Share: Poems ನದಿಯನರಸುತ್ತಾ… October 6, 2020 ಜ್ಯೋತಿಲಿಂಗಪ್ಪ ಜ್ಞಾನವೆಂಬುದೇನು? ಮನೋ ಭೇದ. -ಅಲ್ಲಮ ನಾನು ಹುಟ್ಟುವಾಗ ಹೇಳಿ ಬಂದೆನೇ ಸಾಯುವಾಗಲೂ ಅಷ್ಟೇ ಬದುಕು ಹೇಳದು ಏನೂ ಈ ಕಡಲಲಿ ಕಳೆದಿರುವ ನದಿ ಹುಡುಕುತಿರುವೆ ಹುಡುಕುತಿರುವ ನದಿ...
Share: Poems ಬೆಳಕಲಿ ದೀಪ December 8, 2021 ಜ್ಯೋತಿಲಿಂಗಪ್ಪ ಅಕಾಲ; ಹಗಲು ಕನಸು ಬೆಳಕೆಂಬುದೇನೆಂದರಿಯದೆ ಕತ್ತಲು; ಬೆಳಕಾಗಿತ್ತು ಬಯಲ ಬಂಧಿಸಲು ಮೋಡದಿಂದಿಳಿಯುವ ನೀರ ಸೂತ್ರ.. ಈ ಜ್ಞಾನದ ಕೇಡು ನನಗೆ ಕಣ್ಣಲ್ಲಿ ಕತ್ತಲಿರಿಸಿದೆ ಬೆಳಕಲಿ ದೀಪ...
Comments 1
ಜಗದೀಶ್ ಹೊಳಲ್ಕೆರೆ
Nov 17, 2022ಹಾಯ್ಕುಗಳು ಹೊಸ ನಮೂನೆಯ ಕಾವ್ಯ ಪ್ರಕಾರವಲ್ಲದಿದ್ದರೂ ಇಲ್ಲಿಯ ವಿಚಾರಗಳು ಆಧ್ಯಾತ್ಮದ ತುಣುಕುಗಳಂತೆ ಗಮನ ಸೆಳೆಯುತ್ತವೆ. ಪುಟ್ಟ ಸಾಲುಗಳಲ್ಲಿ ಗಹನ ಅರ್ಥಗಳು ಅಡಕವಾಗಿವೆ. ಶರಣ ಜ್ಯೋತಿಲಿಂಗಪ್ಪನವರ ಕವನಗಳನ್ನು ಬಯಲುನಲ್ಲಿ ಆಸಕ್ತಿಯಿಂದ ಗಮನಿಸುತ್ತಿದ್ದೇನೆ. ವಂದನೆಗಳು.