಕ ಚಳುವಳಿಯಲ್ಲೂ ಅವರು ಮುಂದು.
ಅಲ್ಲಮನ ಬಯಲಾಟ ನಾಟಕ ರಚಿಸಿದ ಕೋಲಾರ ಜಿಲ್ಲೆಯ ಲಕ್ಷ್ಮೀಪತಿ ಅವರದು ಅನುಭಾವಿಕ ಭಾಷಾ ಶೈಲಿ. ಅವರ ಕಾವ್ಯ, ವಿಮರ್ಶೆ, ಲೇಖನ, ಸಂಶೋಧನೆ, ಭಾಷಣ ಎಲ್ಲವೂ ವಿಶಿಷ್ಟಪೂರ್ಣ. ಸಾಮಾಜಿಕ ಚಳುವಳಿಯಲ್ಲೂ ಅವರು ಮುಂದು.