Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹಾಯ್ಕುಗಳು
Share:
Poems November 10, 2022 ಜ್ಯೋತಿಲಿಂಗಪ್ಪ

ಹಾಯ್ಕುಗಳು

೦೧

ಖಾಲಿ ಮನೆಯ
ಬಾಗಿಲು ಬಡಿದರೆ
ಸದ್ದು ಕೇಳಿತು.

೦೨

ಹೆಂಡದ ಹುಳಿ
ವಾಸನೆ ಮಡಿಕೆಯ
ಖಾಲಿಗಂಟದು.

೦೩

ಏನು ಸೋಜಿಗ
ಹೂವ ಪರಿಮಳವ
ಗಾಳಿ ಹೊತ್ತುದು.

೦೪

ದೀಪ ಆರಿತು
ಇದ್ದ ಬೆಳಕು ಎಲ್ಲಿ
ಹೋಯಿತು ಈಗ.

೦೫

ಆಕಾಶ ನೀಲಿ
ಹಗಲಷ್ಟೇ ಕಂಡದ್ದು
ಇರುಳು ಕಪ್ಪು.

Previous post ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
Next post ಅನಾದಿ ಕಾಲದ ಗಂಟು…
ಅನಾದಿ ಕಾಲದ ಗಂಟು…

Related Posts

ನದಿಯನರಸುತ್ತಾ…
Share:
Poems

ನದಿಯನರಸುತ್ತಾ…

October 6, 2020 ಜ್ಯೋತಿಲಿಂಗಪ್ಪ
ಜ್ಞಾನವೆಂಬುದೇನು? ಮನೋ ಭೇದ. -ಅಲ್ಲಮ ನಾನು ಹುಟ್ಟುವಾಗ ಹೇಳಿ ಬಂದೆನೇ ಸಾಯುವಾಗಲೂ ಅಷ್ಟೇ ಬದುಕು ಹೇಳದು ಏನೂ ಈ ಕಡಲಲಿ ಕಳೆದಿರುವ ನದಿ ಹುಡುಕುತಿರುವೆ ಹುಡುಕುತಿರುವ ನದಿ...
ಬೆಳಕಲಿ ದೀಪ
Share:
Poems

ಬೆಳಕಲಿ ದೀಪ

December 8, 2021 ಜ್ಯೋತಿಲಿಂಗಪ್ಪ
ಅಕಾಲ; ಹಗಲು ಕನಸು ಬೆಳಕೆಂಬುದೇನೆಂದರಿಯದೆ ಕತ್ತಲು; ಬೆಳಕಾಗಿತ್ತು ಬಯಲ ಬಂಧಿಸಲು ಮೋಡದಿಂದಿಳಿಯುವ ನೀರ ಸೂತ್ರ.. ಈ ಜ್ಞಾನದ ಕೇಡು ನನಗೆ ಕಣ್ಣಲ್ಲಿ ಕತ್ತಲಿರಿಸಿದೆ ಬೆಳಕಲಿ ದೀಪ...

Comments 1

  1. ಜಗದೀಶ್ ಹೊಳಲ್ಕೆರೆ
    Nov 17, 2022 Reply

    ಹಾಯ್ಕುಗಳು ಹೊಸ ನಮೂನೆಯ ಕಾವ್ಯ ಪ್ರಕಾರವಲ್ಲದಿದ್ದರೂ ಇಲ್ಲಿಯ ವಿಚಾರಗಳು ಆಧ್ಯಾತ್ಮದ ತುಣುಕುಗಳಂತೆ ಗಮನ ಸೆಳೆಯುತ್ತವೆ. ಪುಟ್ಟ ಸಾಲುಗಳಲ್ಲಿ ಗಹನ ಅರ್ಥಗಳು ಅಡಕವಾಗಿವೆ. ಶರಣ ಜ್ಯೋತಿಲಿಂಗಪ್ಪನವರ ಕವನಗಳನ್ನು ಬಯಲುನಲ್ಲಿ ಆಸಕ್ತಿಯಿಂದ ಗಮನಿಸುತ್ತಿದ್ದೇನೆ. ವಂದನೆಗಳು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಿಮ್ಮಿಂದಲೇ ನಾನು
ನಿಮ್ಮಿಂದಲೇ ನಾನು
February 11, 2022
ಹೀಗೊಂದು ತಲಪರಿಗೆ…
ಹೀಗೊಂದು ತಲಪರಿಗೆ…
June 5, 2021
ಏನ ಬೇಡಲಿ ಶಿವನೇ?
ಏನ ಬೇಡಲಿ ಶಿವನೇ?
August 2, 2020
ಇದ್ದಷ್ಟೇ…
ಇದ್ದಷ್ಟೇ…
January 10, 2021
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
ದಾಟಿಸುವ ತೆಪ್ಪಗಳನ್ನು ದಾಟುವ ವಿವೇಕ
September 10, 2022
ಅಮುಗೆ ರಾಯಮ್ಮ (ಭಾಗ-3)
ಅಮುಗೆ ರಾಯಮ್ಮ (ಭಾಗ-3)
November 10, 2022
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
April 29, 2018
ಅಲ್ಲಮಪ್ರಭುವಿನ ಶೂನ್ಯವಚನಗಳು
ಅಲ್ಲಮಪ್ರಭುವಿನ ಶೂನ್ಯವಚನಗಳು
October 13, 2022
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
April 29, 2018
ಧರ್ಮೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ
January 7, 2019
Copyright © 2023 Bayalu