Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕೇಳಿಸಿತೇ?
Share:
Poems April 6, 2024 ಜ್ಯೋತಿಲಿಂಗಪ್ಪ

ಕೇಳಿಸಿತೇ?

ಈ
ಮೂರರ ತಿರುಳ ತೆಗೆದವರಾರು
ಐದರ ಒಗಟ ಬಿಡಿಸಿದವರಾರು
ಆರರ ಬೆಡಗು ಸವಿದವರಾರು

ಎರಡರಲಿ ಒಂದಾಗುವುದು
ಒಂದರಲಿ ಹಲವಾಗುವುದು
ಒಂದೆರಡಾಗಿ ಎರಡು ನಾಲ್ಕಾಗಿ…
ಅನಂತವ ಕಂಡರೆ ಹೇಳಿ

ನಿಂದರೆ ನೀ ಕೆಡುವೆ
ಬಂದರೆ ನಾ ಕೆಡುವೆ

ಸಂತೆಗೆ ಬಂದವರ ಕೂಡೆ
ಸಮಯಾಚಾರವೇ…

ಅರಿವ ಮುನ್ನವೇ ಅರಿದೆನೆಂಬುದಿಲ್ಲ
ಅರಿದ ಮೇಲೆ ಅರಿವೆಂಬುದೇ ಇರದು

ನೆಲಕ್ಕೆ ಬಿತ್ತಿದ ಬೀಜ
ಮೊಳಕೆಯ ಸದ್ದು…
ಕೇಳಿಸಿತೇ…?

Previous post ಗುರು ಶಿಷ್ಯ ಸಂಬಂಧ
ಗುರು ಶಿಷ್ಯ ಸಂಬಂಧ
Next post ಒಂದಾಗಿ ನಿಂತೆ…
ಒಂದಾಗಿ ನಿಂತೆ…

Related Posts

ಹಾಯ್ಕು
Share:
Poems

ಹಾಯ್ಕು

September 6, 2023 ಜ್ಯೋತಿಲಿಂಗಪ್ಪ
೦೧ ದೀಪ ಹಿಡಿದು ಇರುಳು ಆ ನಕ್ಷತ್ರ ಹುಡುಕಲುಂಟೇ… ೦೨ ಮದವೇ ಮದ್ಯ ಮದ ಏರಿದ ಅಷ್ಟೂ ಮತ್ತು ಏರಿತು. ೦೩ ಸಾವು ಎಂಬುದು ಕೊಬ್ಬಿನ ಮಾತು ಅಲ್ಲಾ ಮೆಲ್ಲ ಮಾತಾಡು. ೦೪...
ನಾನರಿಯದ ಬಯಲು
Share:
Poems

ನಾನರಿಯದ ಬಯಲು

April 9, 2021 ಜ್ಯೋತಿಲಿಂಗಪ್ಪ
ಈ ಬಯಲಿಗೆ ಎಷ್ಟು ಮುಖವಯ್ಯಾ ಇರುವ ಮುಖದ ಇರವ ನಾನರಿಯೆ ಇರದ ಮುಖದ ಇರವನೂ ನಾನರಿಯೆ ನಾನರಿಯದೆ ಮುಖ ಇರುವುದೆಲ್ಲಿ ಇರದ ಬಯಲೊಳು ಇರವು ಇರದು ಅರಿವಿನೊಳು ಇರವು ಇರುವುದು ಅರಿ...

Comments 1

  1. ಜಯರಾಜ ಸಿದ್ದಾಪುರ
    Apr 12, 2024 Reply

    ಮೂರು, ಐದು, ಆರು, ಎರಡು, ಒಂದು… ಇವುಗಳ ಮರ್ಮ ತಿಳಿಯದೇ ಮೊಳಕೆಯ ಸದ್ದು ಹೇಗೆ ತಾನೆ ಕೇಳಿಸುತ್ತದೆ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
December 6, 2020
ಗುರುವಿನ ಸಂಸ್ಮರಣೆ
ಗುರುವಿನ ಸಂಸ್ಮರಣೆ
October 6, 2020
ಮನವೇ ಮನವೇ…
ಮನವೇ ಮನವೇ…
May 6, 2020
ಸನಾತನ ಧರ್ಮ
ಸನಾತನ ಧರ್ಮ
October 10, 2023
ಅವಿರಳ ಅನುಭಾವಿ-2
ಅವಿರಳ ಅನುಭಾವಿ-2
April 6, 2020
ಕನ್ನಡಿ ನಂಟು
ಕನ್ನಡಿ ನಂಟು
October 10, 2023
ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
July 4, 2022
ಅನುಪಮ ಯೋಗಿ ಅನಿಮಿಷ
ಅನುಪಮ ಯೋಗಿ ಅನಿಮಿಷ
May 6, 2020
ಒಳಗೆ ತೊಳೆಯಲರಿಯದೆ…
ಒಳಗೆ ತೊಳೆಯಲರಿಯದೆ…
May 10, 2022
ನನ್ನೆದುರು ನಾ…
ನನ್ನೆದುರು ನಾ…
March 6, 2024
Copyright © 2025 Bayalu